ಸೋಮವಾರ, ಏಪ್ರಿಲ್ 28, 2025
HomehoroscopeHoroscope : ದಿನಭವಿಷ್ಯ- ವೃಶ್ಚಿಕರಾಶಿಯವರು ಆರೋಗ್ಯದ ಕಡೆಗೆ ಗಮನ ಹರಿಸಿ

Horoscope : ದಿನಭವಿಷ್ಯ- ವೃಶ್ಚಿಕರಾಶಿಯವರು ಆರೋಗ್ಯದ ಕಡೆಗೆ ಗಮನ ಹರಿಸಿ

- Advertisement -

ಮೇಷರಾಶಿ
ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ಸಾಹಸ ಪ್ರವೃತ್ತಿ, ದೇವತಾನುಗ್ರಹದಿಂದ ಮನೆಯಲ್ಲಿ ಸಂತಸ, ಆಸ್ತಿ ಮಾರಾಟ, ಅಪವಾದ ತೆಗಳಿಕೆಯಿಂದ ದೂರವಿರಿ.

ವೃಷಭರಾಶಿ
ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ, ಪಾಲುದಾರಿಕೆಯಿಂದ ಸಮಸ್ಯೆ, ಧಾರ್ಮಿಕ ಕಾರ್ಯಗಳಿಗೆ ಧನವ್ಯಯ, ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ, ವಿದೇಶಿ ಮೂಲದಿಂದ ಧನಾಗಮ, ವ್ಯವಹಾರದಲ್ಲಿ ಪ್ರಗತಿ.

ಮಿಥುನರಾಶಿ
ರಾಜಕಾರಣಿಗಳಿಂದ ತೊಂದರೆ, ಅನಾರೋಗ್ಯದ ಬಗ್ಗೆ ಎಚ್ಚರಿಕೆ, ಶತ್ರುಗಳ ಕಾಟ, ಉದ್ಯೋಗ ವ್ಯವಹಾರದಲ್ಲಿ ಪ್ರಗತಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರಗತಿ, ಹಿರಿಯರ ಸಹಕಾರದಿಂದ ಗೌರವ ಸ್ಥಾನ ಪ್ರಾಪ್ತಿ.

ಕರ್ಕಾಟಕರಾಶಿ
ಅವಿವಾಹಿತರಿಗೆ ವಿವಾಹ ಭಾಗ್ಯ, ಹೊಸ ಕಾರ್ಯಗಳಲ್ಲಿ ತೊಡಗುವಿರಿ, ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ದಾಂಪತ್ಯದಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ಒತ್ತಡ, ಮಕ್ಕಳಿಂದ ಸಹಾಯದ ನಿರೀಕ್ಷೆ, ಮಾನಸಿಕ ಅಸಮತೋಲನ.

ಸಿಂಹರಾಶಿ
ಮಾನಸಿಕ ವೇದನೆ, ದೀರ್ಘ ಪ್ರಯಾಣ, ಹಣಕಾಸಿನ ವಿಚಾರದಲ್ಲಿ ಸಾಹಸಿ ಪ್ರವೃತ್ತಿ ಸಲ್ಲದು, ತಾಳ್ಮೆಯಿಂದ ಸಫಲತೆ, ಪಾಪಕರ್ಮಗಳ ಕಾಟ, ದುಸ್ವಪ್ನಗಳಿಂದ ಕಾಟ, ವಿದ್ಯಾಭ್ಯಾಸದ ಚಿಂತೆ, ಶತ್ರುಗಳಿಂದ ಮಾನಸಿಕ ವೇದನೆ.

ಕನ್ಯಾರಾಶಿ
ಉತ್ತಮ ಧನಾರ್ಜನೆ, ಭಾವನಾತ್ಮಕ ಚಿಂತನೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ನೆಮ್ಮದಿ, ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫಲತೆ, ದೇಹಾಯಾಸದ ಪ್ರವೃತ್ತಿ ಸಲ್ಲದು.

ತುಲಾರಾಶಿ
ಮಾನಸಿಕ ಅಸಮತೋಲನ, ತಾಯಿಯಿಂದ ಆರ್ಥಕ ಸಹಾಯ, ವಿದ್ಯಾಭ್ಯಾಸದಲ್ಲಿ ಮಂದತ್ವ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ತಾಯಿಯಿಂದ ಸಹಕಾರ, ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ದಿ, ಆಸ್ತಿ ವಿಚಾರದಲ್ಲಿ ಪ್ರಗತಿ.

ವೃಶ್ಚಿಕರಾಶಿ
ಆರೋಗ್ಯದ ಕಡೆಗೆ ಗಮನ ಇರಲಿ, ಉದ್ಯೋಗದಲ್ಲಿ ಪ್ರಗತಿ, ಪಾಲುದಾರಿಕಾ ವ್ಯವಹಾರದಲ್ಲಿ ಚರ್ಚೆಗೆ ಅವಕಾಶ, ಸ್ವಯಂಕೃತಾ ಅಪರಾಧ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಒಂಟಿತನದಿಂದ ಕೆಟ್ಟ ಆಲೋಚನೆಗಳು ಬರಲಿದೆ.

ಧನಸುರಾಶಿ
ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ, ಪಾಲುದಾರಿಕೆ ವ್ಯವಹಾರದಲ್ಲಿ ಚರ್ಚೆ ಬೇಡ, ಷೇರು ವ್ಯವಹಾರದಲ್ಲಿ ನಷ್ಟ, ಆರ್ಥಿಕ ಚಿಂತೆಗಳು ಕಾಡಲಿದೆ, ಖರ್ಚುಗಳ ಮೇಲೆ ಹಿಡಿತವಿರಲಿ, ವಸ್ತುಗಳ ಕಳವು ಸಾಧ್ಯತೆ.

ಮಕರರಾಶಿ
ವಾಹನ ಖರೀದಿಯಿಂದ ಸಮಸ್ಯೆ, ಆರ್ಥಿಕ ಹಿನ್ನಡೆ, ಮಂತ್ರ ತಂತ್ರದ ಭೀತಿ ಎದುರಾಗಲಿದೆ, ಉದ್ಯೋಗ, ವ್ಯವಹಾರದಲ್ಲಿ ಮೇಲಾಧಿಕಾರಿಗಳ ಸಹಕಾರ, ಸಣ್ಣ ಪ್ರಯಾಣ, ಆರ್ಥಿಕ ಸ್ಥಿತಿಯಲ್ಲಿ ವೃದ್ದಿ, ಆಸ್ತಿ ವಿಚಾರದಲ್ಲಿ ಬದಲಾವಣೆ.

ಕುಂಭರಾಶಿ
ದೂರದ ವ್ಯವಹಾರದಿಂದ ಧನ ವೃದ್ದಿ, ಮನೆಯಲ್ಲಿ ಸಂತಸದ ವಾತಾವರಣ, ಬಾಡಿಗೆದಾರರಿಂದ ಸಮಸ್ಯೆ, ಕೆಲಸದಲ್ಲಿ ಹೆಚ್ಚಿನ ಒತ್ತಡ, ಆಧ್ಯಾತ್ಮದ ಕಡೆಗೆ ಗಮನ ಹರಿಸಿ, ಮಲತಾಯಿ ದೋರಣೆ, ದೇವತಾನುಗ್ರಹದಿಂದ ಕೂಡಿದ ದಿನ.

ಮೀನರಾಶಿ
ತಂದೆಯಿಂದ ನೋವು, ಆಧ್ಯಾತ್ಮಿಕ ಚಿಂತನೆಗಳು, ಮಕ್ಕಳಿಂದ ಸಂತಸ, ಆಸ್ತಿ ವಿಚಾರದಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ, ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿ, ದೇಹಾಯಾಸವಾಗದಂತೆ ಕಾರ್ಯನಿರ್ವಹಿಸಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular