ಸೋಮವಾರ, ಏಪ್ರಿಲ್ 28, 2025
Homehoroscopeದಿನಭವಿಷ್ಯ : ಸಣ್ಣ ಸಮಸ್ಯೆಯೊಂದು ದೊಡ್ಡದಾಗುವ ಸಾಧ್ಯತೆ : ಈ ರಾಶಿಯವರು ನಿರ್ಲಕ್ಷ್ಯ ಮಾಡಬೇಡಿ

ದಿನಭವಿಷ್ಯ : ಸಣ್ಣ ಸಮಸ್ಯೆಯೊಂದು ದೊಡ್ಡದಾಗುವ ಸಾಧ್ಯತೆ : ಈ ರಾಶಿಯವರು ನಿರ್ಲಕ್ಷ್ಯ ಮಾಡಬೇಡಿ

- Advertisement -

ಮೇಷರಾಶಿ
ಮಾನಸಿಕ ಒತ್ತಡ, ಪ್ರಮುಖ ನಿರ್ಧಾರ ಕೈಗೊಳ್ಳಲು ಆಗದೆ ಪರದಾಟ, ಸ್ನೇಹಿತರ ಸಹಕಾರ, ಹಿರಿಯರ ಸಲಹೆಯಿಂದ ಅನುಕೂಲ, ಮನಃಶಾಂತಿ, ಕಾರ್ಯ ವಿಕಲ್ಪ, ಶತ್ರು ಬಾಧೆ, ದುಡುಕು ಸ್ವಭಾವ, ಸ್ಥಳ ಬದಲಾವಣೆ, ಪರರಿಗೆ ವಂಚಿಸುವುದು, ಅಕಾಲ ಭೋಜನ.

ವೃಷಭರಾಶಿ
ಕೌಟುಂಬಿಕವಾಗಿ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಕಾರ್ಯದೊತ್ತಡ, ಅನಗತ್ಯ ತಿರುಗಾಟ, ಯತ್ನ ಕೆಲಸಗಳಲ್ಲಿ ಪ್ರಗತಿ, ಅನಾರೋಗ್ಯ, ನಂಬಿದ ಜನರಿಂದ ಮೋಸ, ಧನ ನಷ್ಟ, ವಾಹನ ಸಂಚಾರದಿಂದ ತೊಂದರೆ.

ಮಿಥುನರಾಶಿ
ಆರ್ಥಿಕ ಸಮಸ್ಯೆ ಎದುರಾಗಲಿದೆ, ವಾದ ವಿವಾದಗಳಿಂದ ದೂರವಿರಿ, ಆತ್ಮವಿಶ್ವಾಸ ರೂಢಿಸಿಕೊಳ್ಳಿ, ಸ್ತ್ರೀ ಲಾಭ, ಪುಷ್ಪಹಾರದಿಗಳಿಂದ ಸನ್ಮಾನ, ಇಷ್ಟಾರ್ಥಸಿದ್ಧಿ, ದ್ರವ್ಯಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲ್ಪ ಲಾಭ ಅಧಿಕ ಖರ್ಚು, ಸುಖ ಭೋಜನ, ಮನಃಶಾಂತಿ.

ಕರ್ಕಾಟಕರಾಶಿ
ಟೀಕಿಸುವುದನ್ನು ಬಿಟ್ಟುಬಿಡಿ, ಆಸ್ತಿ ಖರೀದಿ, ಸಂಗಾತಿಯೊಂದಿಗೆ ಸುಂದರ ಸಂಜೆ, ಅನ್ಯ ಜನರಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಸಾಧಾರಣ ಲಾಭ, ವಿವಾಹ ಯೋಗ, ಸ್ನೇಹಿತರ ಬೆಂಬಲ, ದುಃಖದಾಯಕ ಪ್ರಸಂಗಗಳು, ಪಾಪಬುದ್ಧಿ, ಖರ್ಚು ಜಾಸ್ತಿ.

ಸಿಂಹರಾಶಿ
ಸಣ್ಣ ಸಮಸ್ಯೆಯೊಂದು ದೊಡ್ಡದಾಗುವ ಸಾಧ್ಯತೆ, ನಿರ್ಲಕ್ಷ್ಯ ಬೇಡ, ಆರ್ಥಿಕ ನೆರವು ದೊರೆಯಲಿದೆ, ಮಾತಾಪಿತರಲ್ಲಿ ಪ್ರೀತಿ-ವಾತ್ಸಲ್ಯ, ಮನಃಶಾಂತಿ, ಕುಟುಂಬ ಸೌಖ್ಯ, ಹಿತಶತ್ರುಗಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ, ಅಕಾಲ ಭೋಜನ.

ಕನ್ಯಾರಾಶಿ
ಮನಸಿನ ಭಾವನೆಯನ್ನು ಮುಕ್ತವಾಗಿ ಹಂಚಿಕೊಳ್ಳಿ, ಹಿಂಜರಿಕೆಯಿಂದ ಸಮಸ್ಯೆ ಉಲ್ಬಣ, ಮಕ್ಕಳಿಂದ ಸುಖ, ಹೊಂದಾಣಿಕೆಯಿಂದ ನೆಮ್ಮದಿಯ ಜೀವನ, ಕುಟುಂಬದೊಡನೆ ಪ್ರಯಾಣ, ಚಂಚಲ ಮನಸ್ಸು, ಕೆಟ್ಟ ಆಲೋಚನೆ, ಆರೋಗ್ಯದಲ್ಲಿ ತೊಂದರೆ, ವಾಹನ ಖರೀದಿ.

ತುಲಾರಾಶಿ
ವೃತ್ತಿರಂಗದಲ್ಲಿ ಹಿನ್ನಡೆ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ, ಅಸಹನೆ ಹೆಚ್ಚಳ ಸಂಭವ, ಮಾನಸಿಕ ನೆಮ್ಮದಿ, ಅಮೂಲ್ಯ ವಸ್ತು ಖರೀದಿ, ಸ್ಥಳ ಬದಲಾವಣೆ, ಅಧಿಕ ಧನವ್ಯಯ, ಮನಸ್ತಾಪ, ನಂಬಿಕೆ ದ್ರೋಹ, ಅಕಾಲ ಭೋಜನ.

ವೃಶ್ಚಿಕರಾಶಿ
ಕೌಟುಂಬಿಕ ಸಮಸ್ಯೆ, ಆರೋಗ್ಯದಲ್ಲಿ ಸ್ಥಿರತೆ, ಖರ್ಚು ಕಡಿಮೆ ಮಾಡಿ, ಉಳಿತಾಯದ ಕಡೆಗೆ ಗಮನಕೊಡಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಷೇರು ವ್ಯವಹಾರಗಳಲ್ಲಿ ನಷ್ಟ, ದೈವಿಕ ಚಿಂತನೆ, ಗೆಳೆಯರಿಂದ ಅನರ್ಥ, ಮನಸ್ಸಿನಲ್ಲಿ ಗೊಂದಲ.

ಧನಸುರಾಶಿ
ವ್ಯವಹಾರದಲ್ಲಿ ಚೇತರಿಕೆ, ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಿ, ದೇವರ ದರ್ಶನ, ಮಾನಸಿಕ ನೆಮ್ಮದಿ, ಆಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ, ಮನಶಾಂತಿ ಲಭಿಸುತ್ತದೆ, ಪ್ರತಿಭೆಗೆ ತಕ್ಕ ಫಲ ದೊರೆಯಲಿದೆ, ಆತ್ಮೀಯರ ಸಲಹೆ.

ಮಕರರಾಶಿ
ಭವಿಷ್ಯ ಯೋಜನೆಗಳಿಗೆ ಪ್ಲ್ಯಾನ್‌, ಹಿತಶತ್ರುಗಳಿಂದ ದೂರವಿರಿ, ಕೆಲಸ ಕಾರ್ಯಕ್ಕೆ ಅಡ್ಡಿ, ಅನ್ಯರ ಸಹವಾಸ ಬೇಡ, ಊರೂರು ಸುತ್ತಾಟ, ಮಾತಿನ ಚಕಮಕಿ, ಅಪಘಾತವಾಗುವ ಸಾಧ್ಯತೆ, ಋಣಭಾದೆ, ಮನಕ್ಲೇಷ, ಅನಾರೋಗ್ಯ.

ಕುಂಭರಾಶಿ
ಕೌಟುಂಬಿಕ ಒತ್ತಡ ಕಡಿಮೆಯಾಗಲಿದೆ, ಸಮಾನ ಮನಸ್ಕರ ಜೊತೆ ಸಮಾಲೋಚನೆ, ಹೊಸ ಯೋಜನೆಗಳು ಕೈಗೂಡಲಿದೆ, ಭೋಗವಸ್ತು ಪ್ರಾಪ್ತಿ, ಧನಲಾಭ, ಬಾಕಿ ವಸೂಲಿ, ಮನಃಶಾಂತಿ, ಸ್ತ್ರೀಯರಿಗೆ ಶುಭ, ಉದ್ಯೋಗದಲ್ಲಿ ಬಡ್ತಿ, ಪರರಿಗೆ ಸಹಾಯ ಮಾಡುವಿರಿ.

ಮೀನರಾಶಿ
ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ, ವ್ಯವಹಾರದಲ್ಲಿ ಆಸಕ್ತಿ ಕಡಿಮೆ, ಹಣಕಾಸಿನ ಸಹಾಯ ಯಾಚನೆ, ಸ್ನೇಹಿತರ ಸಹಕಾರ, ತೀರ್ಥಯಾತ್ರಾ ದರ್ಶನ, ಮಾತೃವಿನಿಂದ ಸಹಾಯ, ಸುಖ ಭೋಜನ, ಸ್ವಲ್ಪ ಹಣ ಬಂದರು ಉಳಿಯುವುದಿಲ್ಲ, ಸಣ್ಣಪುಟ್ಟ ವಿಷಯಗಳಿಂದ ಕಲಹ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular