ಬುಧವಾರ, ಏಪ್ರಿಲ್ 30, 2025
Homehoroscopeನಿತ್ಯಭವಿಷ್ಯ : (29-01-2021) ಈ ರಾಶಿಯವರಿಗೆ ಕಾರ್ಯಾನುಕೂಲ, ಹೇಗಿದೆ ನಿಮ್ಮ ಇಂದಿನ ಜಾತಕ ಫಲ

ನಿತ್ಯಭವಿಷ್ಯ : (29-01-2021) ಈ ರಾಶಿಯವರಿಗೆ ಕಾರ್ಯಾನುಕೂಲ, ಹೇಗಿದೆ ನಿಮ್ಮ ಇಂದಿನ ಜಾತಕ ಫಲ

- Advertisement -

ಮೇಷರಾಶಿ
ಆರೋಗ್ಯದ ಬಗ್ಗೆ ಕಾಳಜಿವಹಿಸಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನಬಲದ ಅಗತ್ಯವಿದೆ, ಮಾಟಮಂತ್ರದ ಭೀತಿ, ಚಂಚಲ ಮನಸ್ಸು, ಸಮಸ್ಯೆಗಳು ಆತಂಕಕ್ಕೆ ಕಾರಣವಾಗಲಿದೆ, ವ್ಯಾಪಾರ, ವ್ಯವಹಾರ ಮಂದಗತಿಯಲ್ಲಿ ಸಾಗಲಿದೆ.

ವೃಷಭರಾಶಿ
ಆರೋಗ್ಯದಲ್ಲಿ ಸುಧಾರಣೆ, ಕುಟುಂಬದೊಂದಿಗೆ ವಾಗ್ವಾದ, ಆರ್ಥಿಕವಾಗಿ ಧನದಾಯ, ಪ್ರೀತಿ ವಿಶ್ವಾಸಗಳಿಗೆ ಪೆಟ್ಟು, ಪ್ರಯಾಣದಲ್ಲಿ ಎಚ್ಚರವಿರಲಿ, ನಿರೀಕ್ಷಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು.

ಮಿಥುನರಾಶಿ
ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಫಲವಿಲ್ಲ, ನೆಮ್ಮದಿ ಭಂಗ, ಆಸ್ತಿ ಕಳೆದುಕೊಳ್ಳುವ ಭೀತಿ, ಆರೋಗ್ಯ ಸಮಸ್ಯೆಗಳು, ಅಡಚಣೆಗಳಿಂದ ಕಾರ್ಯಾಸಾಧನೆ, ಸ್ವಯಂಕೃತ ಅಪರಾಧಗಳಿಂದ ಅವಕಾಶವಂಚಿತ.

ಕಟಕರಾಶಿ
ಮನೆಯಲ್ಲಿ ಶುಭಕಾರ್ಯ, ಅಧಿಕ ಖರ್ಚು, ಸೋಲು, ನಷ್ಟ, ನಿರಾಸೆಗಳು, ಶತ್ರು ದಮನ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಶುಭಮಂಗಲ ಕಾರ್ಯಗಳಿಗೆ ಓಡಾಟ, ಗುಪ್ತ ವಿಷಯಗಳಿಂದ ಬೇಸರ, ಬಂಧುಗಳ ಮಾತಿನಿಂದ ಸಮಸ್ಯೆಗಳು, ದುಸ್ವಪ್ನಗಳು ಅನಾರೋಗ್ಯ ಸಮಸ್ಯೆ.

ಸಿಂಹರಾಶಿ
ಮಾನಸಿಕ ಗೊಂದಲ ಕಾರ್ಯಸಾಧನೆಗೆ ಅಡ್ಡಿ, ದಾಯಾದಿಗಳ ಬಗ್ಗೆ ಜಾಗೃತೆಯಿರಲಿ, ಪ್ರೀತಿ ಪ್ರೇಮ, ಭಾವನೆ ಕಲ್ಪನೆಗಳಿಂದ ಆಘಾತ, ದುಶ್ಚಟದಿಂದ ತೊಂದರೆ, ಗುಪ್ತ ಧನಾಗಮನ ಮತ್ತು ಲಾಭ, ಹಳೆಯ ಸ್ನೇಹಿತ ಭೇಟಿಯಿಂದ ಸಂತಸ.

ಕನ್ಯಾರಾಶಿ
ವಾಹನ ಸಂಚಾರದ ವೇಳೆಯಲ್ಲಿ ಎಚ್ಚರಿಕೆಯಿರಲಿ, ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಜೀವನವು ಸುಖಮಯವಾಗಿರಲಿದೆ, ಖರ್ಚಿನ ಮೇಲೆ ಹಿಡಿತವಿರಲಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ವೃತ್ತಿರಂಗದಲ್ಲಿ ಕಿರಿಕಿರಿ ತಪ್ಪದು,

ತುಲಾರಾಶಿ
ಅನಿರೀಕ್ಷಿತ ಅತಿಥಿಗಳ ಆಗಮನ, ಉದ್ಯೋಗದಲ್ಲಿ ಪ್ರಶಂಸೆ, ಮನೆಯಲ್ಲಿ ಅನಾವಶ್ಯಕ ತಪ್ಪು ಕಲ್ಪನೆ, ಮಿತ್ರರ ಭೇಟಿಯಿಂದ ಕಾರ್ಯಾನುಕೂಲ, ತಾಯಿಯ ಆರೋಗ್ಯದ ಬಗ್ಗೆ ಕಾಳಜಿಯಿರಲಿ, ಸ್ವಯಂಕೃತ ಅಪರಾಧದದಿಂದ ತೊಂದರೆ.

ವೃಶ್ಚಿಕರಾಶಿ
ಹಣವು ನೀರಿನಂತೆ ಖರ್ಚಾಗಲಿದೆ, ಮಕ್ಕಳ ಬಗ್ಗೆ ಚಿಂತೆ ಕಾಡಲಿದೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅನಿರೀಕ್ಷಿತ ಅವಕಾಶಗಳು, ಉದ್ಯೋಗದಲ್ಲಿ ಹೊಸ ಭರವಸೆ, ಆರೋಗ್ಯದ ಬಗ್ಗೆ ಕಾಳಜಿ, ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಿರದು.

ಧನಸುರಾಶಿ
ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಸಮಸ್ಯೆ, ನಷ್ಟ ಉದ್ಯೋಗ ಕಳೆದುಕೊಳ್ಳುವಿರಿ, ಅನಿರೀಕ್ಷಿತವಾಗಿ ಸೋಲೋ, ನಷ್ಟ ನಿರಾಸೆ ಅಪವಾದಗಳಿಂದ ವಿಚಲಿತರಾಗುವಿರಿ, ಸ್ತ್ರೀಯರಿಂದ ಭಾದೆ.
ಸಂಗಾತಿ ಶತ್ರು ಆಗುವರು, ಅನಾರೋಗ್ಯ ಸಮಸ್ಯೆ ಬಾಧಿಸುವುದು, ಪೊಲೀಸ್ ಸ್ಟೇಷನ್ ಅಲೆದಾಟ, ಆರ್ಥಿಕ ಸಂಕಷ್ಟ.

ಮಕರರಾಶಿ
ಆರ್ಥಿಕವಾಗಿ ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಶುಭ ಮಂಗಲ ಕಾರ್ಯದಲ್ಲಿ ಭಾಗಿ, ಬಹು ದಿನಗಳಿಂದ ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಒಂದೊಂದಾಗಿ ನೆರವೇರಲಿದೆ, ವೃತ್ತಿರಂಗದಲ್ಲಿ ಗೊಂದಲ ವಾತಾವರಣ, ದೇಹಾರೋಗ್ಯದಲ್ಲಿ ಸುಧಾರಣೆ, ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ಕುಂಭರಾಶಿ
ಭೂ ಖರೀದಿಯಲ್ಲಿ ಅಡಚಣೆ, ವೃತ್ತಿರಂಗದಲ್ಲಿ ಸಮಾಧಾನವಿರದು, ಸಾಂಸಾರಿಕವಾಗಿ ತುಸು ನೆಮ್ಮದಿಯ ಕೊರತೆ, ಮಕ್ಕಳಿಂದ ಅನುಕೂಲ ಆದರೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಕಸ್ಮಿಕ ಲಾಭ, ಸಂಗಾತಿಯೊಂದಿಗೆ ವಿರಸ, ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದಾರಿ.

ಮೀನರಾಶಿ
ಕೌಟುಂಬಿಕವಾಗಿ ಶುಭಮಂಗಲ ಕಾರ್ಯ, ಅಸ್ಥಿರತೆ ನಿಮ್ಮನ್ನು ಕಾಡಲಿದೆ, ಸಂಗಾತಿಯಲ್ಲಿ ಬೇಸರ, ಬೇಜವಾಬ್ದಾರಿತನ, ಶುಭಕಾರ್ಯದ ಚಿಂತೆ ಫಲಪ್ರದವಾಗಲಿದೆ, ಪಾಲುದಾರಿಕೆಯಲ್ಲಿ ಹಿನ್ನಡೆ, ಅನಾರೋಗ್ಯ, ಸ್ಥಿರಾಸ್ತಿ ನಷ್ಟ, ಮಕ್ಕಳಿಂದ ಭಾದೆ, ವಿದೇಶ ಪ್ರಯಾಣದ ಕನಸು, ವಾಹನ ಚಾಲನೆಯಲ್ಲಿ ಜಾಗ್ರತೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular