ಸೋಮವಾರ, ಏಪ್ರಿಲ್ 28, 2025
HomehoroscopeToday Horoscope : ಯಾವ ರಾಶಿಗೆ ಶುಭ, ಯಾರಿಗೆ ಲಾಭ

Today Horoscope : ಯಾವ ರಾಶಿಗೆ ಶುಭ, ಯಾರಿಗೆ ಲಾಭ

- Advertisement -

ಮೇಷರಾಶಿ
ಹಳೆಯ ಸ್ನೇಹಿತರ ಸಹಕಾರ, ಸಾಲದಿಂದ ಸಂಕಷ್ಟ, ಸಂಗಾತಿಯಿಂದ ಬೆಂಬಲ, ಕಾರ್ಯವಿಕಲ್ಪ, ಆಲಸ್ಯ ಮನೋಭಾವ, ವಿಪರೀತ ವ್ಯಸನ, ರೋಗಬಾಧೆ, ತಿರುಗಾಟ, ವ್ಯಾಪಾರದಲ್ಲಿ ನಷ್ಟ, ದೇವರ ದರ್ಶನ, ದೂರದ ಸಂಬಂಧಿಗಳ ಭೇಟಿ.

ವೃಷಭರಾಶಿ
ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಬಾಕಿ ಉಳಿದ ಕಾರ್ಯಗಳು ಪೂರ್ಣಗೊಳ್ಳಲಿದೆ, ಸಭೆ, ಸಮಾರಂಭಗಳಲ್ಲಿ ಭಾಗಿ, ಧಾರ್ಮಿಕ ಕ್ಷೇತ್ರಗಳ ದರ್ಶನ, ಗುರುಹಿರಿಯರ ಭೇಟಿ, ಪಿತ್ರಾರ್ಜಿತ ಆಸ್ತಿಯ ವಾದ-ವಿವಾದ, ಆರೋಗ್ಯದಲ್ಲಿ ಏರುಪೇರು.

ಮಿಥುನರಾಶಿ
ಸಾಮಾಜಿಕ ಕಾರ್ಯಗಳಲ್ಲಿ ಅಡ್ಡಿ, ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ, ಆಧ್ಯಾತ್ಮದ ಕಡೆ ಒಲವು ಹೆಚ್ಚಲಿದೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ರಿಯಲ್ ಎಸ್ಟೇಟ್‍ನವರಿಗೆ ಲಾಭ, ದ್ರವ್ಯಲಾಭ, ಜನರಲ್ಲಿ ದ್ವೇಷ, ನಿಂದನೆ.

ಕರ್ಕಾಟಕರಾಶಿ
ತಾಯಿಯಿಂದ ವಿಶೇಷ ಪ್ರೀತಿ ಪಡೆಯುವಿರಿ, ಅಲಂಕಾರಿಕ ವಸ್ತುಗಳ ಖರೀದಿಗಾಗಿ ಅಧಿಕ ಖರ್ಚು, ಶತ್ರುಗಳು ಸಮಾಧಾನಗೊಳ್ಳುವರು, ಸ್ನೇಹಿತರಿಂದ ಸಹಾಯ, ವಾಹನ ಕೊಳ್ಳುವಿಕೆ, ಕುಟುಂಬ ಸೌಖ್ಯ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಅಡಚಣೆ

ಸಿಂಹರಾಶಿ
ಮಾನಸಿಕ ಅಶಾಂತಿ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಎದುರಾಗಲಿದೆ, ಮನೆಯವರಿಂದ ಸಹಕಾರ ದೊರೆಯಲಿದೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಚಂಚಲ ಮನಸ್ಸು, ಸ್ಥಳ ಬದಲಾವಣೆ, ಹಿತಶತ್ರುಗಳಿಂದ ತೊಂದರೆ.

ಕನ್ಯಾರಾಶಿ
ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ, ಭಯ ನಿಮ್ಮನ್ನು ಕಾಡಲಿದೆ, ಆರ್ಥಿಕವಾಗಿ ಅನುಕೂಲ, ಪರಸ್ಥಳ ವಾಸ, ನಾನಾರೀತಿಯ ಚಿಂತೆ, ರಾಜ ವಿರೋಧ, ಇಲ್ಲ ಸಲ್ಲದ ಅಪವಾದ, ಉತ್ತಮ ಬುದ್ಧಿಶಕ್ತಿ, ಸುಖ ಭೋಜನ.

ತುಲಾರಾಶಿ
ನಿಮ್ಮ ಪಾಲಿಗೆ ಶುಭದಿನ, ಸ್ನೇಹಿತರು ಉಡುಗೊರೆ ನೀಡುತ್ತಾರೆ, ಹೂಡಿಕೆಯಿಂದ ಶುಭಫಲ, ಮದುವೆ ವಿಚಾರದಲ್ಲಿ ಶುಭಸುದ್ದಿ, ಸರ್ಕಾರಿ ಕೆಲಸದಲ್ಲಿ ಪ್ರಗತಿ, ವಸ್ತ್ರ ಖರೀದಿ, ಪ್ರೀತಿ ಸಮಾಗಮ, ಶೀತ ಸಂಬಂಧಗಳು, ಸಾಲಬಾಧೆ.

ವೃಶ್ಚಿಕರಾಶಿ
ಸಾಕಷ್ಟು ಸಮಸ್ಯೆ ಎದುರಾಗಲಿದೆ, ತಾಳ್ಮೆ, ಸಮಾಧಾನದಿಂದ ನೆಮ್ಮದಿ, ವ್ಯಾಪಾರದಲ್ಲಿ ಅಭಿವೃದ್ದಿ, ಅತಿಯಾದ ಪ್ರಯಾಣ, ಮಾತಿನಲ್ಲಿ ಹಿಡಿತವಿರಲಿ, ಆತ್ಮೀಯರಲ್ಲಿ ಕಲಹ, ಆತಂಕ, ದುಷ್ಟ ಚಿಂತನೆ, ದಾಂಪತ್ಯದಲ್ಲಿ ಕಲಹ.

ಧನಸ್ಸುರಾಶಿ
ಉದರ ಸಂಬಂಧಿ ಸಮಸ್ಯೆ, ದಾನ ಧರ್ಮ ಮಾಡುವಿರಿ, ಆಹಾರ ಪದ್ದತಿಯಲ್ಲಿ ಎಚ್ಚರಿಕೆವಹಿಸಿ, ಸಹೋದ್ಯೋಗಿಗಳ ಕಿರಿಕಿರಿ, ವಿದ್ಯಾರ್ಥಿಗಳಿಗೆ ಆತಂಕ, ಹಿರಿಯರಿಂದ ಬೋಧನೆ, ಋಣವಿಮೋಚನೆ, ಶತ್ರು ಬಾಧೆ, ಮಾನಸಿಕ ಒತ್ತಡ.

ಮಕರರಾಶಿ
ವ್ಯವಹಾರದಲ್ಲಿ ಚೇತರಿಕೆ, ಹೊಸ ಹೂಡಿಕೆಗಳು ಭವಿಷ್ಯದಲ್ಲಿ ಲಾಭ ತರಲಿದೆ, ದೂರದ ಊರಿಗೆ ಪ್ರಯಾಣ, ಸ್ಥಗಿತಗೊಂಡ ಕಾರ್ಯಕ್ಕೆ ಮರು ಚಾಲನೆ, ದ್ರವ್ಯ ರೂಪ ವಸ್ತುಗಳಿಂದ ಲಾಭ, ನಿವೇಶನ ಪ್ರಾಪ್ತಿ, ಬಾಕಿ ವಸೂಲಿ, ಇಷ್ಟ ವಸ್ತುಗಳ ಖರೀದಿ.

ಕುಂಭರಾಶಿ
ಕುಟುಂಬ ಸದಸ್ಯರಿಂದಲೇ ದ್ರೋಹ, ಹಳೆಯ ಸ್ನೇಹಿತರ ಭೇಟಿ, ಅಧಿಕ ಖರ್ಚಿನಿಂದ ಆತಂಕ, ಮಾತಿನ ಮೇಲೆ ಎಚ್ಚರವಿರಲಿ, ಧಾರ್ಮಿಕ ಕಾರ್ಯದ ಚಿಂತನೆ, ತಾಳ್ಮೆ ಅಗತ್ಯ, ನೀವಾಡುವ ಮಾತಿನಿಂದ ಕಲಹ, ಅತಿಯಾದ ಭಯ, ದಾಂಪತ್ಯದಲ್ಲಿ ಕಲಹ.

ಮೀನರಾಶಿ
ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ, ವಿವಾದಗಳು ಬಗೆ ಪ್ರೀತಿ ಪಾತ್ರರ ಜೊತೆಗೆ ಸಮಯ ಕಳೆಯುವಿರಿ, ವಿವಾದಗಳು ಬಗೆ ಹರಿಯಲಿದೆ, ವಾಸಗೃಹದಲ್ಲಿ ತೊಂದರೆ, ನೆಮ್ಮದಿ ಇಲ್ಲದ ಜೀವನ, ಸಲ್ಲದ ಅಪವಾದ, ಕೃಷಿಯಲ್ಲಿ ಲಾಭ, ಕ್ರಯವಿಕ್ರಯಗಳಲ್ಲಿ ನಷ್ಟ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular