Browsing Category

karnataka

ನೀರಿನ ನಡುವೆಯೇ ಗುಹಾಂತರನಾಗಿ ನಿಂತಿದ್ದಾನೆ ಮೂಡಗಲ್ಲು ಶ್ರೀ ಕೇಶವ ನಾಥೇಶ್ವರ- ಇವನ ದರ್ಶನಕ್ಕೆ ಬಂದ್ರೆ ಇಲ್ಲಿ…

moodagallu keshavantheshwar temple Keradi : ನಮ್ಮ ಪರಂಪರೆಯೇ ಹಾಗೆ ಇಲ್ಲಿ ದೇವರು ಇಂತಹೇ ಕಡೆಗಳಲ್ಲಿ ನೆಲೆ ನಿಂತಿರಬೇಕು ಎಂಬುದಿಲ್ಲ. ನಮ್ಮ ದೇವಾಲಯಗಳ ವೈಶಿಷ್ಟಯವೇ ಇದು . ನಮ್ಮಲ್ಲಿ ಕೆಲವು ದೇವಾಲಯಗಳು ಕಲ್ಲಿನಲ್ಲಿ ನಿರ್ಮಿತವಾದ್ರೆ, ಇನ್ನು ಕೆಲವು ಕಲ್ಲುಗಳೇ ದೇವಾಲಯವಾಗಿ ಎದ್ದು…
Read More...

ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ ರಕ್ಷಣೆ : 20 ಗಂಟೆಗಳ ಕಾರ್ಯಾಚರಣೆ ಸಕ್ಸಸ್‌, ಕೊನೆಗೂ ಫಲಿಸಿತು ಫಲ

Sathvik Rescued from Borewell : ವಿಜಯಪುರ : ಕೊನೆಗೂ ಕೋಟ್ಯಂತರ ಜನರ ಪ್ರಾರ್ಥನೆ ಫಲಿಸಿದೆ. ಸತತ 20 ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ಫಲಕೊಟ್ಟಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆಗೆ ಬಿದ್ದಿದ್ದ ಮಗು 2 ವರ್ಷದ ಮಗು ಸಾತ್ವಿಕ್‌ ಕೊನೆಗೂ ಬದುಕಿ…
Read More...

Lok Sabha Election 2024 : ಬಿಜೆಪಿ, ಜೆಡಿಎಸ್ ಗೆ ಶಾಕ್: ಬಂಡಾಯ ಸ್ಪರ್ಧೆಗೆ ಸಿದ್ಧವಾದ ಸುಮಲತಾ

Lok Sabha Election 2024 :  ಎಲ್ಲ ಅಂದುಕೊಂಡಂತೆ ಆದರೇ ಮಂಡ್ಯದಲ್ಲಿ ಈ ಭಾರಿ ಮಾಜಿಸಿಎಂ ಕುಮಾರಸ್ವಾಮಿ (HD Kumaraswamy) ಹಾಗೂ ಅವರ ಒಂದು ಕಾಲದ ರಾಜಕಿಯ ದ್ವೇಷಿ ಎನಿಸಿರುವ ಸುಮಲತಾ ಒಟ್ಟಿಗೆ ಪ್ರಚಾರ ಮಾಡಬಹುದು. ಆದರೆ ಹೀಗಂದುಕೊಂಡ ಬಿಜೆಪಿಗರಿಗೆ ಈಗ ಸುಮಲತಾ ತಲೆನೋವಾಗಿದ್ದಾರೆ. ನೂರು…
Read More...

ಬೋರ್ ವೆಲ್ ಕೊರೆಯುವ ಲಾರಿಗಳಿಗೆ ನೋಂದಣಿ ಕಡ್ಡಾಯ : ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಆದೇಶ

Registration mandatory borewell drilling lorries : ಚಿಕ್ಕಮಗಳೂರು: ಅಂತರ್ಜಲದ ಮಟ್ಟ ಕುಸಿತದ ಭೀತಿಯ ನಡುವಲ್ಲೇ ಕೊಳವೆ ಬಾವಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಆದರೆ ಇನ್ಮುಂದೆ ಕೊಳವೆ ಬಾವಿಗಳನ್ನು ಕೊರೆಯುವ ಲಾರಿಗಳು ಇನ್ಮುಂದೆ ಕಡ್ಡಾಯವಾಗಿ ಅಂತರ್ಜಲ ಇಲಾಖೆಯಿಂದ 7 (ಎ) ಯಲ್ಲಿ…
Read More...

ಕಾರ್ಮಿಕರಿಗೆ ಸಿಹಿಸುದ್ದಿ: ಏಪ್ರಿಲ್ 1ರಿಂದ ನರೇಗಾ ಕೂಲಿ ದರ ಏರಿಕೆ

NREGA wage rate hike : ಗ್ರಾಮೀಣ ಭಾಗದಲ್ಲಿ ಬಡತನ, ಬರಗಾಲ ಹಾಗೂ ಹಸಿವೆಯಿಂದ ತಪ್ಪಿಸಿಕೊಳ್ಳಲು ಜನರು ಗುಳೆ ಹೋಗುವುದು ನಿಂತಿದೆ. ಇದಕ್ಕೆ ಕಾರಣ ಕೇಂದ್ರ ಸರಕಾರದ ನರೇಗಾ ಕೂಲಿ ಯೋಜನೆ. ಗ್ರಾಮೀಣ ಪ್ರದೇಶದಲ್ಲಿ ಜನರು ಇದ್ದಲ್ಲೇ ಕೆಲಸ ಹಾಗೂ ಸಂಬಳ ಕೊಡುವ ಈ ಯೋಜನೆ ಜನರಿಗೆ ವರವಾಗಿದ್ದು…
Read More...

Gruha Lakshmi Yojana Big Updates : ಗೃಹಲಕ್ಷ್ಮೀ ಯೋಜನೆ ಬಿಗ್‌ ಅಪ್ಟೇಟ್ಸ್‌ : ಈ 3 ದಾಖಲೆ ಕೊಟ್ರೆ ಸಿಗುತ್ತೆ…

Gruha Lakshmi Yojana Big Updates : ಗೃಹಲಕ್ಷ್ಮೀ ಯೋಜನೆ ಜಾರಿ ಆಗಿ ಈಗಾಗಲೇ ಎಂಟು ತಿಂಗಳು ಕಳೆಯುತ್ತಾ ಬಂದಿದೆ. ಈಗಾಗಲೇ ಕರ್ನಾಟಕ ಸರಕಾರ  ಗೃಹಲಕ್ಷ್ಮೀ ಯೋಜನೆಯ ಏಳನೇ ಕಂತಿನ ಹಣ ಗೃಹಿಣಿಯರ ಖಾತೆಗೆ ಜಮೆ ಆಗಿದೆ. ಆದರೂ ಲಕ್ಷಾಂತರ ಮಹಿಳೆಯರ ಖಾತೆಗೆ ಇನ್ನು ಹಣ ನೇರ ವರ್ಗಾವಣೆ ಆಗಿಲ್ಲ.…
Read More...

ಬ್ರಹ್ಮಾವರ : ಮೀನು ಹಿಡಿಯುವ ವೇಳೆ ನದಿಯಲ್ಲಿ ಮುಳುಗಿ ಯುವಕರಿಬ್ಬರ ಸಾವು

Brahmavara: (ಬ್ರಹ್ಮಾವರ ) ನದಿಗೆ ಮೀನು ಹಿಡಿಯಲು ತೆರಳಿದ್ದ ವೇಳೆಯಲ್ಲಿ ಕಾಲು ಜಾರಿ ನದಿಯಲ್ಲಿ ಮುಳುಗಿ ಯುವಕರಿಬ್ಬರು ಸಾವವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಕೂರಿನ ಹೊಸಾಳ ಎಂಬಲ್ಲಿ ನಡೆದಿದೆ. ಇಬ್ಬರು ಯುವಕರ ಮೃತದೇಹವನ್ನು ಮುಳುಗು ತಜ್ಞರು ಹೊರ…
Read More...

ಗೃಹಜ್ಯೋತಿ ಗ್ರಾಹಕರಿಗೆ ಶಾಕ್: ಸದ್ಯದಲ್ಲೇ ಸ್ಥಗಿತಗೊಳ್ಳಲಿದ್ಯಾ ಫ್ರೀ ಕರೆಂಟ್ ಆಫರ್

Gruha Jyothi scheme Customers Alert: ರಾಜ್ಯದಲ್ಲಿ ಎಲೆಕ್ಷನ್ ಬಿಸಿ ಜೋರಾಗಿದೆ.‌ ಜನಪ್ರತಿನಿಧಿಗಳು ಲೋಕಸಭಾ ಚುನಾವಣೆ (Lok Sabha Election) ಯ ಸೋಲು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಇದರ ಮಧ್ಯೆಯೇ ಪಂಚ ಗ್ಯಾರಂಟಿಗಳ ಜೊತೆ ಖುಷಿಯಾಗಿದ್ದ ಜನರಿಗೆ ಭರ್ಜರಿ ಶಾಕ್ ನೀಡ್ತಿದೆ…
Read More...

SSLC Exam 2024 Mass Copy : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು : ಕೊಠಡಿ ಮೇಲ್ವಿಚಾರಕ ಶಿಕ್ಷಕ…

SSLC Exam 2024 Mass Copy : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ರಾಜ್ಯದಾದ್ಯಂತ ಆರಂಭಗೊಂಡಿದೆ. ಮೊದಲ ದಿನದ ಪರೀಕ್ಷೆಗೆ ಒಟ್ಟು 8.26  ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಈ ನಡುವಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಸಾಮೂಹಿಕ ನಕಲು ಮಾಡಿರುವ ಪ್ರಕರಣ…
Read More...

ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ ಹಣ ಪಡೆಯಲು ಸರಕಾರದಿಂದ ಹೊಸ ರೂಲ್ಸ್‌

Karnataka News Gruha Lakshmi Yojana Big Update : ಗೃಹಲಕ್ಷ್ಮೀ ಯೋಜನೆಯ ಮೂಲಕ ಕೋಟ್ಯಾಂತರ ಮಹಿಳೆಯರು ಆರ್ಥಿಕ ನೆರವು ಪಡೆದುಕೊಂಡಿದ್ದಾರೆ. ಈಗಾಗಲೇ ಏಳನೇ ಕಂತಿನ ಹಣವನ್ನು ಗೃಹಲಕ್ಷ್ಮೀಯರಿಗೆ ಜಮೆ ಮಾಡಿದೆ. ಆದರೆ ಇದೀಗ 8ನೇ ಕಂತಿನ ಹಣ ವರ್ಗಾವಣೆಗೆ ಮೊದಲು ಕಡ್ಡಾಯವಾಗಿ ಕೆಲವೊಂದು…
Read More...