ಭಾನುವಾರ, ಜೂನ್ 15, 2025
HomehoroscopeToday Horoscope : ಯಾವ ರಾಶಿಗೆ ಶುಭ, ಯಾರಿಗೆ ಲಾಭ

Today Horoscope : ಯಾವ ರಾಶಿಗೆ ಶುಭ, ಯಾರಿಗೆ ಲಾಭ

- Advertisement -

ಮೇಷರಾಶಿ
ಕಾರ್ಯಗಳು ನಿಧಾನವಾದರೂ ಕೈಗೂಡಲಿದೆ, ಸ್ವಂತ ಉದ್ಯಮದಲ್ಲಿ ಅನುಕೂಲ, ಕುಟುಂಬದಲ್ಲಿ ಕಿರಿಕಿರಿ, ಅಧಿಕ ಧನ ಸಂಪಾದನೆ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ರಿಯಲ್ ಎಸ್ಟೇಟ್‍ನವರಿಗೆ ಅನುಕೂಲ, ಮನೋವ್ಯಾಧಿ, ಅತಿಯಾದ ಕೋಪ ಸಂಕಟ.

ವೃಷಭರಾಶಿ
ಸಾಲ ಪಡೆಯುವ ಮುನ್ನ ಎಚ್ಚರಿಕೆ ಇರಲಿ, ಸಹೋದ್ಯೋಗಿಗಳ ಸಹಕಾರ, ಧನ ನಷ್ಟ, ಮಾನ ಅಪಮಾನಗಳಿಗೆ ಗುರಿಯಾಗುವಿರಿ, ದೂರದ ಊರುಗಳಿಗೆ ಪ್ರಯಾಣ, ದೇಹಾಯಾಸ, ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕುವಿರಿ.

ಮಿಥುನರಾಶಿ
ಬೆನ್ನುನೋವು ಕಾಣಿಸಿಕೊಳ್ಳುವ ಸಾಧ್ಯತೆ, ಹಿರಿಯ ಸಲಹೆಯನ್ನು ಆಲಿಸಿ, ಧಾರ್ಮಿಕ ಕಾರ್ಯಗಳ ಬಗ್ಗೆ ಚಿಂತನೆ, ವಿದ್ಯಾರ್ಥಿಗಳಿಗೆ ಶುಭಫಲ, ಸಾಲದ ಚಿಂತೆ, ಬಂಧುಗಳಿಂದ ಸಾಲ, ಅನಾರೋಗ್ಯ ಸಮಸ್ಯೆ.

ಕರ್ಕಾಟಕರಾಶಿ
ಬಂದ ಅವಕಾಶಗಳನ್ನು ಬಳಸಿಕೊಳ್ಳಿ, ಸಂಗಾತಿಯ ಸಲಹೆಗಳನ್ನು ಪಾಲಿಸಿ, ಮಕ್ಕಳಿಂದ ನಷ್ಟ, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗನಿಮಿತ್ತ ದೂರ ಪ್ರಯಾಣ, ಸ್ನೇಹಿತರ ಭೇಟಿ.

ಸಿಂಹರಾಶಿ
ಸರಕಾರಿ ನೌಕರರಿಗೆ ಇಂದು ನೆಮ್ಮದಿಯ ದಿನ, ಉದ್ಯಮಿಗಳಿಗೆ ಅಧಿಕ ಲಾಭ, ಧನಾಗಮನ ಮತ್ತು ಲಾಭ, ಮನೆಯಲ್ಲಿ ಶುಭ ಕಾರ್ಯದ ಮುನ್ಸೂಚನೆ, ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ನಷ್ಟ ಮತ್ತು ಮೋಸ.

ಕನ್ಯಾರಾಶಿ
ಅವಿವಾಹಿತರು ಶುಭ ಸುದ್ದಿಯನ್ನು ಕೇಳುವಿರಿ, ಆಕಸ್ಮಿಕ ಅವಘಡಗಳು ಆರೋಗ್ಯ ಸಮಸ್ಯೆ, ಮನೆಯಲ್ಲಿ ನೆಮ್ಮದಿ, ಸಾಮಾಜಿಕ ಕಾರ್ಯದಲ್ಲಿ ಭಾಗಿ, ಉದ್ಯೋಗ ಒತ್ತಡ ಗಳಿಂದ ನಿದ್ರಾಭಂಗ, ಸ್ನೇಹಿತರಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ.

ಇದನ್ನೂ ಓದಿ : ಕೊರೊನಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ ..?

ತುಲಾರಾಶಿ
ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ, ಹಳೆಯ ಸಾಲ ತೀರಿ ನೆಮ್ಮದಿ, ವ್ಯವಹಾರದಲ್ಲಿ ಮುನ್ನಡೆ, ಕಚೇರಿ ಕೆಲಸದಿಂದ ದೂರವಿರುವ ಸ್ಥಿತಿ ಬರಲಿ, ಸಂಗಾತಿಯಿಂದ ಧನಾಗಮನ, ತಂದೆಯೊಡನೆ ಕಿರಿಕಿರಿ, ಅನಿರೀಕ್ಷಿತ ಘಟನೆಯಿಂದ ನಷ್ಟ.

ವೃಶ್ಚಿಕರಾಶಿ
ವಾಹನ ಖರೀದಿ, ಆಸ್ತಿ ಮಾರಾಟದಿಂದ ನೆಮ್ಮದಿ, ಉದ್ಯೋಗಾಕಾಂಕ್ಷಿಗಳಿಗೆ ಶುಭಸುದ್ದಿ, ನವವಿವಾಹಿತರಿಗೆ ಸಂತಾನ ಭಾಗ್ಯ, ಪ್ರಯಾಣದಿಂದ ಅನುಕೂಲ, ಆಕಸ್ಮಿಕವಾಗಿ ಅಧಿಕ ಧನಾಗಮನ, ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸುರಾಶಿ
ಅಹಂಕಾರ ದೂರ ಮಾಡಿಕೊಳ್ಳಿ, ಸ್ನೇಹಿತರಿಂದ ಸಹಕಾರ, ಫೈನಾನ್ಸ್‌ ವ್ಯವಹಾರದಲ್ಲಿ ಲಾಭ, ಚಿನ್ನ ವ್ಯಪಾರಸ್ಥರಿಗೆ ಅನುಕೂಲ, ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡ, ಮೇಲಾಧಿಕಾರಿಗಳ ಸಹಕಾರ, ಸಂಶಯ, ಅನಿರೀಕ್ಷಿತ ತಪ್ಪು.

ಮಕರರಾಶಿ
ಮಕ್ಕಳಿಂದ ನೆಮ್ಮದಿ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ದೇವತಾನುಗ್ರಹ, ಇಷ್ಟವಿಲ್ಲದವರ ಜೊತೆ ಮಾತನಾಡುವ ಅನಿವಾರ್ಯತೆ, ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ, ಮಿತ್ರರಿಂದ ಆರ್ಥಿಕ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ.

ಇದನ್ನೂ ಓದಿ : ರಾಜ್ಯದಲ್ಲಿ ಕಾಲೇಜು ಆರಂಭಕ್ಕೆ ಗ್ರೀನ್‌ ಸಿಗ್ನಲ್‌ : ಸರಕಾರದ ಮಹತ್ವದ ಆದೇಶ

ಕುಂಭರಾಶಿ
ಹೊಸ ಹೂಡಿಕೆಯ ಮುನ್ನ ಎಚ್ಚರಿಕೆ ಇರಲಿ, ಹೈನುಗಾರಿಕೆ ವೃತ್ತಿಯವರಿಗೆ ಲಾಭ, ಕಲಾವಿದರಿಗೆ ಹೊಸ ಆಫರ್‌, ಆರೋಗ್ಯದಲ್ಲಿ ಏರುಪೇರು, ಗಂಡು ಮಕ್ಕಳಿಂದ ಆಕಸ್ಮಿಕ ಧನಾಗಮನ, ಸಾಲಗಾರರಿಂದ ತೊಂದರೆ ಆಯುಷ್ಯಕ್ಕೆ ಕುತ್ತು.

ಮೀನರಾಶಿ
ಕಚೇರಿ ಕಾರ್ಯದಲ್ಲಿ ನೆಮ್ಮದಿ, ಸಾಲ ಪಡೆಯುವ ಮುನ್ನ ಯೋಚಿಸುವುದು ಒಳಿತು, ಪ್ರಮಾಣಿಕತೆಯಲ್ಲಿ ಕಾರ್ಯ ಲಾಭ, ಸ್ಥಿರಾಸ್ಥಿಯಿಂದ ಧನಾಗಮನ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು, ಉದ್ಯೋಗಗಳು ದೊರಕುವುದು, ಆರೋಗ್ಯ ಸಮಸ್ಯೆಗಳು ಬಾಧಿಸುವುದು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular