Yedakumari Landslide : ಕರಾವಳಿ-ಬೆಂಗಳೂರು ಸಂಪರ್ಕಿಸುವ ರೈಲು ಸಂಚಾರ ಸ್ಥಗಿತ

ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಯಡಕುಮಾರಿ ಹಾಗೂ ಶ್ರೀವಾಗಿಲು ರೈಲು ನಿಲ್ದಾಣಗಳ ನಡುವೆ ಭೀಕರ ಭೂಕುಸಿತ ಸಂಭವಿಸಿದೆ.

bantwala (1)

Bantwal Floods : ಕರಾವಳಿಯಲ್ಲಿ ಮುಂದುವರಿದ ವರುಣನ ಆರ್ಭಟ

ಕರಾವಳಿ ಜಿಲ್ಲೆಗಳಲ್ಲಿ ಧೋ ಕರೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ ನದಿ ನೀರು ಹರಿದು ಬಂಟ್ವಾಳ ತಾಲೂಕು ಸಂಪೂರ್ಣವಾಗಿ ಜಲಾವೃತಗೊಂಡಿದೆ.

RCB Brand Value

RCB Brand Value : ಐಪಿಎಲ್ ಇತಿಹಾಸದಲ್ಲೇ ಆರ್‌ಸಿಬಿ ಮಹಾನ್ ದಾಖಲೆ

ಐಪಿಎಲ್ ಟ್ರೋಫಿ ಗೆದ್ದು ಕನ್ನಡಿಗರಿಗೆ ಹಾಗೂ ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ ಹೆಮ್ಮೆ ತಂದಿದ್ದ ಆರ್‌ಸಿಬಿ ತಂಡದ ಬ್ರ್ಯಾಂಡ್ ಮೌಲ್ಯವು 300 ಮಿಲಿಯನ್ ಡಾಲರ್‌ಗೆ ಏರಿಕೆ ಕಂಡಿದೆ.

LPG GAS Price Down

LPG Price : ಗ್ಯಾಸ್‌ ದರ ಇಳಿಕೆ, ಬಸ್‌ ಟಿಕೆಟ್‌ ದರ ಏರಿಕೆ

ಸಾಮಾನ್ಯ ಜನರಿಗೆ ಪ್ರಯಾಣ ವೆಚ್ಚದ ಬಿಸಿ ತಟ್ಟಿದ್ದು, ಬಸ್ ಟಿಕೆಟ್ ದರದಲ್ಲಿ ಏರಿಕೆ ಮಾಡಲಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ದರ ಇಳಿಕೆ

india
Karnataka Heavy Rain Alert

Rain Alert : ಕರಾವಳಿಯಲ್ಲಿ 2 ದಿನ ಮುಂದುವರಿಯಲಿದೆ ಮಳೆರಾಯನ ಆರ್ಭಟ

ಕರಾವಳಿ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ತೀವ್ರಗೊಂಡಿದ್ದು, ಇನ್ನು 2 ದಿನಗಳ ಕಾಲ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Rashmika Mandanna

Rashmika Mandanna : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಗಾಯ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಸಿನಿಮಾ ಶೂಟಿಂಗ್ ವೇಳೆ ಗಂಭೀರ ಗಾಯವಾಗಿದೆ. ಆಕ್ಷನ್ ದೃಶ್ಯದ ಚಿತ್ರೀಕರಣದಲ್ಲಿ ಅವರ ಸೊಂಟದ ಸ್ನಾಯುರಜ್ಜು ಹರಿದಿದೆ.

Kundapura Shootout

Kundapura News : ಕುಂದಾಪುರ ಶೂಟೌಟ್‌ ಪ್ರಕರಣದ ತನಿಖೆ ಚುರುಕು

ಕುಂದಾಪುರದಲ್ಲಿ ನಡೆದ ಉದ್ಯಮಿ ಐವನ್ ಮಸ್ಕರೇನಸ್ ಭೀಕರ ಶೂಟೌಟ್‌ ಪ್ರಕರಣದ ತನಿಖೆಯನ್ನು ಉಡುಪಿ ಜಿಲ್ಲಾ ಪೊಲೀಸರು ಅತ್ಯಂತ ಚುರುಕುಗೊಳಿಸಿದ್ದಾರೆ.

Dysp Anupama Shenoy Interview

ಬುರುಡೆ ಗ್ಯಾಂಗ್ ರಹಸ್ಯ, ಅನುಪಮಾ ಶೆಣೈ ಸ್ಪೋಟಕ ಸತ್ಯ : ಮಾಜಿ ಡಿವೈಎಸ್‌ಪಿ Next ಹೋಮ್ ಮಿನಿಸ್ಟರ್?

ಮಾಜಿ ಪೊಲೀಸ್ ಅಧಿಕಾರಿ, ನ್ಯಾಯವಾದಿ ಅನುಪಮಾ ಶೆಣೈ ಅವರು ನ್ಯೂಸ್‌ನೆಕ್ಸ್ಟ್‌ ಜೊತೆಗಿನ ಎಕ್ಸ್‌ಕ್ಲೂಸಿವ್ ಮಾತುಕತೆ

udupi
D K Shivakumar

ADR Report India : ದೇಶದ ಶ್ರೀಮಂತ ಸಿಎಂ ಡಿ.ಕೆ.ಶಿವಕುಮಾರ್

ಎಡಿಆರ್ (ADR) ಬಿಡುಗಡೆ ಮಾಡಿರುವ ದೇಶದ ಮುಖ್ಯಮಂತ್ರಿಗಳ ಆಸ್ತಿ ಮೌಲ್ಯದ ರಹಸ್ಯ ಬಹಿರಂಗಗೊಂಡಿದೆ. ಕರ್ನಾಟಕದ ಡಿ.ಕೆ.ಶಿವಕುಮಾರ್‌ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ

karnataka
Indian Hockey Team

Indian Hockey Jersey | 2026ರ ವಿಶ್ವಕಪ್‌ಗೆ ಭಾರತ ಹಾಕಿ ತಂಡದ ಹೊಸ ಜೆರ್ಸಿ

2026ರ ಹಾಕಿ ವಿಶ್ವಕಪ್ ಪಂದ್ಯಾವಳಿಗೆ ಸಾಂಪ್ರದಾಯಿಕ ನೀಲಿ ಬಣ್ಣದ ಉಡುಪಿನಲ್ಲಿ ಅಖಾಡಕ್ಕಿಳಿಯುತ್ತಿದ್ದ ಟೀಂ ಇಂಡಿಯಾ, ಇನ್ಮುಂದೆ ಕೇಸರಿ ಬಣ್ಣದ ಜೆರ್ಸಿಯಲ್ಲಿ ಮಿಂಚಲಿದೆ.

sports
kundapura murder

1.5 ಲಕ್ಷ ಹಣಕ್ಕಾಗಿ ಕುಂದಾಪುರದಲ್ಲಿ ಬಿಗ್ ಶೂಟೌಟ್ | ಧಮ್ ಇದ್ದರೆ ಬಾ ಎಂದು ಶೂಟೌಟ್

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದ ಉದ್ಯಮಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ.

videos
Top News Kannada 1

Top News Kannada : ಕರಾವಳಿಯಲ್ಲಿ ಮುಂದುವರಿದ ವರುಣನ ಆರ್ಭಟ, ಯಡಕುಮಾರಿ–ಶ್ರೀವಾಗಿಲು ನಡುವೆ ಭೀಕರ ಭೂಕುಸಿತ

news
OLAMPIC 1

Glasgow CWG : ಗ್ಲಾಸ್ಗೋ ಕಾಮನ್‌ವೆಲ್ತ್‌ನಲ್ಲಿ ಭಾರತೀಯ ಬಾಕ್ಸರ್‌ಗಳ ಭರ್ಜರಿ ಪಂಚ್

ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಬಾಕ್ಸರ್‌ಗಳು ಅಭೂತಪೂರ್ವ ಪ್ರದರ್ಶನ ನೀಡುವ ಮೂಲಕ ಇತಿಹಾಸ ಬರೆದಿದ್ದಾರೆ.

dk shivkumar

BDA Vacant Site : ಬೆಂಗಳೂರು ಖಾಲಿ ನಿವೇಶನ ಮಾಲೀಕರಿಗೆ ಸಿಎಂ ಖಡಕ್​ ವಾರ್ನಿಂಗ್

ಬೆಂಗಳೂರು ನಗರದಲ್ಲಿ ಸೈಟ್‌ಗಳನ್ನು ಖರೀದಿಸಿ ಕೇವಲ ರಿಯಲ್ ಎಸ್ಟೇಟ್ ಹೂಡಿಕೆಗಾಗಿ ಖಾಲಿ ಬಿಡುವ ಮಾಲೀಕರಿಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ವಾರ್ನಿಂಗ್ ನೀಡಿದ್ದಾರೆ.

kundapura 1

Kundapura Shootout : ಹಣಕಾಸು ವಿಚಾರಕ್ಕೆ ಕುಂದಾಪುರದಲ್ಲಿ ರಕ್ತಪಾತ ಪ್ರಕರಣ

ಕುಂದಾಪುರದ ಉದ್ಯಮಿ ಐವನ್ ಮಸ್ಕರೇನಸ್ ಶೂಟೌಟ್ ಪ್ರಕರಣದ ಮುಖ್ಯ ಆರೋಪಿ ಡೆರಿಕ್ ಕ್ರಾಸ್ತಾನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಸುದೀರ್ಘ ತನಿಖೆಗೆ ದೊಡ್ಡ ಯಶಸ್ಸು ಸಿಕ್ಕಿದೆ.