ಮಂಗಳವಾರ, ಏಪ್ರಿಲ್ 29, 2025
HomehoroscopeDaily Horoscope : ಹೇಗಿದೆ ಸೋಮವಾರದ ಜಾತಕಫಲ

Daily Horoscope : ಹೇಗಿದೆ ಸೋಮವಾರದ ಜಾತಕಫಲ

- Advertisement -

ಮೇಷರಾಶಿ
ವ್ಯವಹಾರಗಳು ಸರಾಗವಾಗಿ ನಡೆಯಲಿದೆ, ಆರ್ಥಿಕ ವಿಚಾರದಲ್ಲಿ ಸ್ವಲ್ಪ ನೆಮ್ಮದಿ, ಅವಿವಾಹಿತರಿಗೆ ಅಚ್ಚರಿಯ ಶುಭಾರ್ತೆ, ಮಾತೃವಿನಿಂದ ಬುದ್ಧಿಮಾತು, ಹಣಕಾಸು ಸಮಸ್ಯೆ, ಶತ್ರು ಧ್ವಂಸ, ಕೃಷಿಯಲ್ಲಿ ಲಾಭ

ವೃಷಭರಾಶಿ
ನಿರುದ್ಯೋಗಿಗಳಿಗೆ ಅಚ್ಚರಿಯ ಶುಭವಾರ್ತೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಅಧಿಕ ಲಾಭ, ಸ್ಥಿರಾಸ್ತಿ ಖರೀದಿ ಯೋಗ, ವಿವಾಹಕ್ಕೆ ಅಡಚಣೆ, ಆದಾಯಕ್ಕಿಂತ ಹೆಚ್ಚು ಖರ್ಚು. ಹಿಂದಿನ ಕಾರ್ಯಗಳ ಸಿಂಹಾವಲೋಕನ ಅಗತ್ಯ.

ಮಿಥುನರಾಶಿ
ಸಾಂಸಾರಿಕವಾಗಿ ನೆಮ್ಮದಿಯಿದ್ದರೂ ಕಿರಿಕಿರಿ ತಪ್ಪದು, ದಾಯಾದಿಗಳ ಕಿರಿಕಿರಿ, ಬಾಕಿ ವಸೂಲಿ, ಚಂಚಲ ಮನಸ್ಸು, ಮಾನಸಿಕ ನೆಮ್ಮದಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವ್ಯವಹಾರದಲ್ಲಿ ಚೇತರಿಕೆ.

ಕರ್ಕಾಟಕರಾಶಿ
ವಾದ ವಿವಾದಕ್ಕೆ ಇಳಿಯಬೇಡಿ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಪ್ರೀತಿ ಪಾತ್ರರಿಂದ ಸಂತಸ, ವ್ಯವಹಾರದಲ್ಲಿ ವಂಚನೆ, ಕೆಲಸ ಕಾರ್ಯಗಳಲ್ಲಿ ಜಯ, ಸಮಾಜದಲ್ಲಿ ಉತ್ತಮ ಗೌರವ, ರಾಜಕೀಯ ವ್ಯಕ್ತಿಗಳಿಂದ ಸಹಾಯ.

ಸಿಂಹರಾಶಿ
ಕೃಷಿಕರಿಗೆ ನೆಮ್ಮದಿ, ಮನೆಯಲ್ಲಿ ಶುಭಕಾರ್ಯ, ಮನಸ್ಸಿಗೆ ನೆಮ್ಮದಿ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಹಣಕಾಸು ಪರಿಸ್ಥಿತಿ ಉತ್ತಮ, ಹಳೆಯ ಗೆಳೆಯರ ಭೇಟಿ, ಗಣ್ಯ ವ್ಯಕ್ತಿಗಳ ಪರಿಚಯ.

ಕನ್ಯಾರಾಶಿ
ಆರ್ಥಿಕ ಅಡಚಣೆ ಪರಿಹಾರವಾಗಲಿದೆ, ವಿದ್ಯಾರ್ಥಿಗಳಿಗೆ ಸಹಾಯ ಹಸ್ತ, ಆರೋಗ್ಯದಲ್ಲಿ ಏರುಪೇರು, ಶುಭಮಂಗಲ ಕಾರ್ಯ, ಶತ್ರುಗಳ ಕಾಟ, ಹಿತೈಷಿಗಳಿಂದ ಹೊಗಳಿಕೆ, ಷೇರು ವ್ಯವಹಾರದಲ್ಲಿ ಅಧಿಕ ಲಾಭ.

ತುಲಾರಾಶಿ
ಬ್ಯಾಂಕಿಂಗ್ ವ್ಯವಹಾರದಲ್ಲಿ ಯಶಸ್ಸು, ಎಲೆಕ್ಟ್ರಾನಿಕ್ ಉಪಕರಣಗಳಿಂದ ಲಾಭ, ಆರ್ಥಿಕ ಅಡಚಣೆ, ಕಾರ್ಯಗಳಲ್ಲಿ ಶುಭಫಲ, ಮಾತಿನಿಂದ ಅನರ್ಥ, ಮಾನಸಿಕ ವ್ಯಥೆ, ಗೊಂದಲಮಯ ವಾತಾವರಣ, ಆಲಸ್ಯ ಮನೋಭಾವ.

ವೃಶ್ಚಿಕರಾಶಿ
ವೃತ್ತಿಯಲ್ಲಿ ಮುಂಬಡ್ತಿ, ನ್ಯಾಯಾಲಯದ ಕಾರ್ಯಗಳಲ್ಲಿ ಯಶಸ್ಸು, ವೃತ್ತಿರಂಗದಲ್ಲಿ ಹಲವು ಅವಕಾಶಗಳು ಒದಗಿ ಬರಲಿದೆ, ಆಂತರಿಕ ಕಲಹ, ರೋಗಬಾಧೆ, ಮಿತ್ರರಿಂದ ತೊಂದರೆ, ದುಶ್ಚಟಕ್ಕೆ ಖರ್ಚು, ಪರರ ಧನ ಪ್ರಾಪ್ತಿ, ಸಾಧಾರಣ ಲಾಭ.

ಧನಸ್ಸುರಾಶಿ
ಅವಿವಾಹಿತರಿಗೆ ವಿವಾಹ ಯೋಗ, ಹೊಗಳಿಕೆ ಮಾತಿಗೆ ಮರುಳಾಗಬೇಡಿ, ಹೊಸ ಆದಾಯದ ಮಾರ್ಗಗಳು ಗೋಚರಕ್ಕೆ ಬರಲಿದೆ, ಕೆಲಸ ಕಾರ್ಯಗಳಲ್ಲಿ ಜಯ, ಧನವ್ಯಯ, ಸತ್ಕಾರ್ಯದಲ್ಲಿ ಆಸಕ್ತಿ, ಪುಣ್ಯಕ್ಷೇತ್ರ ದರ್ಶನ.

ಮಕರರಾಶಿ
ಸಾಂಸಾರಿಕವಾಗಿ ಕಿರಿಕಿರಿ, ಪ್ರತಿಷ್ಠಿತ ವ್ಯಕ್ತಿಗಳ ಭೇಟಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವ್ಯವಹಾರ ಕ್ಷೇತ್ರದಲ್ಲಿ ನೆಮ್ಮದಿ, ಯಶಸ್ಸಿನ ಮೆಟ್ಟಿಲು ತಲುಪುವಿರಿ, ದಾಂಪತ್ಯದಲ್ಲಿ ಸಾಮರಸ್ಯ, ನಂಬಿಕಸ್ಥರಿಂದ ದ್ರೋಹ.

ಕುಂಭರಾಶಿ
ಆದಾಯ ಹೆಚ್ಚಿದ್ದರೂ ಕೂಡ ಖರ್ಚಿನ ಮೇಲೆ ಹಿಡಿತವಿರಲಿ, ಪ್ರೇಮಿಗಳಿಗೆ ಅನುಕೂಲವಾದ ದಿನ, ಪತ್ನಿ, ಮಕ್ಕಳಿಂದ ಸಂತಸ, ವ್ಯಾಪಾರಿಗಳಿಗೆ ಲಾಭ, ವಾಹನದಿಂದ ತೊಂದರೆ, ಮನಸ್ಸಿನಲ್ಲಿ ಭಯ.

ಮೀನರಾಶಿ
ಸ್ನೇಹಿತರ ಜೊತೆ ಮಾತಿನ ಚಕಮುಕಿ, ತಾಳ್ಮೆ ಅಗತ್ಯ, ದುಡುಕದೆ ನಿರ್ಧಾರ ಕೈಗೊಳ್ಳಿ, ಆರೋಗ್ಯ ವೃದ್ದಿಸುತ್ತಾ ಹೋಗುತ್ತದೆ, ಸಾಧಾರಣ ಲಾಭ, ಹಣಕಾಸು ವಿಚಾರದಲ್ಲಿ ವಂಚನೆ, ಸ್ಥಳ ಬದಲಾವಣೆ,ಮಕ್ಕಳಿಂದ ದುಃಖ, ಅತಿಯಾದ ನಿದ್ರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular