karnataka

ಭವಾನಿ ರೇವಣ್ಣ ಟಿಕೇಟ್ ಗಾಗಿ ದೇವೇಗೌಡರ ಮನೆಯಲ್ಲಿ ಸಂಧಾನ ಸಭೆ : ಎಚ್.ಡಿ.ಕುಮಾರಸ್ವಾಮಿ -ರೇವಣ್ಣ ನಡುವೆ ಮೂಡುತ್ತಾ ಒಮ್ಮತ ?

ಹಾಸನ: (HD Kumaraswamy - Revanna) ರಾಜ್ಯ ಚುನಾವಣೆಯಲ್ಲಿ ಫ್ಯಾಮಿಲಿ ಫೈಟ್ ಮೂಲಕವೇ ಗಮನ ಸೆಳೆದ ಹಾಸನ ಕ್ಷೇತ್ರದ ಟಿಕೇಟ್ ದಂಗಲ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಷ್ಟು...

Read more

Balebare Ghati Bandh: ಏಪ್ರಿಲ್ 15ರ ವರೆಗೆ ಬಾಳೆಬರೆ ಘಾಟಿ ಬಂದ್‌ : ತೀರ್ಥಹಳ್ಳಿ- ಕುಂದಾಪುರ ಸಂಚಾರ ರದ್ದು

ಶಿವಮೊಗ್ಗ : (Balebare Ghati Bandh)ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟಿ ಎರಡು ಭಾಗಗಳಲ್ಲಿ ಕಾಂಕ್ರೀಟ್‌ ಪೇವ್‌ಮೆಂಟ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ಕಾರಣದಿಂದಾಗಿ ಬಾಳೆಬರೆ ಘಾಟಿ...

Read more

ವಿಧಾನಸಭೆ ಚುನಾವಣೆ 2023 : ಎಲೆಕ್ಷನ್‌ಗೂ ಮುನ್ನ 8ನೇ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ 2023ರ ಮೇ 10 ರಂದು ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. 224 ಸದಸ್ಯರ ವಿಧಾನಸಭೆಯನ್ನು ಆಯ್ಕೆ...

Read more

ಕೇರಳದಲ್ಲಿ 108, ಕರ್ನಾಟಕದಲ್ಲಿ 101 : ಗಡಿಭಾಗದಲ್ಲಿ ಪೆಟ್ರೋಲ್ ಗೆ ಮುಗಿಬಿದ್ದ ಕೇರಳದ ವಾಹನ ಸವಾರರು

ಮಂಗಳೂರು : ದಿನದಿಂದ ದಿನಕ್ಕೆ ಏರಿಕೆಯಾಗ್ತಿರೋ ಅಡುಗೆ ಅನಿಲ್, ಪೆಟ್ರೋಲ್, ಡಿಸೇಲ್ ಮಧ್ಯಮವರ್ಗದ (Diesel - Petrol Price in Karnataka) ಜನರ ನಿದ್ದೆಗೆಡಿಸಿವೆ. ಸದ್ಯ ಅಡಿಗೆ...

Read more

ಆರೋಗ್ಯ‌ ಕೇಂದ್ರಗಳಿಗೂ ಮಾದರಿ ನೀತಿ ಸಂಹಿತೆ ಪ್ರಕಟ : ಕಟ್ಟುನಿಟ್ಟಿನ ಆದೇಶ ಪಾಲನೆಗೆ ಸೂಚನೆ

ಬೆಂಗಳೂರು : (Model Code of Conduct) ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪದಲ್ಲಿದ್ದು ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಡೆಗಳಲ್ಲಿ ನೀತಿ ಸಂಹಿತೆ...

Read more

ಚುನಾವಣೆ ಹೊತ್ತಲ್ಲಿ ಮಾತುತಪ್ಪಿದ ಬಿಜೆಪಿ ಸರ್ಕಾರ: ಮಹಿಳೆಯರಿಗೆ ಇನ್ನೂ ಸಿಕ್ಕಿಲ್ಲ ಫ್ರೀ ಪಾಸ್

ಬೆಂಗಳೂರು : (No Free pass for ladies) ಚುನಾವಣೆಯ ಹೊತ್ತಿನಲ್ಲಿ‌ ಜನರನ್ನು ಮನವೊಲಿಸಲು ಒಂದಿಷ್ಟು ಯೋಜನೆಗಳನ್ನು ಘೋಷಿಸಿದ್ದ ಸರ್ಕಾರದ ಅಸಲಿ ಬಣ್ಣ ಈಗ ಬಯಲಾಗುತ್ತಿದೆ. ರಾಜ್ಯದ...

Read more

ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಣೆ, ಮಧ್ಯ ಮಾರಾಟ ನಿಷೇಧ

ಬೆಂಗಳೂರು : (Karnataka Election-Alcohol ban) ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಈ ಹಿನ್ನಲೆಯಲ್ಲಿ...

Read more

ಮತದಾರರು ನೋಟಾ ವೋಟ್‌ ಹಾಕಿದ್ರೆ ಏನಾಗುತ್ತೆ : ವಿವರಣೆ ಕೊಟ್ಟ ನಟ ಉಪೇಂದ್ರ

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ 2023ರ ಮೇ 10 ರಂದು ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. 224 ಸದಸ್ಯರ ವಿಧಾನಸಭೆಯನ್ನು ಆಯ್ಕೆ...

Read more

ಪ್ರಯಾಣಿಕರಿಗೆ ಬಿಗ್‌ ರಿಲೀಫ್‌ : ಟೋಲ್‌ ದರ ಹೆಚ್ಚಳ ಆದೇಶ ವಾಪಾಸ್‌

ರಾಮನಗರ : (Tollrate hike order withdrawn) ಟೋಲ್‌ ಸಂಗ್ರಹ ಪ್ರಾರಂಭವಾದ ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ದರ ಹೆಚ್ಚಳ ಮಾಡಿತ್ತು....

Read more

ವಾಹನ ಸವಾರರಿಗೆ ಮತ್ತೊಂದು ಶಾಕ್ : ಬೆಂಗಳೂರು ಏರ್ ಪೋರ್ಟ್ ರಸ್ತೆ ಟೋಲ್ ದರ ಹೆಚ್ಚಳ

ಬೆಂಗಳೂರು : (Airport Road TollRate Increase) ನಿನ್ನೆಯಷ್ಟೇ ಬೆಂಗಳೂರು- ಮೈಸೂರು ನೂತನ ಹೆದ್ದಾರಿಯಲ್ಲಿ ಟೋಲ್‌ ದರ ಹೆಚ್ಚಿಸಿದ ಪ್ರಾಧಿಕಾರ ಇನ್ನೊಂದೆಡೆ ಬೆಂಗಳೂರಿನಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ...

Read more
Page 1 of 270 1 2 270