agriculture

ಈರುಳ್ಳಿ ಬೆಲೆ ಕುಸಿತ : ಸರಕಾರದ ಯೋಜನೆಯಿಂದ ಶೀಘ್ರದಲ್ಲೇ ರೈತರಿಗೆ ಪರಿಹಾರ

ನವದೆಹಲಿ : ತರಕಾರಿ ಮಂಡಿಗಳಲ್ಲಿ ಖಾರಿಫ್ ಕೆಂಪು ಈರುಳ್ಳಿ ಬೆಲೆ ಕುಸಿತದ (Onion price down)‌ ಹಿನ್ನೆಲೆಯಲ್ಲಿ ಖಾರಿಫ್ ಕೆಂಪು ಈರುಳ್ಳಿ ಖರೀದಿಗೆ ಮತ್ತು ಏಕಕಾಲದಲ್ಲಿ ಬಳಕೆ...

Read more

PM Kisan : ಪಿಎಂ ಕಿಸಾನ್ ಕಂತು ಬಿಡುಗಡೆ, ಆಧಾರ ಪ್ರಕಾರ ಫಲಾನುಭವಿ ಹೆಸರನ್ನು ಬದಲಾಯಿಸುವುದು ಹೇಗೆ ಗೊತ್ತಾ ?

ನವದೆಹಲಿ : ಹೋಳಿ ಮತ್ತು ರಬಿ ಕಟಾವಿಗೆ ಮುಂಚಿತವಾಗಿ ಪ್ರಧಾನ ಪಿಎಂ ಕಿಸಾನ್ ಯೋಜನೆಯಡಿ ಎಂಟು ಕೋಟಿಗೂ ಹೆಚ್ಚು ಅರ್ಹ ರೈತರಿಗೆ 16,800 ಕೋಟಿ (PM Kisan...

Read more

ಪಿಎಂ ಕಿಸಾನ್‌ ಯೋಜನೆ : ಕೊನೆಗೂ ರೈತರ ಖಾತೆಗೆ ಜಮಾ ಆಗಲಿದೆ 13 ನೇ ಕಂತು

ನವದೆಹಲಿ : ಹೋಳಿ ಮತ್ತು ರಬಿ ಕಟಾವಿಗೆ ಮುಂಚಿತವಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ (ಫೆಬ್ರವರಿ 27) ದಂದು ಪ್ರಮುಖ ಪಿಎಂ-ಕಿಸಾನ್ (Pradhan Mantri...

Read more

12 ಕೋಟಿ ರೈತರಿಗೆ ಗುಡ್‌ ನ್ಯೂಸ್‌ : ಈ ದಿನದಂದು 13ನೇ ಕಂತು ಖಾತೆಗೆ ಜಮೆ

ಬೆಂಗಳೂರು : ದೇಶದಾದ್ಯಂತ 12 ಕೋಟಿ ಪಿಎಂ ಕಿಸಾನ್‌ ಯೋಜನೆಯ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌ ಇದಾಗಿದೆ. ಮುಂದಿನ ವಾರ ಪಿಎಂ ಕಿಸಾನ್‌ ಯೋಜನೆಯ 13ನೇ ಕಂತಿಗೆ ಕಾಯುತ್ತಿರುವ...

Read more

ಜಾಗತಿಕ ಆಹಾರ ಬಿಕ್ಕಟ್ಟಿಗೆ ಈರುಳ್ಳಿ ಕೊರತೆ ಕಾರಣ ಆಗಬಹುದು ?

ನವದೆಹಲಿ : ಈರುಳ್ಳಿ ಎನ್ನುವುದು ಅಡುಗೆ ಹೆಚ್ಚಿನ ತಿನ್ನಿಸುಗಳ ರುಚಿ ಹೆಚ್ಚಿಸಲು ಮುಖ್ಯ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲದೇ ಈರುಳ್ಳಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ಇದೀಗ ಹಲವಾರು...

Read more

Bamboo Bottle Benefits : ಬಿದಿರಿನ ಬಾಟಲಿಯಲ್ಲಿ ನೀರುಕುಡಿಯುವುದರಿಂದ ಸಿಗುವ ಪ್ರಯೋಜನಗಳು ನಿಮಗೆ ಗೊತ್ತಾ?

ಬಿದಿರು (Bamboo) ಬಹಳ ಉಪಯುಕ್ತ ಬೆಳೆ. ಬಿದಿರಿನಿಂದ ಅನೇಕ ಪ್ರಯೋಜನಗಳಿವೆ. ಈಶಾನ್ಯ (North-East) ಭಾರತದ ರೈತರು ತಮ್ಮ ಜೀವನೋಪಾಯಕ್ಕಾಗಿ ಬಿದಿರನ್ನು ಬೆಳೆಯುತ್ತಾರೆ. ಹಾಗೆಯೇ ಭಾರತದ ಇತರ ಭಾಗಗಳಲ್ಲಿಯೂ...

Read more

Pm Kisan 13th Installment : ರೈತ ಬಂಧುಗಳಿಗೆ ಗುಡ್‌ನ್ಯೂಸ್‌ : ಫೆಬ್ರವರಿ 24 ರಂದು ಪಿಎಂ ಕಿಸಾನ್‌ ಕಂತು ಬಿಡುಗಡೆ

ನವದೆಹಲಿ : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (Pm Kisan 13th Installment) ಇತ್ತೀಚಿನ ಕಂತಿಗಾಗಿ ಕಾಯುತ್ತಿರುವ ಫಲಾನುಭವಿ ರೈತರು, ನಿಮಗಾಗಿ ಒಂದು ಗುಡ್‌ ನ್ಯೂಸ್‌...

Read more

PM Kisan Yojana 13th installment : 4 ವರ್ಷ ಪೂರ್ಣಗೊಳಿಸಿದ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ : 13 ನೇ ಕಂತು ಬಿಡುಗಡೆ ಸಾಧ್ಯತೆ

ನವದೆಹಲಿ : ದೇಶದಾದ್ಯಂತ ಕೋಟ್ಯಾಂತರ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತುಗಾಗಿ (PM Kisan Scheme 13th installment) ಕಾಯುತ್ತಿದ್ದಾರೆ....

Read more

Banana Price Hike : ಬಾಳೆಹಣ್ಣಿನ ಬೆಲೆ ಡಜನ್ ಗೆ 80 ರೂಪಾಯಿ : ಬೆಲೆ ಕೇಳಿ ಸುಸ್ತಾದ ಗ್ರಾಹಕರು

ಮುಂಬೈ: ಭಾರತದ ವಾಣಿಜ್ಯ ನಗರದಲ್ಲಿ ಒಂದಾದ ಮುಂಬೈಯಲ್ಲಿ ಹಾಲು ಮತ್ತು ಮೊಟ್ಟೆಯ ನಂತರ, ಬಾಳೆಹಣ್ಣಿನ ಬೆಲೆ (Banana Price Hike) ಎಲ್ಲಾ ದಾಖಲೆಗಳನ್ನು ಮುರಿದಿದೆ. ಇದೀಗ ಮುಂಬೈ...

Read more

PM Kisan Scheme : ರೈತರಿಗೆ ಸಿಹಿ ಸುದ್ಧಿ : ಫೆಬ್ರವರಿ ಮೂರನೇ ವಾರ ಕೈ ಸೇರಲಿದೆ ಪಿಎಂ ಕಿಸಾನ್ 13 ನೇ ಕಂತು

ನವದೆಹಲಿ : ದೇಶದಾದ್ಯಂತ ರೈತರು ಪಿಎಂ ಕಿಸಾನ್ 13 ನೇ (PM Kisan Scheme) ಕಂತಿನ ದಿನಾಂಕಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಆ ರೈತರಲ್ಲಿ ನೀವೂ ಒಬ್ಬರಾಗಿದ್ದರೆ, ಈ...

Read more
Page 1 of 11 1 2 11