ಸೋಮವಾರ, ಜೂನ್ 16, 2025
Homehoroscopeನಿತ್ಯಭವಿಷ್ಯ : 25-02-2020

ನಿತ್ಯಭವಿಷ್ಯ : 25-02-2020

- Advertisement -
                   ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
     ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
   ಸಮಸ್ಯೆಗಳು ಹತ್ತು-ಹಲವಾರು, ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
              ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 
                  ಶ್ರೀ ಶ್ರೀ ವಾದಿರಾಜ್ ಭಟ್, ಜ್ಯೋತಿಷ್ಯರು
                     ಮೋ : 9743666601

ಮೇಷರಾಶಿ
ಪ್ರಾಮಾಣಿಕ ವೃತ್ತಿಪರರಿಗೆ ಬಡ್ತಿ, ಆರ್ಥಿಕ ಲಾಭ. ಪ್ರೀತಿ ನಿಮ್ಮ ಪ್ರೀತಿಪಾತ್ರರೊಡನೆ ಭಾವನೆ ಹಂಚಿಕೊಳ್ಳಿ. ಅತ್ಯಾಪ್ತರನ್ನು ಭೇಟಿಯಾಗುತ್ತೀರಿ. ದಿನದ ಆರಂಭದಲ್ಲಿ ದಣಿವು ನಂತರ ಉತ್ತಮ ಫಲಿತಾಂಶ. ಮಕ್ಕಳಿಂದ ಸಹಕಾರ. ಸಂಗಾತಿಯೊಂದಿಗೆ ಆತ್ಮೀಯತೆ. ಆರೋಗ್ಯದ ಬಗ್ಗೆ ಕಾಳಜಿ, ಸಾಂಸಾರಿಕವಾಗಿ ನೆಮ್ಮದಿ, ವೃತ್ತಿರಂಗದಲ್ಲಿ ಮೆಚ್ಚುಗೆ. ಖರ್ಚಿನ ಮೇಲೆ ಹಿಡಿತವಿರಲಿ.

ವೃಷಭ ರಾಶಿ
ವೃತ್ತಿರಂಗದಲ್ಲಿ ಆತ್ಮಗೌರವ ವೃದ್ದಿ, ಆರ್ಥಿಕವಾಗಿ ಧನಾಗಮನ, ಆರೋಗ್ಯದಲ್ಲಿ ವೃದ್ದಿ. ಜನರಿಂದ ಸಹಕಾರ, ದೇಶಿ ವ್ಯಾಪರದಲ್ಲಿ ಉತ್ತಮ ಫಲಿತಾಂಶ. ದೂರ ಪ್ರಯಾಣ ಕೈಗೊಳ್ಳುವಿರಿ, ಒತ್ತಡದಿಂದಲೂ ಕಾರ್ಯ ಲಾಭ, ಸಂಗಾತಿಯೊಂದಿಗೆ ಸುಂದರ ಸಂಜೆ, ಆಪ್ತರೊಡನೆ ಜಗಳ ಸಾಧ್ಯತೆ. ಕೋರ್ಟ್ ಕಚೇರಿ ವರೆಗೂ ಹೋಗಬಹುದು. ಎಚ್ಚರವಾಗಿರುವುದು ತೀರಾ ಅಗತ್ಯ.

ಮಿಥುನರಾಶಿ
ಉತ್ತಮ ಆರೋಗ್ಯದಿಂದ ಯಶಸ್ಸು, ಹಣವನ್ನು ವ್ಯಯಿಸುವಾಗ ಎಚ್ಚರಿಕೆ ತೀರಾ ಅಗತ್ಯ. ಮಕ್ಕಳು ಅಭ್ಯಾಸಗಳ ಮೇಲೆ ಗಮನ ಹರಿಸಬೇಕು ಹಾಗೂ ಭವಿಷ್ಯದ ಬಗ್ಗೆ ಯೋಜನೆ ರೂಪಿಸಬೇಕು. ವೃತ್ತಿ ಬದಲಾವಣೆ ಮಾಡುವವರಿಗೆ ಸೂಕ್ತ ಕಾಲ. ವೈವಾಹಿಕವಾಗಿ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿ ವ್ಯವಹಾರದಲ್ಲಿ ಸೋಲು ನಿಮ್ಮನ್ನು ಕಾಡಬಹುದು. ಸಹೋದರರಿಂದ ಆರ್ಥಿಕ ನೆರವು. ದುರ್ಜನರಿಂದ ದೂರವಿರಿ.

ಕರ್ಕರಾಶಿ
ವೃತ್ತಿರಂಗದಲ್ಲಿ ಮುನ್ನಡೆ, ವೈಯಕ್ತಿಯ ಸಮಸ್ಯೆ ಪರಿಹಾರಕ್ಕೆ ಗಮನಕೊಡಿ, ಪ್ರೀತಿಸುವವರನ್ನು ಕಾಳಜಿ ತೋರುವವರನ್ನು ನೋಯಿಸಬೇಡಿ. ನಿಂತು ಹೋಗಿದ್ದ ಕೆಲಸ ಕಾರ್ಯಗಳು ಹಂತ ಹಂತವಾಗಿ ಪೂರ್ಣಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿಯ ಫಲಿತಾಂಶ. ಹಣ ಖರ್ಚು ಮಾಡುವಾಗ ಎಚ್ಚರವಹಿಸಿ. ಪ್ರಮುಖ ಯೋಜನೆಗಳನ್ನು ಕೈಗೊಳ್ಳಲು ಇದು ಸಕಾಲ. ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿದಿ. ವೈವಾಹಿಕವಾಗಿ ಉತ್ತಮ ದಿನ.

ಸಿಂಹರಾಶಿ
ವಿವಿಧ ಮೂಲಗಳಿಂದ ಧನಪ್ರಾಪ್ತಿ. ನಿಂತು ಹೋಗಿದ್ದ ಕೆಲಸ ಕಾರ್ಯಗಳಿಗೆ ಚಾಲನೆ. ವೈವಾಹಿಕವಾಗಿ ನೆಮ್ಮದಿಯ ದಿನ. ದೂರದ ಸಂಬಂಧಿಯಿಂದ ಉಡುಗೊರೆ ಸಾಧ್ಯತೆ. ಉತ್ತಮ ಭೋಜನದ ಜೊತೆಗೆ ನೆಮ್ಮದಿಯ ನಿದ್ರೆ, ಯಶಸ್ಸು ಹತ್ತಿರವಿದ್ದಂತೆ ಬಾಸವಾದ್ರೂ ಅದು ಕೈಗೆಟುಕದಿರಬಹುದು. ಕೆಲಸ ಸ್ಥಳದಲ್ಲಿ ಮೇಲುಗೈ ಸಾಧಿಸುವಿರಿ. ದಿನವಿಡಿ ಅಲೆದಾಟ.

ಕನ್ಯಾರಾಶಿ
ನೌಕರ ವರ್ಗದವರಿಗೆ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ. ಆರ್ಥಿಕ ಬಿಕ್ಕಟ್ಟಿನಲ್ಲಿರುವವರಿಗೆ ಆರ್ಥಿಕ ನೆರವು. ತಪ್ಪು ತಿಳುವಳಿಕೆ ಅನಾವಶ್ಯಕ ನಿಷ್ಠುರಕ್ಕೆ ಕಾರಣವಾಗಲಿದೆ. ವಿದ್ಯಾರ್ಥಿಗಳಿಗೆ ನಿರುತ್ಸಾಹ. ಬಾಕಿ ಉಳಿದಿರೊ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತದೆ. ದಿನವು ಉತ್ತಮವಾಗಿರುತ್ತದೆ. ಹೊಸ ಯೋಜನೆಯಗಳನ್ನು ಕೈಗೊಳ್ಳಲು ಉತ್ತಮ. ಅರ್ಧಾಂಗಿಯ ಜೊತೆ ಒಳ್ಳೆಯ ಸಮಯ ಕಳೆಯುತ್ತೀರಿ.

ತುಲಾರಾಶಿ
ವ್ಯಾಪಾರ ವ್ಯಹಹಾರಗಳಲ್ಲಿ ಚೇತರಿಕೆ. ಆರ್ಥಿಕ ಜೀವನವು ಉತ್ತಮವಾಗಿರುತ್ತದೆ. ಹಣದ ವಿಷಯದಲ್ಲಿ ಕುಟುಂಬ ಸದಸ್ಯರೊಂದಿಗೆ ಗೊಂದಲ. ಹಿರಿಯರ ಸಲಹೆ ಪಡೆಯುವುದು ಉತ್ತಮ. ನೆರೆ ಹೊರೆಯವರೊಂದಿಗೆ ಅನವಾಶ್ಯಕ ಮನಸ್ತಾಪ, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ತೊಡಕು. ವೈವಾಹಿಕ ಜೀವನ ಉತ್ತಮವಾಗಿರಲಿದೆ.

ವೃಶ್ಚಿಕರಾಶಿ
ಉದ್ಯೋಗ ಸ್ಥಳದಲ್ಲಿ ಬದಲಾವಣೆ, ಉದ್ಯೋಗಿಗಳಿಗೆ ಮುಂಬಡ್ತಿ ಯೋಗವಿದೆ. ವಿಪರೀತ ಪರಿಶ್ರಮ ಉತ್ತಮ ಫಲಿತಾಂಶವನ್ನು ನೀಡುತ್ತದೆ. ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ಭಾಗ್ಯ. ತೀರ್ಥಕ್ಷೇತ್ರಗಳ ದರ್ಶನ ಭಾಗ್ಯ, ಉದ್ಯಮಿಗಳಿಗೆ ಹೊಸ ವ್ಯಾಪಾರ, ವ್ಯವಹಾರ ಆರಂಭಿಸಲು ಉತ್ತಮ. ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಪ್ರಶಂಸೆ.

ಧನಸ್ಸುರಾಶಿ
ಅಧಿಕಾರಿಗಳಿಂದ ಕಿರಿಕಿ, ಕಾರ್ಯಕ್ಷೇತ್ರದಲ್ಲಿ ಗುಂಪುಗಾರಿಕೆಯಿಂದ ಅಸಾಮಾಧಾನ. ಹಣಕಾಸಿನ ನೆರವು, ನಿಮ್ಮ ಒರಟು ವರ್ತನೆಯೇ ನಿಮಗೆ ಮುಳುವಾಗಬಹುದು. ಜೀವನ ಸಂಗಾತಿಯಿಂದ ನಿಮಗೆ ಸಹಕಾರ ಲಭಿಸಲಿದೆ. ಕುಟುಂಬ ಸದಸ್ಯರಿಗೆ ಪ್ರಾಮುಖ್ಯತೆಯನ್ನು ನೀಡಿ. ಅವಿವಾಹಿತರಿಗೆ ಶುಭ ಸುದ್ದಿ.

ಮಕರರಾಶಿ
ಹಳೆಯ ರೋಗ ನಿಮ್ಮನ್ನು ಕಾಡಬಹುದು. ಇದೇ ಕಾರಣದಿಂದ ಆಸ್ಪತ್ರೆಗೂ ಹೋಗಬಹುದು. ವ್ಯಾಪಾರಿಗಳು ನಿಮ್ಮ ವ್ಯವಹಾರದ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಇಂದಿನ ಖರ್ಚು ವೆಚ್ಚಗಳು ಸಂಗಾತಿಯ ಜೊತೆಗಿನ ಸಂಬಂಧಕ್ಕೆ ಧಕ್ಕೆ ತರಬಹುದು. ಖರ್ಚು ವೆಚ್ಚಗಳ ಮೇಲೆ ಹಿಡಿತವಿರಿಸುವುದು ಉತ್ತಮ. ಕೆಲಸ ಕಾರ್ಯಗಳು ಅಚ್ಚರಿಯ ರೀತಿಯಲ್ಲಿ ನಿಮ್ಮ ಸಂತಸಕ್ಕೆ ಕಾರಣವಾಗಲಿದೆ. ಅಜ್ಞಾನದಿಂದ ಅಭಿಮಾನಕ್ಕೆ ಭಂಗವಾದೀತು ಎಚ್ಚರವಿರಲಿ.

ಕುಂಭರಾಶಿ
ಆಪ್ತ ಸಂಬಂಧಿಕರ ಬೆಂಬಲದಿಂದ ಕೆಲಸ ಕಾರ್ಯಗಳು ಪೂರ್ಣ. ವ್ಯಾಪಾರ ವ್ಯವಹಾರ ಆರ್ಥಿಕ ಲಾಭವನ್ನು ತಂಡುಕೊಡಲಿದೆ. ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕ. ಕುಟುಂಬ ಸದಸ್ಯರು ನಿಮ್ಮೊಂದಿಗೆ ಸಮ್ಮಸ್ಯೆಯನ್ನು ಹಂಚಿಕೊಳ್ಳುತ್ತಾರೆ. ಸ್ನೇಹಿತರು ಹಳೆಯ ನೆನಪುಗಳನ್ನು ತೆರೆದಿಡುತ್ತಾರೆ. ಶ್ರಮ ಮತ್ತು ತಾಳ್ಮೆಯಿಂದ ನಿಮ್ಮ ಗುರಿಯನ್ನು ತಲುಪಲಿದ್ದೀರಿ. ದಿನಾಂತ್ಯಕ್ಕೆ ಮಿತ್ರರ ಭೇಟಿ.

ಮೀನರಾಶಿ
ತಾಯಿ ಮಕ್ಕಳೊಡನೆ ಭಿನ್ನಾಭಿಪ್ರಾಯ. ಬಾಡಿಗೆದಾರರಿಗೆ ಮನೆ ಬದಲಾವಣೆ ಸಂಭವ. ಧನಾಗಮನದಿಂದ ನಿರೀಕ್ಷಿಯ ಕಾರ್ಯಸಾಧನೆಗೆ ಅನುಕೂಲ. ಸರ್ವಾಧಿಕಾರಿ ದೋರಣೆಯನ್ನು ನೀವು ಬದಲಾಯಿಸಿಕೊಳ್ಳಿ. ಹಠಾತ್ ಪ್ರಣಯ ಪ್ರಸಂಗಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು. ನೀವು ನಿಮ್ಮ ವೈವಾಹಿಕ ಜೀವನದ ಬಗೆಗಿನ ಎಲ್ಲಾ ದುಃಖಕರ ನೆನಪುಗಳನ್ನು ಮರೆತು ಅದ್ಭುತವಾದ ಪ್ರಸ್ತುತವನ್ನು ಆಸ್ವಾದಿಸುತ್ತೀರಿ.

                    ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
     ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
   ಸಮಸ್ಯೆಗಳು ಹತ್ತು-ಹಲವಾರು, ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
              ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 
                  ಶ್ರೀ ಶ್ರೀ ವಾದಿರಾಜ್ ಭಟ್, ಜ್ಯೋತಿಷ್ಯರು
                     ಮೋ : 9743666601

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular