ದೇಗುಲ ದರ್ಶನ

ಇಲ್ಲಿ ಮನೆ, ಅಂಗಡಿಗೆ ಬಾಗಿಲಿಲ್ಲ, ಕಳ್ಳತನದಿಂದ ಕಾಯ್ತಾನೆ ಶನಿ ಮಹಾತ್ಮ; ಪೂಜಿಸಿದ್ರೆ ಶನಿ ದೋಷ ಮಾಯ

Shani Shingnapur Temple : ಮನೆಗೆ ಬಾಗಿಲಿಡೋದು ಯಾಕೆ ಹೇಳಿ ? ಭದ್ರವಾಗಿ ಮುಚ್ಚಿ ಮಲಗಿದ್ರೆ ಕಳ್ಳರು ಕಾಕರ ಭಯ ಇರಲ್ಲ ಅಂತ ಹೇಳಿ . ಆದ್ರೆ...

Read more

ಹಸಿವೇ ತಡೆಯೋದಿಲ್ಲ ಶೀಕೃಷ್ಣ: ಬಾರಿ, ಬಾರಿ ನಡೆಯುತ್ತೆ ನೈವೇದ್ಯ ಸೇವೆ, ಕೈ ಮುಗಿದ್ರೆ ಬರೋದಿಲ್ಲ ಊಟಕ್ಕೆ ಕುತ್ತು

Thiruvarppu Sri Krishna Temple : ಹಸಿವು . ಇದರ ಅನುಭವ ಆಗದವರೇ ಇರಲಿಕ್ಕಿಲ್ಲ .. ಹಸಿವು ನೀಗಿಸೋಕೆ ಎಲ್ಲಾ ಪ್ರಾಣಿಗಳು ಹೋರಾಟ ನಡೆಸೋದು. ಊಟ ಸಿಗಲಿಲ್ಲ...

Read more

ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನಿಗೆ ಮಕರ ಸಂಕ್ರಮಣ ಉತ್ಸವ: ದೇವಳದತ್ತ ಹರಿದು ಬಂದ ಭಕ್ತಸಾಗರ

ಕುಂದಾಪುರ: (Shri kshethra maranakatte) ಕರಾವಳಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಆದಿಸಂಕರಾಚಾರ್ಯರು ಪ್ರತಿಷ್ಟಾಪಿಸಿದ ಕ್ಷೇತ್ರವಾದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಮಕರ ಸಂಕ್ರಾಂತಿ...

Read more

Kota Amrutheshwari Temple : ಸಂತಾನ ಭಾಗ್ಯ ಕರುಣಿಸುವ ಅಮೃತೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

(Kota Amrutheshwari Temple)ಉಡುಪಿ :ಅಮೃತೇಶ್ವರೀ ದೇವಾಲಯದಲ್ಲಿ ನಡೆಯುವ ಜಾತ್ರೋತ್ಸವಕ್ಕೆ ದಿನ ನಿಗದಿಪಡಿಸಲಾಗಿದೆ. ಜಾತ್ರೋತ್ಸವ ದಿನದಂದು ದ್ವಾರದಿಂದ ಹಿಡಿದು ದೇವಾಲಯದವರೆಗೂ ಜಗಮಗಿಸುವ ಬೆಳಕಿನಿಂದ ಕಂಗೊಳಿಸಲು ಅಮೃತೇಶ್ವರೀ ದೇವಾಲಯ ಸಜ್ಜಾಗಿದೆ....

Read more

BenneKudru Sri Kulamahastri: ಮೊಗವೀರ ಸಮಾಜದ ಆರಾಧ್ಯ ದೇವಿ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮ

(BenneKudru Sri Kulamahastri) ಇಂದು ನಾನು ನಿಮಗೆ ತಿಳಿಸಲು ಹೊರಟ ದೇವಾಲಯ ಉಡುಪಿ ಜಿಲ್ಲೆಯ ಪ್ರಸಿದ್ದ ದೇವಾಲಯ. ಮೊಗವೀರ ಸಮಾಜದ ಆರಾಧ್ಯ ದೇವಿಯಾಗಿಯೂ, ನಂಬಿ ಬಂದವರಿಗೆ ಬೆಂಬಿಡದೆ...

Read more

Mudugallu keshavanatheshvara: ಕುಗ್ರಾಮದ ನಡುವೆ ವಿರಾಜಮಾನನಾಗಿರುವ ಲಯಕರ್ತ ಕೇಶವನಾಥೇಶ್ವರ

(Mudugallu keshavanatheshvara) ಪ್ರಕೃತಿಯಲ್ಲಿನ ವಿಸ್ಮಯಗಳೇ ಅದ್ಭುತ ಅದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ ಇದಕ್ಕೆ ಪೂರಕವೆಂಬಂತೆ ಪ್ರಕೃತಿಯಿಂದ ನಿರ್ಮಿತವಾದಂತಹ ಗುಹೆ ಆ ಗುಹೆಯೊಳಗೆ ನೆಲೆಸಿರುವವನು ಮಾತ್ರ ಈಶ ಅಂದ...

Read more

Shri kshetra mandarthi: ನಾಗಲೋಕದ ರಾಣಿ ಮಂದರತಿ ದುರ್ಗಾಪರಮೇಶ್ವರಿಯಾದ ರೋಚಕ ಹಿನ್ನಲೆ

(Shri kshetra mandarthi) ಈ ಹಿಂದೆ ನಿಮಗೆ ಕೊಲ್ಲುರು ಶಕ್ತಿಪೀಠ, ಕಮಲಶಿಲೆ, ಗಣಪತಿಯ ದೇವಾಲಯಗಳು ಹೀಗೆ ಕೆಲವು ದೇವಾಲಯಗಳ ಬಗ್ಗೆ ತಿಳಿಸಿದ್ದೆ. ಇಂದು ನಾನು ಹೆಚ್ಚಿನ ಜನತೆಗೆ...

Read more

Kolluru shri mukambika: ಅಭಯ ಹಸ್ತಗಳಿಂದ ಭಕ್ತರನ್ನು ಆಶಿರ್ವದಿಸುವ ದೇವಿ ಮೂಕಾಂಬಿಕೆ

(Kolluru shri mukambika) ಈ ಹಿಂದೆ ನಿಮಗೆ ಗಣಪತಿ ಕ್ಷೇತ್ರದ ಬಗ್ಗೆ, ಶಕ್ತಿಪೀಠಗಳ ಬಗ್ಗೆ ನನಗೆ ತಿಳಿದಷ್ಟು ಮಾಹಿತಿಗಳನ್ನು ತಿಳಿಸಿದ್ದೇನೆ. ಇಂದು ನಿಮಗೆ ಉಡುಪಿ ಜಿಲ್ಲೆಯ ಇನ್ನೊಂದು...

Read more

Kodi Festival: ಕೊಡಿ ಹಬ್ಬದ ಸಂಭ್ರಮದಲ್ಲಿ ಕೋಟೇಶ್ವರದ ಕೋಟಿಲಿಂಗೇಶ್ವರ ಸ್ವಾಮಿ

(Kodi Festival) ಪರಶುರಾಮ ಸೃಷ್ಠಿಯ ಸಪ್ತ ಮೋಕ್ಷದಾಯಕ ಕ್ಷೇತ್ರಗಳ ಪೈಕಿ ಒಂದಾದ ಧ್ವಜಪುರ ಖ್ಯಾತಿಯ ಕೋಟಿಲಿಂಗೇಶ್ವರ ದೇವಸ್ಥಾನವು ಪುರಾಣ ಪ್ರಸಿದ್ದ ಶಿವಕ್ಷೇತ್ರ. ಭಕ್ತಾದಿಗಳಿಂದ ದಕ್ಷಿಣದ ಕಾಶಿ ಎಂದು...

Read more
Page 1 of 15 1 2 15