kundapura 1

Kundapura Shootout : ಹಣಕಾಸು ವಿಚಾರಕ್ಕೆ ಕುಂದಾಪುರದಲ್ಲಿ ರಕ್ತಪಾತ ಪ್ರಕರಣ

ಕುಂದಾಪುರದ ಉದ್ಯಮಿ ಐವನ್ ಮಸ್ಕರೇನಸ್ ಶೂಟೌಟ್ ಪ್ರಕರಣದ ಮುಖ್ಯ ಆರೋಪಿ ಡೆರಿಕ್ ಕ್ರಾಸ್ತಾನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಸುದೀರ್ಘ ತನಿಖೆಗೆ ದೊಡ್ಡ ಯಶಸ್ಸು ಸಿಕ್ಕಿದೆ.

Yedakumari Landslide : ಕರಾವಳಿ-ಬೆಂಗಳೂರು ಸಂಪರ್ಕಿಸುವ ರೈಲು ಸಂಚಾರ ಸ್ಥಗಿತ

ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಯಡಕುಮಾರಿ ಹಾಗೂ ಶ್ರೀವಾಗಿಲು ರೈಲು ನಿಲ್ದಾಣಗಳ ನಡುವೆ ಭೀಕರ ಭೂಕುಸಿತ ಸಂಭವಿಸಿದೆ.

bantwala (1)

Bantwal Floods : ಕರಾವಳಿಯಲ್ಲಿ ಮುಂದುವರಿದ ವರುಣನ ಆರ್ಭಟ

ಕರಾವಳಿ ಜಿಲ್ಲೆಗಳಲ್ಲಿ ಧೋ ಕರೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ ನದಿ ನೀರು ಹರಿದು ಬಂಟ್ವಾಳ ತಾಲೂಕು ಸಂಪೂರ್ಣವಾಗಿ ಜಲಾವೃತಗೊಂಡಿದೆ.

RCB Brand Value

RCB Brand Value : ಐಪಿಎಲ್ ಇತಿಹಾಸದಲ್ಲೇ ಆರ್‌ಸಿಬಿ ಮಹಾನ್ ದಾಖಲೆ

ಐಪಿಎಲ್ ಟ್ರೋಫಿ ಗೆದ್ದು ಕನ್ನಡಿಗರಿಗೆ ಹಾಗೂ ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ ಹೆಮ್ಮೆ ತಂದಿದ್ದ ಆರ್‌ಸಿಬಿ ತಂಡದ ಬ್ರ್ಯಾಂಡ್ ಮೌಲ್ಯವು 300 ಮಿಲಿಯನ್ ಡಾಲರ್‌ಗೆ ಏರಿಕೆ ಕಂಡಿದೆ.

LPG GAS Price Down

LPG Price : ಗ್ಯಾಸ್‌ ದರ ಇಳಿಕೆ, ಬಸ್‌ ಟಿಕೆಟ್‌ ದರ ಏರಿಕೆ

ಸಾಮಾನ್ಯ ಜನರಿಗೆ ಪ್ರಯಾಣ ವೆಚ್ಚದ ಬಿಸಿ ತಟ್ಟಿದ್ದು, ಬಸ್ ಟಿಕೆಟ್ ದರದಲ್ಲಿ ಏರಿಕೆ ಮಾಡಲಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ದರ ಇಳಿಕೆ

india