ಭಾನುವಾರ, ಏಪ್ರಿಲ್ 27, 2025
HomehoroscopeToday Horoscope - ದಿನಭವಿಷ್ಯ : ಈ ರಾಶಿಯವರಿಗೆ ಅದೃಷ್ಟದ ದಿನ

Today Horoscope – ದಿನಭವಿಷ್ಯ : ಈ ರಾಶಿಯವರಿಗೆ ಅದೃಷ್ಟದ ದಿನ

- Advertisement -

ಮೇಷರಾಶಿ
ದಾಂಪತ್ಯದಲ್ಲಿ ನೆಮ್ಮದಿ, ಸರಕಾರಿ ಕಾರ್ಯಗಳಲ್ಲಿ ಗೆಲುವು, ಸಂಶಯಕ್ಕೆ ಅವಕಾಶ ಬೇಡ, ಉದ್ಯೋಗ ಲಾಭ, ಬಂಧು ಬಾಂಧವರಿಂದ ಭಾದೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸ ಕುಂಠಿತ, ಸಾಲಭಾದೆ, ಶತ್ರು ಕಾಟ.

ವೃಷಭರಾಶಿ
ಅನಿರೀಕ್ಷಿತ ಪ್ರಯಾಣ, ಹಿರಿಯ ಆರೋಗ್ಯದಲ್ಲಿ ಚೇತರಿಕೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಮಿತ್ರರಿಂದ ನೋವು, ಲಾಭ ಪ್ರಮಾಣ ಕುಂಠಿತ, ದೀರ್ಘಕಾಲದ ಹಣಪಾವತಿ, ಬಾಲಗ್ರಹ ದೋಷ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರಯಾಣದಲ್ಲಿ ವಸ್ತು ಕಳವು.

ಮಿಥುನರಾಶಿ
ಮೀನುಗಾರಿಕೆ ವೃತ್ತಿಯವರಿಗೆ ಲಾಭ, ವಿದ್ಯಾರ್ಥಿಗಳಿಗೆ ಶುಭ ಸಮಾಚಾರ, ಹಣಕಾಸಿನ ಸ್ಥಿತಿ ಸುಧಾರಣೆ, ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ ಮತ್ತು ವಾಹನದಿಂದ ತೊಂದರೆ, ಪಿತ್ರಾರ್ಜಿತ ಆಸ್ತಿಯಲ್ಲಿ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ವ್ಯವಹಾರದಲ್ಲಿ ತಪ್ಪು ನಿರ್ಧಾರ.

ಕರ್ಕಾಟಕರಾಶಿ
ಹಿರಿಯ ಆರೋಗ್ಯದ ಕಡೆಗೆ ಗಮನ ಹರಿಸಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಉದ್ಯೋಗದಲ್ಲಿ ಸ್ಥಾನಮಾನ, ಸೋಮಾರಿತನ, ಅಧಿಕ ಖರ್ಚು, ದುರ್ವಾರ್ತೆ, ಸ್ವಯಂಕೃತಾಪರಾಧದಿಂದ ಸಂಕಷ್ಟ, ಗುರುವಿನ ಆಶೀರ್ವಾದದಿಂದ ಅನುಕೂಲ.

ಸಿಂಹರಾಶಿ
ಮಕ್ಕಳ ವಿಚಾರದಲ್ಲಿ ನೆಮ್ಮದಿ, ಆರೋಗ್ಯ ಸಮಸ್ಯೆ, ಸಾಲ ಮರುಪಾವತಿ, ಸಹೋದ್ಯೋಗಿಗಳ ಸಹಕಾರ, ವ್ಯವಹಾರದಲ್ಲಿ ಚೇತರಿಕೆ, ಆಕಸ್ಮಿಕ ಧನಾಗಮನ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಸಮಸ್ಯೆ, ಮಾನಸಿಕ ಭಾದೆ.

ಕನ್ಯಾರಾಶಿ
ಹಿರಿಯರ ಆರೋಗ್ಯದಲ್ಲಿ ಚೇತರಿಕೆ, ಸಾಂಸಾರಿಕವಾಗಿ ನೆಮ್ಮದಿ, ಮಕ್ಕಳ ವಿಚಾರದಲ್ಲಿ ಜವಾಬ್ದಾರಿ ವಹಿಸಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಸಮಸ್ಯೆ, ಸೋದರ ಮಾವನಿಂದ ನೋವು, ವಸ್ತು ಕಳವು, ಉದ್ಯೋಗ ಸ್ಥಳದಲ್ಲಿ ತೊಂದರೆ, ಅನಾರೋಗ್ಯ ಸಮಸ್ಯೆ.

ತುಲಾರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ವಿದೇಶಿ ವ್ಯವಹಾರದಲ್ಲಿ ಲಾಭ, ತಂದೆಯಿಂದ ತೊಂದರೆ, ಅಧಿಕ ಖರ್ಚು, ಸ್ಥಿರಾಸ್ತಿ ವಿಚಾರದಲ್ಲಿ ತಪ್ಪು ನಿರ್ಧಾರ, ವಾಹನಗಳಿಂದ ತೊಂದರೆ, ಸ್ವಂತ ಉದ್ಯಮ ಪ್ರಾರಂಭಕ್ಕೆ ಮನಸ್ಸು, ವಿದ್ಯಾಭ್ಯಾಸದಲ್ಲಿ ಮಂದತ್ವ.

ವೃಶ್ಚಿಕರಾಶಿ
ಅವಿವಾಹಿತರಿಗೆ ಕಂಕಣಭಾಗ್ಯ, ಆಸ್ತಿ ವ್ಯವಹಾರದಿಂದ ಲಾಭ, ಅಕಾಲ ಭೋಜನ, ಭಾವನೆ ಆಸೆ-ಆಕಾಂಕ್ಷೆಗಳಿಗೆ ಪೆಟ್ಟು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಭವಿಷ್ಯದ ಚಿಂತೆ, ಅಧಿಕ ನಷ್ಟ, ಮಿತ್ರರಿಂದ ಲಾಭ.

ಧನಸ್ಸುರಾಶಿ
ಹೊಸ ಜವಾಬ್ದಾರಿ ಹೆಗಲೇರಲಿದೆ, ಮಕ್ಕಳ ವಿಚಾರದಲ್ಲಿ ನೆಮ್ಮದಿ, ಸ್ಥಿರಾಸ್ತಿ ವಾಹನದಿಂದ ತೊಂದರೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅರಕೆಗಳಿಂದ ತೊಂದರೆ, ಉದ್ಯೋಗ ನಷ್ಟ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಗೆ ಪೆಟ್ಟು.

ಮಕರರಾಶಿ
ಹೊಸ ಹೂಡಿಕೆಯಿಂದ ಲಾಭ, ಕೊಟ್ಟ ಸಾಲ ಮರಳಿ ಬರಲಿದೆ, ಸಾಲ ಬೇಡುವ ಪರಿಸ್ಥಿತಿ, ನಿದ್ರಾಭಂಗ, ಸೇವಕರ ಕೊರತೆ, ವಿರೋಧ ಮತ್ತು ಅಪವಾದ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಅನಾನುಕೂಲ, ಸ್ವಂತ ವ್ಯವಹಾರದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭರಾಶಿ
ದಾಂಪತ್ಯ ವಿಚಾರದಲ್ಲಿ ನೆಮ್ಮದಿ, ಹಿರಿಯರ ಸಲಹೆಯಿಂದ ಲಾಭ, ಉದ್ಯೋಗ ನಿಮ್ಮಿತ್ತ ದೂರ ಪ್ರಯಾಣ, ಮಕ್ಕಳಿಂದ ಧನಾಗಮನ, ಸ್ಥಿರಾಸ್ತಿ ಮತ್ತು ವಾಹನ ಯೋಗ, ಆಕಸ್ಮಿಕ ಧನ ಸಂಪತ್ತು, ಕುಟುಂಬದಲ್ಲಿ ಕಿರಿ-ಕಿರಿ, ಗೌರವಕ್ಕೆ ಧಕ್ಕೆ, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು.

ಮೀನರಾಶಿ
ನಾಯಕತ್ವ ಗುಣ ಲಾಭವನ್ನು ತಂದುಕೊಡಲಿದೆ, ಕಾರ್ಯರಂಗದಲ್ಲಿ ಧನಾರ್ಜನೆ, ಕಚೇರಿಯಲ್ಲಿ ಸಂತಸದ ಕ್ಷಣ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹೆಣ್ಣು ಮಕ್ಕಳಿಂದ ಧನಲಾಭ, ವಿದೇಶ ಪ್ರಯಾಣದ ಯೋಗ, ಸಂಗಾತಿಯೊಂದಿಗೆ ಮನಸ್ತಾಪ, ಅಧಿಕ ಖರ್ಚು, ವಿದ್ಯಾಭ್ಯಾಸದಲ್ಲಿ ಮಂದತ್ವ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular