Today Horoscope : ವೃಶ್ಚಿಕರಾಶಿಯವರಿಗೆ ಶುಭಫಲ

ಮೇಷರಾಶಿ
ಮಿತ್ರರಿಂದ ಸಹಕಾರ, ರಾಜಕೀಯ ಕ್ಷೇತ್ರದವರಿಗೆ ಲಾಭ, ಮನಸಿಗೆ ಸಮಧಾನ, ಮಾನಸಿಕ ಒತ್ತಡ, ಪಾಲುದಾರಿಕೆ ಮಾತುಕಥೆ, ಮಿತ್ರರಿಂದ ನಿಂದನೆ, ದುಷ್ಟ ಚಿಂತನೆ, ಅನಾರೋಗ್ಯ, ವಿದ್ಯಾರ್ಥಿಗಳಿಗೆ ಆತಂಕ, ಕಾರ್ಯ ವಿಕಲ್ಪ, ಅನ್ಯ ಜನರಲ್ಲಿ ವೈಮನಸ್ಸು.

ವೃಷಭರಾಶಿ
ಸಾಮಾಜಿಕ ಕಾರ್ಯಗಳಿಂದ ಪ್ರಶಂಸೆ, ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಧನಾರ್ಜನೆಗೆ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ವಿನಾಕಾರಣ ಅನ್ಯರಲ್ಲಿ ದ್ವೇಷಿಸುವಿರಿ, ಉನ್ನತ ಸ್ಥಾನದ ಉದ್ಯೋಗ, ಅಧಿಕ ಕೋಪ, ಬೇರೆಯವರನ್ನು ನಿಷ್ಠುರವಾಗಿ ಕಾಣದಿರಿ.

ಮಿಥುನರಾಶಿ
ಅಪರಿಚಿತರ ಜೊತೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ, ಮಕ್ಕಳ ಆರೋಗ್ಯದ ಬಗ್ಗೆ ಗಮನ ಇರಲಿ, ಮೇಲಾಧಿಕಾರಿಗಳ ಪ್ರಶಂಸೆ, ವಿಶ್ರಾಂತಿಯಿಲ್ಲದೆ ಕೆಲಸ ಮಾಡುತ್ತೀರಿ, ವ್ಯಾಪಾರಿಗಳಿಗೆ ಲಾಭ, ಅವಿವಾಹಿತರಿಗೆ ವಿವಾಹಯೋಗ, ಸ್ವಂತ ಪರಿಶ್ರಮದಿಂದ ಯಶಸ್ಸು ಕಾಣುವಿರಿ.

ಕರ್ಕಾಟಕರಾಶಿ
ಧಾರ್ಮಿಕ ಕಾರ್ಯಗಳ ಬಗ್ಗೆ ಹೆಚ್ಚಿನ ಆಸಕ್ತಿ, ದೂರದೂರಿಗೆ ಪ್ರಯಾಣ, ಹೊಸ ಜನರ ಭೇಟಿಯಿಂದ ಸಂತಸ, ಪಾಲುದಾರಿಕೆಯಲ್ಲಿ ಘರ್ಷಣೆ, ಸ್ಥಿರಾಸ್ತಿ ಪ್ರಾಪ್ತಿ, ಸಹಕಾರ ಸಿಕ್ಕಿದರೆ ಉನ್ನತ ಮಟ್ಟ ಪ್ರಾಪ್ತಿ, ಪರರಿಂದ ಸಹಾಯ, ದೂರ ಪ್ರಯಾಣ, ಷೇರು ವ್ಯವಹಾರದಿಂದ ಲಾಭ.

ಸಿಂಹರಾಶಿ
ಮಾನಸಿಕ ಕಿರಿಕಿರಿಯ ನಡುವೆಯೂ ಉತ್ತಮ ಫಲಿತಾಂಶ, ದೀರ್ಘ ಪ್ರಯಾಣದಿಂದಾಗಿ ಒತ್ತಡ, ವಿದ್ಯಾರ್ಥಿಗಳಿಗೆ ಅನುಕೂಲಕರ, ಶ್ರಮಕ್ಕೆ ತಕ್ಕ ಫಲ, ಅನಾವಶ್ಯಕ ಮಾತುಗಳು ಬೇಡ, ಮನಕ್ಲೇಷ, ಮನೆಯಲ್ಲಿ ಸಂತೋಷ, ಶತ್ರುಗಳ ಮೇಲೆ ಜಯ, ಪರರಿಂದ ಸಹಾಯ.

ಕನ್ಯಾರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಉದ್ಯೋಗದಲ್ಲಿ ಪ್ರಗತಿ, ವ್ಯವಹಾರಿಕವಾಗಿ ಉತ್ತಮ ಲಾಭ, ಅಲಂಕಾರಿಕ ವಸ್ತುಗಳ ಖರೀದಿ, ಚಂಚಲ ಮನಸ್ಸು, ಭೂ ವ್ಯವಹಾರದಲ್ಲಿ ಅಲ್ಪ ಲಾಭ, ಆರೋಗ್ಯದಲ್ಲಿ ಏರುಪೇರು, ಹಿರಿಯರಲ್ಲಿ ಗೌರವ, ಸ್ತ್ರೀಯಿಂದ ತೊಂದರೆ, ನೆರೆಹೊರೆಯವರ ವೈಮನಸ್ಸು.

ತುಲಾರಾಶಿ
ಮಿತ್ರರಿಂದ ಸಹಾಯ. ಆಸ್ತಿ ಮಾರಾಟದಿಂದ ನೆಮ್ಮದಿ, ಪರಿಶ್ರಮಕ್ಕೆ ತಕ್ಕಫಲ, ಕೃಷಿಕರಿಗೆ ಅಧಿಕ ಲಾಭ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ವಾಹನದಿಂದ ತೊಂದರೆ, ಅಲ್ಪ ಆದಾಯ ಅಧಿಕ ಖರ್ಚು, ಮಹಿಳೆಯರಿಗೆ ಶುಭ.

ವೃಶ್ಚಿಕರಾಶಿ
ಉತ್ತಮ ಜನರ ಒಡನಾಟ, ದಾಂಪತ್ಯದಲ್ಲಿ ನೆಮ್ಮದಿ, ಮನೆಯಲ್ಲಿ ಮಂಗಲ ಕಾರ್ಯಕ್ಕೆ ಚಿಂತನೆ, ಧಾರ್ಮಿಕ ಕ್ಷೇತ್ರಗಳ ಭೇಟಿ, ನ್ಯಾಯಾಲಯದ ಕೆಲಸಗಳಲ್ಲಿ ಅಡತಡೆ, ಪಿತ್ರಾರ್ಜಿತ ಆಸ್ತಿ ಮಾರಾಟ, ಮಕ್ಕಳ ಆರೋಗ್ಯದ ಕಡೆ ಗಮನವಿರಲಿ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಮನಶಾಂತಿ.

ಇದನ್ನೂ ಓದಿ : Monkeypox : ಕೊರೊನಾ ಬೆನ್ನಲ್ಲೇ ಮತ್ತೊಂದು ಶಾಕ್‌..!! ಪತ್ತೆಯಾಯ್ತು ಮಂಕಿಪಾಕ್ಸ್

ಧನಸುರಾಶಿ
ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ, ಆದಾಯ ಉತ್ತಮವಿದ್ದರೂ ಖರ್ಚಿನ ಮೇಲೆ ಹಿಡಿತವಿರಲಿ, ಹಳೆಯ ಸ್ನೇಹಿತರ ಭೇಟಿಯಿಂದ ನೆಮ್ಮದಿ, ಉತ್ತಮ ಬುದ್ಧಿಶಕ್ತಿ, ಭೋಗ ವಸ್ತುಗಳ ಖರೀದಿ, ವಿದ್ಯೆಯಲ್ಲಿ ಆಸಕ್ತಿ, ಭೂ ವ್ಯವಹಾರದಲ್ಲಿ ಲಾಭ, ಶತ್ರು ಬಾಧೆ, ಅತಿಯಾದ ಕೋಪ, ಹಿರಿಯರಲ್ಲಿ ಗೌರವ.

ಮಕರರಾಶಿ
ಅಧ್ಯಯನ ನಡೆಸುವವರಿಗೆ ಶುಭ ಸುದ್ದಿ, ಉದ್ಯೋಗ, ವ್ಯವಹಾರಿಕವಾಗಿ ಬೆಂಬಲ ದೊರೆಯಲಿದೆ, ದೈಹಿಕ ಆರೋಗ್ಯದ ಕಡೆಗೆ ಒತ್ತು ನೀಡಿ, ಬಹಳ ದಿನದ ಸಮಸ್ಯೆಗೆ ಪರಿಹಾರ, ತೀರ್ಥಕ್ಷೇತ್ರ ದರ್ಶನ, ಮಿತ್ರರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ.

ಕುಂಭರಾಶಿ
ಉದ್ಯೋಗ ವ್ಯವಹಾರದಲ್ಲಿ ಬದಲಾವಣೆ ಸಾಧ್ಯತೆ, ಉದ್ಯೋಗಾಂಕ್ಷಿಗಳಿಗೆ ಶುಭಸುದ್ದಿ, ಸಂಗಾತಿಯೊಂದಿಗೆ ಸುಂದರ ಸಮಯ, ಮನೆಯಲ್ಲಿ ನೆಮ್ಮದಿಯ ವಾತಾವರಣ, ಸಹೋದ್ಯೋಗಿಗಳೊಡನೆ ವೈಮನಸ್ಸು, ನಿರೀಕ್ಷೆಗೂ ಮೀರಿದ ಆದಾಯ, ದೂರ ಪ್ರಯಾಣ, ನಯವಂಚಕರ ಮಾತಿಗೆ ಮರುಳಾಗದಿರಿ, ತಾಳ್ಮೆ ಅಗತ್ಯ, ಕಾರ್ಯಕ್ಷೇತ್ರದಲ್ಲಿ ಮನ್ನಣೆ.

ಇದನ್ನೂ ಓದಿ : ರಾಜ್ಯದಲ್ಲೀಗ 30,082 ಸಕ್ರೀಯ ಕೊರೊನಾ ಪ್ರಕರಣ

ಮೀನರಾಶಿ
ಹಳೆಯ ಒಡಂಬಡಿಕೆ ಮುಕ್ತಾಯವಾಗಲಿದೆ, ಸ್ನೇಹಿತರು ಸಾಲ ನೀಡುವರು, ಆರ್ಥಿಕ ವಿಚಾರದಲ್ಲಿ ಮೋಸ ಹೋಗದಂತೆ ಎಚ್ಚರಿಕೆಯನ್ನು ವಹಿಸಿ, ಕಾರ್ಯಸಾಧನೆ, ಅಂದುಕೊಂಡ ಗುರಿಯನ್ನು ಸಾಧಿಸುವಿರಿ, ಮಾನಸಿಕ ಗೊಂದಲ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ. ಬಂಧುಗಳ ಭೇಟಿಯಿಂದ ಸಂತಸ.

Comments are closed.