ಮಂಗಳವಾರ, ಏಪ್ರಿಲ್ 29, 2025
HomehoroscopeToday Horoscope - ನಿತ್ಯಭವಿಷ್ಯ ; ವೃಶ್ಚಿಕರಾಶಿಯವರಿಗೆ ಅಧಿಕ ಧನಲಾಭ

Today Horoscope – ನಿತ್ಯಭವಿಷ್ಯ ; ವೃಶ್ಚಿಕರಾಶಿಯವರಿಗೆ ಅಧಿಕ ಧನಲಾಭ

- Advertisement -

ಮೇಷರಾಶಿ
ತಾಳ್ಮೆಯಿಂದ ಲಾಭ, ಧಾರ್ಮಿಕ ಕಾರ್ಯಕ್ಕೆ ಚಿಂತನೆ, ಶ್ರಮಕ್ಕೆ ತಕ್ಕ ಫಲ, ಆರೋಗ್ಯದಲ್ಲಿ ಚೇತರಿಕೆ, ಕುಟುಂಬದಲ್ಲಿ ಶಾಂತಿಯ ವಾತಾವರಣ, ಇತರರನ್ನು ನಿಂದಿಸುವಿರಿ, ಉದ್ವೇಗಕ್ಕೆ ಒಳಗಾಗುವಿರಿ.

ವೃಷಭರಾಶಿ
ಕೆಲಸ ಕಾರ್ಯಗಳಲ್ಲಿ ಯಶಸ್ಸು, ನಿರೀಕ್ಷೆಗೂ ಮೀರಿದ ಧನ ಸಂಪತ್ತು, ವಿನಯದಿಂದ ಸ್ಥಾನಮಾನ, ದೂರ ಪ್ರಯಾಣ, ಸ್ವಜನ ವಿರೋಧ, ಶತ್ರುಭಯ, ಸಣ್ಣಪುಟ್ಟ ವಿಷಯಗಳಿಂದ ವೈಮನಸ್ಯ, ಶರೀರದಲ್ಲಿ ಆಲಸ್ಯ.

ಮಿಥುನರಾಶಿ
ಉದ್ಯೋಗದಲ್ಲಿ ಬದಲಾವಣೆ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ವಿದ್ಯಾರ್ಥಿಗಳಿಗೆ ಅನುಕೂ, ಅವಿವಾಹಿತರಿಗೆ ಶುಭ ಸುದ್ದಿ, ಸುಗಂಧ ದ್ರವ್ಯಗಳಿಗೆ ಅಧಿಕ ಖರ್ಚು, ದಾಂಪತ್ಯ ವಿರಸ, ನೆಮ್ಮದಿ ಇಲ್ಲದ ಜೀವನ.

ಕರ್ಕಾಟಕರಾಶಿ
ಉದ್ಯೋಗ, ವ್ಯವಹಾರದಲ್ಲಿ ದೇಹಾಯಾಸ, ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ, ಹೆಚ್ಚಿನ ಪರಿಶ್ರಮ ಅಗತ್ಯ, ಇಷ್ಟವಾದ ವಸ್ತು ಖರೀದಿ, ಬಂಧಗಳಿಂದ ಸಹಕಾರ, ಮನಸ್ಸಿನಲ್ಲಿ ಭಯ, ಅನಿರೀಕ್ಷಿತ ತೊಂದರೆಗಳು.

ಸಿಂಹರಾಶಿ
ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಉದ್ಯೋಗ ವ್ಯವಹಾರದಲ್ಲಿ ಅನುಕೂಲ, ನಿರೀಕ್ಷಿತ ಸ್ಥಾನಮಾನ ವೃದ್ದಿ, ದೂರ ಪ್ರಯಾಣ, ವಿಪರೀತ ಖರ್ಚು, ಶುಭ ಸಮಾರಂಭಕ್ಕೆ ಭೇಟಿ, ವಾದ-ವಿವಾದಗಳಿಂದ ಲಾಭ.

ಕನ್ಯಾರಾಶಿ
ಮೇಲಾಧಿಕಾರಿಗಳ ಸಹಕಾರ, ದಾಂಪತ್ಯದಲ್ಲಿ ನೆಮ್ಮದಿ, ಅವಿವಾಹಿತರಿಗೆ ವಿವಾಹಯೋಗ, ನಿರೀಕ್ಷೆಗೂ ಮೀರಿದ ಧನಾರ್ಜನೆ, ಚಂಚಲ ಮನಸ್ಸು, ಸ್ತ್ರೀಯರಿಗೆ ಲಾಭ, ಆರೋಗ್ಯದಲ್ಲಿ ಚೇತರಿಕೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ.

ತುಲಾರಾಶಿ
ದಾಂಪತ್ಯದಲ್ಲಿ ಚರ್ಚೆಗೆ ಅವಕಾಶ ನೀಡಬೇಡಿ, ತಾಳ್ಮೆಯಿಂದ ಗೌರವ ಪ್ರಾಪ್ತಿ, ಸಂಪಾದನೆಗಿಂತ ಅಧಿಕ ಖರ್ಚು, ವ್ಯಾಪಾರದಲ್ಲಿ ಲಾಭ, ವಿರೋಧಿಗಳಿಂದ ತೊಂದರೆ, ಇತರರ ಮಾತಿನಿಂದ ಜಗಳ, ಮನಃಸ್ತಾಪ.

ವೃಶ್ಚಿಕರಾಶಿ
ಪರಿಶ್ರಮಕ್ಕೆ ತಕ್ಕ ಧನಾರ್ಜನೆ, ಆಸ್ತಿ ವಿಚಾರದಲ್ಲಿ ಮುನ್ನಡೆ, ಉದ್ಯೋಗ ವ್ಯವಹಾರದಲ್ಲಿ ಹೆಚ್ಚಿನ ಜವಾಬ್ದಾರಿ, ಅಧಿಕ ಧನವ್ಯಯ, ವ್ಯಾಪಾರದಲ್ಲಿ ನಷ್ಟ, ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ವಿಘ್ನ, ಮಿತ್ರರ ಸಹಾಯ.

ಧನಸುರಾಶಿ
ನ್ಯಾಯಾಲಯದ ವ್ಯಾಜ್ಯಗಳು ಬಗೆ ಹರಿಯಲಿದೆ, ದೂರ ಪ್ರಯಾಣ, ಹೊಸ ಉದ್ಯೋಗ ಪ್ರಾಪ್ತಿ, ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ, ಉದ್ಯೋಗದಲ್ಲಿ ಬಡ್ತಿ, ಶುಭ ಸಮಾರಂಭ ಗಳಲ್ಲಿ ಭಾಗಿ, ಚಂಚಲ ಸ್ವಭಾವ, ವಾದ-ವಿವಾದ ಮಾಡಬೇಡಿ.

ಮಕರರಾಶಿ
ಮಕ್ಕಳಿಂದ ಹೆಚ್ಚಿನ ಸಂತಸ, ದೈಹಿಕ ಮಾನಸಿಕ ಆರೋಗ್ಯ ವೃದ್ದಿ, ಉದ್ಯೋಗದಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ, ಸ್ಥಳ ಬದಲಾವಣೆ, ಭೂಲಾಭ, ಯಾರನ್ನ ಹೆಚ್ಚಾಗಿ ನಂಬಬೇಡಿ, ಮಿತ್ರರಲ್ಲಿ ಮನಃಸ್ತಾಪ, ಅಲ್ಪ ಲಾಭ ಅಧಿಕ ಖರ್ಚು.

ಕುಂಭರಾಶಿ
ಮಾತಿನಿಂದ ಕೆಲಸ ಕಾರ್ಯಗಳಲ್ಲಿ ಗೆಲುವು, ಚಟುವಟಿಕೆಗಳಲ್ಲಿ ಅಭಿವೃದ್ದಿ, ಆರೋಗ್ಯದಲ್ಲಿ ಸುಧಾರಣೆ, ಉತ್ತಮ ಧನಲಾಭ, ಸ್ತ್ರೀಯರಿಗೆ ಅಧಿಕಾರ ಪ್ರಾಪ್ತಿ, ಉನ್ನತ ವಿದ್ಯಾಭ್ಯಾಸ ದಲ್ಲಿ ಪ್ರಗತಿ, ದೂರ ಪ್ರಯಾಣ, ಮನಸ್ಸಿಗೆ ನಾನಾ ರೀತಿಯ ಚಿಂತೆ.

ಮೀನರಾಶಿ
ತಾಳ್ಮೆ ಸಹನೆಯಿಂದ ಅಭಿವೃದ್ದಿ, ಆರೋಗ್ಯದಲ್ಲಿ ಉದಾಸೀನತೆ ಬೇಡ, ಅನಗತ್ಯ ಒತ್ತಡದಿಂದ ದೇಹಾಯಾಸ, ಅವಿವಾಹಿತರಿಗೆ ವಿವಾಹ ಭಾಗ್ಯ, ಋಣಭಾದೆ, ಯತ್ನ ಕಾರ್ಯಭಂಗ, ಸಾಲಭಾದೆ, ವ್ಯಾಜ್ಯಗಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular