ನಿತ್ಯಭವಿಷ್ಯ : ಈ ರಾಶಿಯವರಿಗೆ ಅದೃಷ್ಟದ ‌ದಿನ

ಮೇಷ ರಾಶಿ
ವ್ಯಾಪಾರಸ್ಥರು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯ ಬಹುದು. ಇಂದು ಹಣದ ದೃಷ್ಟಿಯಿಂದ ತುಂಬಾ ದುಬಾರಿಯಾಗಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಯಾವುದೇ ಧಾರ್ಮಿಕ ಕಾರ್ಯಕ್ರಮವನ್ನು ಮನೆಯಲ್ಲಿ ಆಯೋಜಿಸ ಬಹುದು. ಇಂದು ನಿಮ್ಮ ಕುಟುಂಬ ದೊಂದಿಗೆ ಉತ್ತಮ ಸಮಯ ವನ್ನು ಕಳೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮ ವಾಗಿದೆ.

ವೃಷಭ ರಾಶಿ
ನೀವು ವ್ಯಾಪಾರಸ್ಥರಾಗಿದ್ದರೆ ಇಂದು ದೊಡ್ಡ ಸವಾಲನ್ನು ಎದುರಿಸ ಬೇಕಾಗುತ್ತದೆ. ಕಚೇರಿಯಲ್ಲಿ ತಾಳ್ಮೆ ಯಿಂದ ನಿಮ್ಮ ಕೆಲಸಕಾರ್ಯ ಗಳನ್ನು ಸಂಪೂರ್ಣವಾಗಿ ನಿಭಾಯಿಸಿ ಹಣದ ಸ್ಥಿತಿ ಸಮಾಧಾನಕರ ವಾತಾವರಣ ಇರುತ್ತದೆ. ನೀವು ರಕ್ತದೊತ್ತಡದ (BP) ರೋಗಿಯಾಗಿ ದ್ದರೆ ಹೆಚ್ಚಿನ ಕಾಳಜಿ ವಹಿಸಿ.

ಮಿಥುನ ರಾಶಿ
ವಿವಾಹಿತರು ನಿಮ್ಮ ವೈವಾಹಿಕ ಜೀವನದ ಬಗ್ಗೆ ಹೆಚ್ಚು ಗಮನ ಹರಿಸಿ ಮನೆಯ ಹಿರಿಯರೊಂದಿಗೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಲು ಪ್ರಯತ್ನಿಸಿ. ಮರಗೆಲಸದ ವ್ಯಾಪಾರಸ್ಥರು ಉತ್ತಮ ಆರ್ಥಿಕ ಲಾಭಗಳನ್ನು ಪಡೆಯಬಹುದು. ಹೊರಗೆ ತಿನ್ನುವುದನ್ನು ತಪ್ಪಿಸಿ.

ಕರ್ಕ ರಾಶಿ
ಸಾಂಕ್ರಾಮಿಕ ಸೋಂಕಿನ ಬಗ್ಗೆ ನೀವು ತುಂಬಾ ಎಚ್ಚರಿಕೆ ಯಿಂದ ಇರಬೇಕು.ಇಂದು ನೀವು ಕೆಲಸದಲ್ಲಿ ಸ್ವಲ್ಪ ಸೋಮಾರಿತನ ತೋರುವು ದರಿಂದ ಕೆಲವು ಕಾರ್ಯ ಗಳು ಅಪೂರ್ಣವಾಗಬಹುದು. ವ್ಯಾಪಾರಸ್ಥ ರಿಗೆ ಲಾಭದಾಯಕವಾಗಿದೆ ,ಆದರೆ ಆರೋಗ್ಯದಬಗ್ಗೆ ಎಚ್ಚರ ಅಗತ್ಯ .

ಸಿಂಹ ರಾಶಿ
ಇಂದು ನೀವು ದೂರಪ್ರಯಾಣ ಮಾಡಬೇಡಿ . ಇಂದಿನ ಪ್ರಯಾಣವು ಸಮಯ ಮತ್ತುವಿಚಾರಗಳಿಗು ಹಾಳು ಮಾಡುತ್ತದೆ. ನೀವು ನಿರೀಕ್ಷಿಸಿ ದಂತೆ ಫಲಿತಾಂಶಗಳನ್ನು ಪಡೆಯುಲು ಕಷ್ಟವಾಗಬಹುದು. ಮಕ್ಕಳೊಂ ದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಸಾಧ್ಯ ವಾದರೆ, ಇಂದು ಚಿಕ್ಕ ಮಕ್ಕಳಿಗೆ ಹೊಸ ವಸ್ತುಗಳನ್ನು ಕೊಡಿಸಿ.

ಕನ್ಯಾ ರಾಶಿ
ಇಂದು ಉದ್ಯೋಗಗಳಲ್ಲಿ ಬಹಳ ಮಹತ್ವದ ದಿನವಾಗಲಿದೆ. ಔಷಧ ವ್ಯವಹಾರಸ್ಥರು ಇಂದು ಬಹಳ ಅದೃಷ್ಟ ದ ದಿನವಾಗಲಿದೆ. ನಿಮ್ಮ ಕುಟುಂಬದ ಬಗ್ಗೆ ಎಚ್ಚರ ವಹಿಸಿ . ನಿಮ್ಮ ಹೆಂಡತಿಯ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ದೇಹದ ಯಾವುದೇ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳ ಬಹುದು.

ತುಲಾ ರಾಶಿ
ಇಂದು ನಿಮ್ಮ ಮಾನಸಿಕ ಸ್ಥಿತಿ ಬದಲಾಗಬಹುದು. ಇಂದು ವ್ಯಾಪಾರಿ ಗಳಿಗೆ ತುಂಬಾ ಗೊಂದಲದ ದಿನ ವಾಗಲಿದೆ. ಇಂದು ಬಾಕಿಯುಳಿದ ಯೋಜನೆಯ ಬಗ್ಗೆ ನಿಮ್ಮ ಕಾಳಜಿ ಹೆಚ್ಚಾಗಬಹುದು. ಹನುಮಂತ ನನ್ನು ತುಳಸಿಯಿಂದ ಪೂಜಿಸಿ . ನಿಮ್ಮ ಎಲ್ಲಾ ಕಠಿಣ ಪರಿಶ್ರಮ ಕೆಲಸ ವನ್ನು ಸಮಯಕ್ಕೆ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ.

ವೃಶ್ಚಿಕ ರಾಶಿ
ಇಂದು ಸೋಮಾರಿತನ ಬಿಟ್ಟು ಎಲ್ಲಾ ಕೆಲಸಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಯೋಚಿಸಿ, ನಿರ್ಧಾರ ಗಳನ್ನು ತರಾತುರಿಯಲ್ಲಿ ತೆಗೆದು ಕೊಳ್ಳುವುದನ್ನು ನಿಲ್ಲಿಸಿ . ವೈವಾಹಿಕ ಜೀವನದಲ್ಲಿ ಸಣ್ಣ ವಿಚಾರಗಳಿ ದೊಡ್ಡ ಜಗಳವಾಗಬಹುದು. ನೀವು ಶಾಂತವಾಗಿದ್ದು ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸಿ. ನಿಮ್ಮ ತಂದೆಯ ಆರೋಗ್ಯ ದಲ್ಲಿ ಎಚ್ಚರಿಕೆಯಿಂದ ಇರಿ

ಧನು ರಾಶಿ
ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ಈ ದಿನ ಪ್ರೇಮಿ ಗಳಿಗೂ ಸಂಬಂಧವು ಬಲವಾಗಿರುವುದಲ್ಲದೆ ಉತ್ತಮವಾಗಿ ರುತ್ತದೆ . ಇಂದು ನೀವು ನೆಮ್ಮದಿ ಗೋಸ್ಕರ ಧಾರ್ಮಿಕ ಸ್ಥಳಕ್ಕೆ ಹೋಗಬಹುದು. ಆದರೆ ನೀವು ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡುವು ದನ್ನು ತಪ್ಪಿಸಿ. ಉಳಿತಾಯದ ಬಗ್ಗೆ ನೀವು ಹೆಚ್ಚು ಗಮನಹರಿಸಿ.

ಮಕರ ರಾಶಿ
ಸಣ್ಣ ವ್ಯಾಪಾರಿಗಳು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಮಾಧ್ಯಮ ಮತ್ತು ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಇಂದು ಬಹಳ ಮಹತ್ವದ ದಿನವಾಗಲಿದೆ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಆಲೋಚಿಸಿ ನಿರ್ಧಾರ ತೆಗೆದು ಕೊಂಡರೆ, ಶೀಘ್ರದಲ್ಲೇ ನಿಮ್ಮ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ.

ಕುಂಭ ರಾಶಿ
ಇಂದು ನೀವು ಯಾವುದೇ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವ ಹಿಸುವಾಗ ಅತ್ಯಂತ ಎಚ್ಚರಿಕೆಯಿಂದ ಇರಿ ಹಣದ ಪರಿಸ್ಥಿತಿ ಚೆನ್ನಾಗಿರು ತ್ತದೆ. ಹಿರಿಯರ ಆಶೀರ್ವಾದ ತೆಗೆದುಕೊಳ್ಳಿ .

ಮೀನ ರಾಶಿ
ಇಂದು ಕೆಲಸದ ಒತ್ತಡ ಹೆಚ್ಚಾಗಬಹುದು. ಶಾಂತ ಮನಸ್ಸಿನಿಂದ ನಿಮ್ಮ ಕೆಲಸವನ್ನು ಮಾಡುವುದು ಉತ್ತಮ. ಈ ದಿನ ಯಾರೊಂದಿಗು ವಾದ ಗಳನ್ನು ಮಾಡಬೇಡಿ . ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸು ವುದು ಉತ್ತಮ. ನಿಮ್ಮ ಕುಟುಂಬದೊಂದಿಗೆ ಸಂಬಂಧ ಚೆನ್ನಾಗಿರು ತ್ತದೆ.

ಗಣೇಶ್ ಶಾಸ್ತ್ರೀ
ಶ್ರೀ ವಿದ್ಯಾ ಸಿದ್ಧಿ ಪೀಠದ ಸಂಸ್ಥಾಪಕರು
ಕಣ್ಣಿನರೇಖೆ, ಪಾದರಸ, ದರ್ಪಣಾಂಜನ ಜ್ಯೋತಿಷ್ಯರು
ಮೊ:- 8746999333, 6363005876

Comments are closed.