ನಿತ್ಯಭವಿಷ್ಯ : 04-01-2021

ಮೇಷರಾಶಿ
ಕೆಲಸ ಕಾರ್ಯಗಳಲ್ಲಿ ಪ್ರಗತಿ, ಹಿತಶತ್ರುಗಳಿಂದ ತೊಂದರೆ, ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ, ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ವರಮಾನ, ಆರ್ಥಿಕವಾಗಿ ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಆಂತರಿಕ ಕಲಹ ನಿವಾರಣೆ.

ವೃಶಷಭರಾಶಿ
ಚಂಚಲತೆಯನ್ನು ಬಿಟ್ಟುಬಿಡಿ, ಒಳ್ಳೆಯ ವರ್ತನೆಯಿಂದ ಯಶಸ್ಸು, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಹಣಕಾಸಿನ ವಿಚಾರದಲ್ಲಿ ಮೋಸ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗದಲ್ಲಿ ಹಿನ್ನಡೆ, ಆತ್ಮೀಯರ ಭೇಟಿ.

ಮಿಥುನರಾಶಿ
ಹೊಸ ವಸ್ತುಗಳ ಖರೀದಿ, ದಾಯಾದಿಗಳಿಂದ ತೊಂದರೆ, ಚಿಂತನೆಗಳು ಯಶಸ್ಸನ್ನು ಕೊಡಲಿವೆ, ಶತ್ರು ಪರಾಜಯ, ದಾಂಪತ್ಯ ಜೀವನದಲ್ಲಿ ನೆಮ್ಮದಿ, ಗಣ್ಯವ್ಯಕ್ತಿಗಳ ಭೇಟಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅನ್ಯ ಜನರಲ್ಲಿ ವೈಮನಸ್ಯ.

ಕಟಕರಾಶಿ
ಧರ್ಮಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ, ವಿಪರೀತ ಕೆಲಸ ಕಾರ್ಯ, ಮನಸಿನ ಭಾವನೆಯನ್ನು ಪ್ರಕಟಿಸುವುದು ಉತ್ತಮ, ವಾಹನದಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ನೇಹಿತರಿಂದ ಸಹಕಾರ, ಸ್ಥಿರಾಸ್ತಿ ಖರೀದಿ, ಧೈರ್ಯದಿಂದ ಮುನ್ನುಗ್ಗುವಿರಿ.

ಸಿಂಹರಾಶಿ
ವ್ಯವಹಾರ ಮಾಡುವಾಗ ಎಚ್ಚರವಾಗಿರಿ, ವಾಹನ ರಿಪೇರಿ, ಉತ್ತಮ ಆಲೋಚನೆಗಳಿಂದ ಮನಸಿಗೆ ನೆಮ್ಮದಿ, ಮಾನಸಿಕ ತೊಂದರೆ, ಮಾತಿನಲ್ಲಿ ಹಿಡಿತವಿರಲಿ, ಮನಕ್ಲೇಷ, ಆರೋಗ್ಯದ ಕಡೆ ಗಮನ ಕೊಡಿ.

ಕನ್ಯಾರಾಶಿ
ಮಂಗಲ ಕಾರ್ಯಕ್ಕಾಗಿ ಪ್ರವಾಸ, ವಾಹನ ಖರೀದಿ, ಹಣಕಾಸಿನ ಪರಿಸ್ಥಿತಿ ಉತ್ತಮ, ಹಿರಿಯರ ಆಗಮನದಿಂದ ಸಂತಸ, ವ್ಯಾಪಾರದಲ್ಲಿ ಲಾಭ, ದೂರಪ್ರಯಾಣ, ನಿಮ್ಮತನವನ್ನು ತೋರಿಸುವ ಕಾರ್ಯವನ್ನು ಮಾಡಿರಿ, ವಸ್ತ್ರ ಖರೀದಿ.

ತುಲಾರಾಶಿ
ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ, ಷೇರು ಮಾರುಕಟ್ಟೆಯಲ್ಲಿ ಲಾಭ, ಯಾವುದೇ ವಿಚಾರದಲ್ಲಿಯೂ ಸಂಘರ್ಷಕ್ಕೆ ಇಳಿಯದಿರಿ, ಮಾನಸಿಕ ಹಿಂಸೆ, ಅಕಾಲ ಭೋಜನ, ಚಂಚಲ ಮನಸ್ಸು, ಮಕ್ಕಳಿಂದ ತೊಂದರೆ.

ವೃಶ್ಚಿಕರಾಶಿ
ಮಾನಸಿಕ ಒತ್ತಡಗಳು ಕಡಿಮೆಯಾಗಲಿದೆ, ಬಂಧುಗಳಿಂದ ನಿಂದನೆ, ವಿನಾಕಾರಣ ಕಲಹ, ವೃತ್ತಿರಂಗದಲ್ಲಿ ಉನ್ನತಿ, ವ್ಯವಹಾರಗಳಲ್ಲಿ ನಷ್ಟ, ಜೀವನದಲ್ಲಿ ನೆಮ್ಮದಿ ಕಾಣುವಿರಿ, ಹಣಕಾಸಿನ ಬಗ್ಗೆ ಎಚ್ಚರವಿರಲಿ.

ಧನಸುರಾಶಿ
ತಾಳ್ಮೆಯಿಂದ ವ್ಯವಹರಿಸಿ, ಗುರು ಹಿರಿಯರ ಸಲಹೆಯಂತೆ ನಡೆಯಿರಿ, ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಲಭ್ಯ, ಹಣಕಾಸಿನ ವಿಚಾರದಲ್ಲಿ ಅದ್ಬುತ ಅವಕಾಶ ಲಭಿಸುವುದು, ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ, ಕಾರ್ಯಾನುಕೂಲದಿಂದ ಸಂತೃಪ್ತಿ,

ಮಕರರಾಶಿ
ದೂರ ಸಂಚಾರ ಸಾಧ್ಯತೆ, ವಿಪರೀತ ಖರ್ಚು, ಮಿತ್ರರ ಭೇಟಿ, ಮನೆಯಲ್ಲಿ ಪತ್ನಿ ಮಕ್ಕಳೊಂದಿಗೆ ಪ್ರವಾಸ, ದೂರ ಸಂಚಾರ, ಗೊಂದಲವನ್ನು ಪರಿಹರಿಸಿಕೊಳ್ಳಿ, ಮಾನಸಿಕ ಒತ್ತಡದಿಂದ ಮುಕ್ತರಾಗಲು ಪ್ರಯತ್ನಿಸಿ, ನಿಂತುಹೋಗಿದ್ದ ಕೆಲಸಗಳು ಮರುಚಾಲನೆ.

ಕುಂಭರಾಶಿ
ವಿರೋಧಿಗಳಿಂದ ದೂರವಿರಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಕೊಟ್ಟ ಸಾಲ ಹಿಂಪಡೆಯಲು ಪ್ರಯತ್ನ, ಸಾಂಸಾರಿಕವಾಗಿ ಕಿರಿಕಿರಿ, ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ, ಉತ್ಪನ್ನ ವಹಿವಾಟುದಾರರಿಗೆ ಅಧಿಕ ಲಾಭ.

ಮೀನರಾಶಿ
ಜೀವನ ಶೈಲಿ ಬದಲಾಗುವ ಪ್ರಸಂಗ ನಡೆಯಲಿದೆ,ಸ್ತ್ರೀಯರಿಗೆ ಶುಭ ಸಮಯ, ಸರ್ಕಾರಿ ಕೆಲಸದವರಿಗೆ ಭಾಗ್ಯ ಯೋಗ, ದುಡುಕಿ ತಪ್ಪು ಹೆಜ್ಜೆಯನ್ನಿಡಬೇಡಿ, ಅಧಿಕ ಖರ್ಚು, ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗಿ, ಮನಃಶಾಂತಿ, ಮನೆ ನವೀಕರಣಕ್ಕಾಗಿ ಖರ್ಚು.

Comments are closed.