ಮಂಗಳವಾರ, ಏಪ್ರಿಲ್ 29, 2025
HomeBreakingIPL ಇಬ್ಬರು ಆಟಗಾರರಿಗೆ‌ ಕೊರೊನಾ ಸೋಂಕು : ಕೆಕೆಆರ್ ಮತ್ತು ಆರ್ ಸಿಬಿ ಪಂದ್ಯ ಮುಂದೂಡಿಕೆ..!

IPL ಇಬ್ಬರು ಆಟಗಾರರಿಗೆ‌ ಕೊರೊನಾ ಸೋಂಕು : ಕೆಕೆಆರ್ ಮತ್ತು ಆರ್ ಸಿಬಿ ಪಂದ್ಯ ಮುಂದೂಡಿಕೆ..!

- Advertisement -

ಅಹಮದಾಬಾದ್ : ಐಪಿಎಲ್ ಗೂ ಕೊರೊನಾ‌ ವೈರಸ್ ಸೋಂಕಿನ ಬಿಸಿ ತಟ್ಟಿದೆ. ಇಬ್ಬರು ಐಪಿಎಲ್ ಆಟಗಾರರಿಗೆ ಕೊರೊನಾ‌ ಸೋಂಕು ದೃಢಪಟ್ಟಿದೆ. ಹೀಗಾಗಿ ಇಂದಿನ ಆರ್ ಸಿಬಿ‌ ಹಾಗೂ ಕೆಕೆಆರ್ ಪಂದ್ಯ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕೆಕೆಆರ್ ಹಾಗೂ ಆರ್ ಸಿಬಿ ಪಂದ್ಯಾವಳಿ ನಡೆಯಬೇಕಾಗಿತ್ತು. ಆದರೆ ಆಟಗಾರ ರಾದ‌ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ಸ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಐಪಿಎಲ್ ಆಟಗಾರರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ನಡೆಯ ಬೇಕಾಗಿದ್ದ ಪಂದ್ಯವನ್ನು ಮುಂದೂಡಿಕೆ ಮಾಡುವ ಸಾಧ್ಯತೆಯಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular