ತುಮಕೂರು : ಸಿದ್ಧಗಂಗಾ ಸಂಸ್ಥೆಯ ಜೈವಿಕ ವನದಲ್ಲಿ ಬೆಂಕಿ ! ಅಪಾರ ಸಸ್ಯ ಸಂಪತ್ತು ಅಗ್ನಿಗಾಹುತಿ

ತುಮಕೂರು : ಸಿದ್ದಗಂಗಾ ಸಂಸ್ಥೆಗೆ ಸೇರಿದ ಜೈವಿಕ ವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದೆ ಎಂದು ತಿಳಿದುಬಂದಿದೆ.

ತುಮಕೂರು ತಾಲೂಕಿನಲ್ಲಿರುವ ಬಸ್ತಿಬೆಟ್ಟದಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ಜೈವಿಕ ವನ ನಿರ್ಮಾಣವಾಗುತ್ತಿದೆ. ಬಸ್ತಿಬೆಟ್ಟದಲ್ಲಿದ್ದ ಅಪರೂಪದ ಗಿಡಮೂಲಿಕೆ ಮೂಲಿಕೆಗಳಿದ್ದವು, ಕಿಡಿಗೇಡಿಗಳು ಈ ಕತ್ಯವೆಸಗಿರುವ ಶಂಕೆ ವ್ಯಕ್ಯವಾಗುತ್ತಿದೆ. ಈ ಕುರಿತು ಕ್ಯಾತ್ಸಂದ್ರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.