ಸೋಮವಾರ, ಜೂನ್ 16, 2025
Homehoroscopeನಿತ್ಯಭವಿಷ್ಯ :10-12-2020

ನಿತ್ಯಭವಿಷ್ಯ :10-12-2020

- Advertisement -

ಮೇಷರಾಶಿ
ಆರ್ಥಿಕ ಸ್ಥಿತಿಯು ಹಂತ ಹಂತವಾಗಿ ಉನ್ನತಿಗೇರಲಿದೆ, ಆರೋಗ್ಯ ದಲ್ಲಿ ಏರುಪೇರು, ಭೂಮಿ ಸ್ಥಿರಾಸ್ತಿ ಮೇಲೆ ಸಾಲ, ಮಕ್ಕಳಿಂದ ಒತ್ತಡಗಳು, ಸರಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ತಾಯಿಯೊಂದಿಗೆ ವಾಗ್ವಾದವ, ಸ್ವಂತ ಉದ್ಯಮ ವ್ಯಾಪಾರದಲ್ಲಿ ಪ್ರಗತಿ, ವಾಹನ ಅಪಘಾತಗಳು.

ವೃಷಭರಾಶಿ
ನೂತನ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸಂಗಾತಿಯಿಂದ ಅನುಕೂಲ, ಅಹಂಭಾವದಿಂದ ದಾಂಪತ್ಯದಲ್ಲಿ ಮನಸ್ತಾಪ, ಮಿತ್ರರಿಂದ ನಿದ್ರಾಭಂಗ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಬಂಧು ಬಾಂಧವರಿಗೆ ಅಧಿಕ ಖರ್ಚು, ಯಂತ್ರೋಪಕರಣಗಳಿಂದ ನಷ್ಟ, ಸ್ಥಿರಾಸ್ತಿ ವಾಹನ ಅನುಕೂಲ.


ಮಿಥುನರಾಶಿ
ವ್ಯವಹಾರದಲ್ಲಿ ನಷ್ಟ, ಆಕಸ್ಮಿಕ ಪ್ರಯಾಣ, ದೂರ ಪ್ರಯಾಣದಿಂದ ಲಾಭ, ನೆರೆಹೊರೆಯವರಿಂದ ಒತ್ತಡಗಳು, ಸಾಲಗಾರರಿಂದ ಭಾದೆ, ಆರೋಗ್ಯದಲ್ಲಿ ವ್ಯತ್ಯಾಸ, ಲಾಭದ ಪ್ರಮಾಣ ಕುಂಠಿತ, ಸ್ನೇಹಿತರು ದೂರವಾಗುವರು, ರೋಗರುಜಿನಗಳಿಗೆ ಖರ್ಚು.

ಕಟಕರಾಶಿ
ಆರ್ಥಿಕವಾಗಿ ಪ್ರಗತಿ, ವ್ಯವಹಾರದಲ್ಲಿ ಲಾಭ,‌‌ ಸಾಂಸಾರಿಕವಾಗಿ ನೆಮ್ಮದಿ, ಮಕ್ಕಳಿಂದ ಲಾಭ, ಉದ್ಯೋಗ ಲಾಭ, ಆತ್ಮಾಭಿಮಾನಕ್ಕೆ ಧಕ್ಕೆ, ದಾಯಾದಿ ಕಲಹಗಳು, ರಕ್ತ ದೋಷಗಳು, ಮಕ್ಕಳಲ್ಲಿ ಉತ್ತಮ ಪ್ರಗತಿ.


ಸಿಂಹರಾಶಿ
ಆರೋಗ್ಯದಲ್ಲಿ ವೃದ್ದಿ, ಅಧಿಕಾರಿಗಳಿಂದ ನೋವು, ಉದ್ಯೋಗ ಪ್ರಗತಿ, ಸ್ವಯಂಕೃತ ಅಪರಾಧಗಳಿಂದ ನಿಂದನೆ, ಗೃಹೋಪಯೋಗಿ ವಸ್ತುಗಳಿಗೆ ಖರ್ಚು, ಅವಕಾಶ ವಂಚಿತರಾಗುವಿರಿ, ಭೂಮಿ ವಾಹನದಿಂದ ಧನಾಗಮನ, ತಂದೆಯಿಂದ ಅನುಕೂಲ, ಪದವಿ ವಿದ್ಯಾರ್ಥಿಗಳಿಗೆ ಸಮಸ್ಯೆ.

ಕನ್ಯಾರಾಶಿ
ಇಚ್ಚಿತ ಕೆಲಸಗಳಲ್ಲಿ ಜಯ, ಕಾರ್ಯಕ್ಷೇತ್ರದಲ್ಲಿ ಕಿರಿ ಕಿರಿ, ದಾಂಪತ್ಯದಲ್ಲಿ ಸಮಸ್ಯೆ, ಅಧಿಕ ಸಿಟ್ಟು ಆತುರದ ಸ್ವಭಾವ, ಆಕಸ್ಮಿಕ ನಷ್ಟ, ತಂದೆಯೊಂದಿಗೆ ಕಿರಿಕಿರಿ, ಅನಿರೀಕ್ಷಿತ ಸೋಲು ನಷ್ಟ ನಿರಾಸೆ, ಹೊಸ ವ್ಯವಹಾರ ಬೇಡ, ನೆರೆಹೊರೆಯವರೊಂದಿಗೆ ಕಿರಿಕಿರಿ.

ತುಲಾರಾಶಿ
ಮನೆಯಲ್ಲಿ ನೆಮ್ಮದಿಯ ವಾತಾವರಣ, ಸಂಗಾತಿಯಿಂದ ಭಾದೆ ನೋವು, ಪಾಲುದಾರರಿಂದ ಸಮಸ್ಯೆ, ಲಾಭದ ಪ್ರಮಾಣ ಕುಂಠಿತ, ಅವಕಾಶ ಕೈತಪ್ಪುವ ಸಂದರ್ಭ, ಸ್ನೇಹಿತರು ದೂರ, ಉದ್ಯೋಗ ಲಾಭ, ವಿಚ್ಛೇದನ ಕೇಸುಗಳಲ್ಲಿ ಜಯ, ಆರೋಗ್ಯದ‌ ಬಗ್ಗೆ ಕಾಳಜಿ ಇರಲಿ.

ವೃಶ್ಚಿಕರಾಶಿ
ಸ್ವತಃ ವ್ಯಾಪಾರಿಗಳಿಗೆ ಗೆಲುವು, ವಯಸ್ಕರಿಗೆ ಕಂಕಣಬಲ ಕೂಡಿಬರಲಿದೆ, ಮನೆಯಲ್ಲಿ ನೆಮ್ಮದಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ವ್ಯವಹಾರಸ್ಥರಿಗೆ ಕಮಿಷನ್ ಏಜೆಂಟ್‍ಗಳಿಗೆ ಅನುಕೂಲ, ಶುಭ ಕಾರ್ಯ ಸುದ್ದಿ, ಆರೋಗ್ಯದಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.


ಧನಸುರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅನುಕೂಲ, ತಂದೆಯಿಂದ ಅನುಕೂಲ, ಆಸ್ತಿ ವಿಷಯದಲ್ಲಿ ಜಯ, ಅನಾರೋಗ್ಯ ಸಮಸ್ಯೆಯಿಂದ ಭವಿಷ್ಯದ ಚಿಂತೆ, ಮಕ್ಕಳೊಂದಿಗೆ ವಾಗ್ವಾದ, ಮಾನಸಿಕ ಒತ್ತಡ, ದಾಯಾದಿ ಕಲಹಗಳು ಅಧಿಕ, ಪದವಿ ವಿದ್ಯಾರ್ಥಿಗಳಲ್ಲಿ ಮಂದತ್ವ.

ಮಕರರಾಶಿ
ವಾಹನ ಯೋಗ, ಆರೋಗ್ಯ ಸಮಸ್ಯೆ, ಪತ್ರ ವ್ಯವಹಾರಗಳಲ್ಲಿ ತೊಂದರೆ, ಕೋರ್ಟ್ ಕೇಸ್ ಅಲೆದಾಟ, ಸೋಲು ನಷ್ಟ ನಿರಾಸೆ, ಅನಿರೀಕ್ಷಿತ ಲಾಭ ಗುಪ್ತಧನ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭರಾಶಿ
ಉದ್ಯೋಗ ಬದಲಾವಣೆ ಮನಸ್ಸು, ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಲಾಭ, ಬಂಧುಗಳೊಂದಿಗೆ ಉತ್ತಮ ಬಾಂಧವ್ಯ, ಉದ್ಯೋಗದಲ್ಲಿ ಅನುಕೂಲ, ಸ್ಥಿರಾಸ್ತಿ ಕನಸು

ಮೀನರಾಶಿ
ಹೊಸ ಹೊಸ ಅವಕಾಶಗಳ ಲಭ್ಯತೆ, ಬರಬೇಕಾದ ಹಣ ಕೈ ಸೇರಲಿದೆ, ಸಾಲ ಮಾಡುವ ಸಂದರ್ಭ, ತಲೆನೋವು ಉಸಿರಾಟ ಸಮಸ್ಯೆ, ದೂರ ಪ್ರಯಾಣ, ಕಾರ್ಯ ಜಯ, ಮಕ್ಕಳಿಂದ ಆರ್ಥಿಕ ಅನುಕೂಲ, ಮಾತಿನಿಂದ ಸಮಸ್ಯೆ, ತಂದೆಯಿಂದ ಭಾಗ್ಯೋದಯ, ವಿದ್ಯಾರ್ಥಿಗಳಲ್ಲಿ ಯಶಸ್ಸು, ವಾರಾಂತ್ಯಕ್ಕೆ ಶುಭಫಲ ಲಭಿಸಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular