ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 14-01-2021

ನಿತ್ಯಭವಿಷ್ಯ : 14-01-2021

- Advertisement -

ಮೇಷರಾಶಿ
ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ, ತಾಯಿಯ ಆರೋಗ್ಯ ವ್ಯತ್ಯಾಸ, ಕಾರ್ಯನಿಮಿತ್ತ ಪ್ರವಾಸ, ವಿದ್ಯಾರ್ಥಿಗಳಿಗೆ ಯಶಸ್ಸು, ಸ್ಥಿರಾಸ್ತಿ, ವಾಹನದಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಮಂದತ್ವ, ಅಡೆತಡೆಗಳು, ಮಾನಸಿಕ ಗಾಬರಿ, ಆತಂಕ, ಗುಪ್ತ ವಿಷಯಗಳಿಂದ ತೊಂದರೆ.

ವೃಷಭರಾಶಿ
ಧನಾಗಮನ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಹಿರಿಯರೊಂದಿಗೆ ಮನಸ್ತಾಪ ಬೇಡ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಬಂಧು ಬಾಂಧವರಿಂದ ನೋವು, ನೆರೆಹೊರೆಯವರೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಆಲಸ್ಯ, ಸ್ವಂತ ವ್ಯವಹಾರದಲ್ಲಿ ತೊಂದರೆಗಳು.

ಮಿಥುನರಾಶಿ
ಕೆಲಸ ಕಾರ್ಯಗಳು ಎಣಿಕೆಯಂತೆಯೇ ನಡೆಯಲಿವೆ, ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಕುಟುಂಬಸ್ಥರೇ ಶತ್ರುಗಳಾಗುವರು, ಪ್ರತಿಷ್ಠಿತರಿಂದ ಪ್ರಶಂಸೆ, ಅನಾರೋಗ್ಯ, ಕೋರ್ಟ್ ಕೇಸ್‍ಗಾಗಿ ಅಲೆದಾಟ, ಹಿರಿಯರಿಂದ ಬೈಗುಳ, ತಾಯಿಯಿಂದ ಧನಾಗಮನ.

ಕಟಕರಾಶಿ
ಅವಿವಾಹಿತರಿಗೆ ಸಂತಸ ಕಾಲ, ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ ಅಪರಾಧದಿಂದ ಅಪಮಾನಗಳು, ವಿಕೃತ ಮನೋಭಿಲಾಷೆಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಮಕ್ಕಳ ವೈವಾಹಿಕ ಜೀವನದ ಚಿಂತೆ, ಗೌರವಕ್ಕೆ ಧಕ್ಕೆಯಾಗುವ ಆತಂಕ.

ಸಿಂಹರಾಶಿ
ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ಲಾಭ, ನಷ್ಟಗಳು ಅಧಿಕ, ಸಾಲದ ಚಿಂತೆ, ತಾಯಿಯಿಂದ ಅಂತರ, ಅವಿವಾಹಿತರಿಗೆ ಸಂತಸದ ಕಾಲ, ಆರೋಗ್ಯದಲ್ಲಿ ಏರುಪೇರು, ಅನಾರೋಗ್ಯದಿಂದ ಚಿಂತೆ, ದುಃಸ್ವಪ್ನಗಳು, ಸೇವಕರಿಂದ ತೊಂದರೆ, ಸೋಮಾರಿತನ ಆಲಸ್ಯ.

ಕನ್ಯಾರಾಶಿ
ಮಿತ್ರರಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಮನಸ್ತಾಪ, ಅವಿವಾಹಿತರಿಗೆ ಕಂಕಣಬಲ, ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯ, ಮಾನಸಿಕ ಕಿರಿಕಿರಿ, ಜೂಜು, ಲಾಟರಿ ಮುಂತಾದ ದುಶ್ಚಟ, ಸಂತಾನದ ಚಿಂತೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ತುಲಾರಾಶಿ
ಮಂಗಳ ಕಾರ್ಯಗಳಲ್ಲಿ ವಿಳಂಭ, ಮಿತ್ರರೊಂದಿಗೆ ವಾಗ್ವಾದ, ವಾಹನ, ಸ್ಥಿರಾಸ್ತಿಯಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳು, ವಿದ್ಯಾಭ್ಯಾಸ ಹಿನ್ನಡೆ, ನಾನಾ ರೀತಿಯಲ್ಲಿ ಖರ್ಚು ಎಚ್ಚಗಳು ಕಂಡುಬರಲಿದೆ, ಹಿರಿಯರೊಂದಿಗೆ ಮನಸ್ತಾಪ, ನೂತನ ಕೆಲಸಕ್ಕೆ ಸಕಾಲವಲ್ಲ.

ವೃಶ್ಚಿಕರಾಶಿ
ಚರ್ಮ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಲಿದೆ, ಧನಾಗಮನ, ತಾಳ್ಮೆ ಅಗತ್ಯ, ಪ್ರಯಾಣದಲ್ಲಿ ಅಡತಡೆ, ಸರಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಕೃಷಿಕರಿಗೆ ಅನುಕೂಲ, ಉದ್ಯೋಗ ಬದಲಾವಣೆಯ ಆಲೋಚನೆ, ವಾಸಸ್ಥಳದಲ್ಲಿ ದೃಷ್ಟಿ ದೋಷ.

ಧನಸುರಾಶಿ
ಗೃಹಣಿಯೊಂದಿಗೆ ಮುನಿಸು, ಆರ್ಥಿಕ ಕೌಟುಂಬಿಕ ಚಿಂತೆಗಳು, ಕುಟುಂಬದಿಂದ ಸಹಕಾರ, ಧನಾಗಮನ ವಿದ್ದರೂ ಖರ್ಚುಗಳು ಅಧಿಕವಾಗಲಿದೆ, ತಂದೆಯಿಂದ ಅನುಕೂಲ, ಉಸಿರಾಟದ ಸಮಸ್ಯೆಗಳು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಅಪಕೀರ್ತಿ ಅಪವಾದದ ಸೋಲಿನ ಆತಂಕ.

ಮಕರರಾಶಿ
ಪ್ರಮಾಣಿಕತೆಯಿಂದ ಯಶಸ್ಸು, ಎಣಿಕೆಯಂತೆಯೇ ಕಾರ್ಯಸಾಧನೆ, ಪಾಲುದಾರಿಕೆಯಲ್ಲಿ ಅನುಕೂಲದ ಭರವಸೆ, ಸಂಗಾತಿಯೊಂದಿಗೆ ಬೇಸರ, ಮಕ್ಕಳ ಜೀವನದ ಚಿಂತೆ, ಶುಭಕಾರ್ಯದ ಆಲೋಚನೆ, ಸ್ವಯಂಕೃತ ಅಪರಾಧದಿಂದ ಕಷ್ಟಗಳು.

ಕುಂಭರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು, ಅನಗತ್ಯ ವಿವಾದಗಳು, ಹಿರಿಯರ ಸಲಹೆಗಳನ್ನು ಪಾಲಿಸುವುದರಿಂದ ಒಳಿತು, ಕೆಲಸಗಾರರಿಂದ ನಷ್ಟ, ಶೀತ ಕಫ ಅಲರ್ಜಿ ಅಜೀರ್ಣ, ಸಾಲದ ಚಿಂತೆಗಳು, ಉದ್ಯೋಗ ಸಮಸ್ಯೆಗಳು, ಭವಿಷ್ಯದ ಯೋಚನೆ.

ಮೀನರಾಶಿ
ದಾಯಾದಿ ಕಲಹಕ್ಕೆ ಕಾರಣವಾಗದಂತೆ ಎಚ್ಚರವಹಿಸಿ, ಮಂಗಲ ಕಾರ್ಯದ ಮಾತುಕತೆ ನಡೆಯಲಿದೆ, ಬಂಧುಗಳ ಜೊತೆಗೆ ಕಲಹಕ್ಕೆ ಕಾರಣವಾಗದಂತೆ ಎಚ್ಚರವಹಿಸಿ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹೆಣ್ಣುಮಕ್ಕಳಿಂದ ಅನುಕೂಲ, ಉದ್ಯೋಗ ಲಾಭ, ಆರ್ಥಿಕ ಚೇತರಿಕೆ, ದೇವತಾ ದರ್ಶನ ಭಾಗ್ಯ, ಸತ್ಯಕ್ಕೆ ಜಯ, ಭಾವನಾತ್ಮಕ ಸೋಲು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular