ಸೋಮವಾರ, ಜೂನ್ 16, 2025
Homehoroscopeನಿತ್ಯಭವಿಷ್ಯ : 25-01-2021

ನಿತ್ಯಭವಿಷ್ಯ : 25-01-2021

- Advertisement -

ಮೇಷರಾಶಿ
ವ್ಯವಹಾರದಲ್ಲಿ ಅಭಿವೃದ್ದಿ ಕಂಡುಬರಲಿದೆ, ಮೌನದಿಂದಲೇ ಎಲ್ಲವನ್ನು ಗೆಲ್ಲಬಹುದು, , ಶುಭ ಕಾರ್ಯಗಳಲ್ಲಿ ಭಾಗಿ, ವ್ಯಾಪಾರದಲ್ಲಿ ಲಾಭ, ವಿರೋಧಿಗಳಿಂದ ಕಿರುಕುಳ ಎಚ್ಚರ, ಆರೋಗ್ಯದಲ್ಲಿ ಚೇತರಿಕೆ, ಅಲ್ಪ ಲಾಭ, ಅಧಿಕ ಖರ್ಚು, ಮನೆಯಲ್ಲಿ ಅಶಾಂತಿ ಕಂಡುಬರಲಿದೆ.

ವೃಷಭರಾಶಿ
ಅವಸರದ ಕಾರ್ಯದಿಂದ ಅಚಾತುರ್ಯ, ಬಂಧು-ಮಿತ್ರರಿಂದ ಸಹಾಯ, ಧನಲಾಭ, ಆದಾಯದ ಹೊಸ ಮಾರ್ಗಗಳು ಗೋಚರಕ್ಕೆ ಬರಲಿದೆ, ಆರೋಗ್ಯದಲ್ಲಿ ಏರುಪೇರು, ಪರಸ್ಥಳ ವಾಸ, ಸೇವಕರಿಂದ ತೊಂದರೆ, ಕೃಷಿಕರಿಗೆ ನಷ್ಟ, ಷೇರು ವ್ಯವಹಾರದಲ್ಲಿ ನಷ್ಟ.

ಮಿಥುನರಾಶಿ
ಪತ್ನಿಯಿಂದ ಕಿರಿಕಿರಿ, ರಕ್ತದೊತ್ತಡದಿಂದ ಬಾದೆ, ಪುಣ್ಯಕ್ಷೇತ್ರ ದರ್ಶನ, ಸ್ಥಿರಾಸ್ತಿ ಸಂಪಾದನೆ, ಯತ್ನ ಕಾರ್ಯ ಅನುಕೂಲ, ಮನಶಾಂತಿ, ಕುಟುಂಬದಲ್ಲಿ ನೆಮ್ಮದಿ, ಆತ್ಮಶಕ್ತಿ ವೃದ್ದಿಸಿಕೊಳ್ಳಿ.

ಕಟಕರಾಶಿ
ಕಾರ್ಯಕ್ಷೇತ್ರದಲ್ಲಿ ಉನ್ನತ ಹುದ್ದೆ ಸಾಧ್ಯ, ಧನವ್ಯಯ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ವಿದ್ಯಾಕ್ಷೇತ್ರದಲ್ಲಿ ಪ್ರಯತ್ನ ಬಲದ ಅಗತ್ಯವಿದೆ, ಸ್ತ್ರೀ ಲಾಭ, ಮಹಿಳೆಯರಿಗೆ ಅನುಕೂಲಕರ ದಿನ. ಆಭರಣ ಖರೀದಿ ಯೋಗ, ಮಾತಿನಿಂದ ಮೈತ್ರಿಯಲ್ಲಿ ಬಿರುಕು.

ಸಿಂಹರಾಶಿ
ಆದಾಯಕ್ಕಿಂತ ಖರ್ಚು ಜಾಸ್ತಿ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಕಾರ್ಯಸಾಧನೆಗಾಗಿ ತಿರುಗಾಟ, ವ್ಯಾಪಾರಿಗಳಿಗೆ ಸಾಲ ವಸೂಲಾತಿ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ದುಷ್ಟ ಜನರಿಂದ ದೂರವಿರಿ.

ಕನ್ಯಾರಾಶಿ
ವ್ಯವಹಾರದಲ್ಲಿ ಅಭಿವೃದ್ದಿ ಗೋಚರಕ್ಕೆ ಬರಲಿದೆ, ಮನಃಶಾಂತಿ, ಗುರು ಹಿರಿಯರಲ್ಲಿ ಭಕ್ತಿ, ನಂಬಿದ ಜನರಿಂದ ವೈಮನಸ್ಸು, ಮನಸ್ತಾಪ, ಸ್ಥಾನ ಪ್ರಾಪ್ತಿಗಾಗಿ ಹೋರಾಟ, ಮಕ್ಕಳ ವಿದ್ಯೆಗಾಗಿ ಖರ್ಚು, ನೂತನ ಬಂಧುಮಿತ್ರರ ಆಗಮನದಿಂದ ಸಂತಸ, ಕುಲದೇವರ ದರ್ಶನ.

ತುಲಾರಾಶಿ
ಕಷ್ಟದಿಂದಲೇ ಗುರಿಮುಟ್ಟುವಿರಿ, ವಿದ್ಯಾರ್ಥಿಗಳಿಗೆ ತೊಂದರೆ, ಅಧಿಕ ಖರ್ಚು, ಧಾರ್ಮಿಕ ಕ್ಷೇತ್ರಗಳ ದರ್ಶನ, ವೆಚ್ಚದ ಮೇಲೆ ಹಿಡಿತವಿರಲಿ, ಶತ್ರು ಬಾಧೆ, ಅಕಾಲ ಭೋಜನ, ಯತ್ನ ಕಾರ್ಯದಲ್ಲಿ ಜಯ, ಆರೋಗ್ಯದ ಕಡೆ ಗಮನವಿರಲಿ.

ವೃಶ್ಚಿಕರಾಶಿ
ಶತ್ರುಗಳಿಂದ ಕಾರ್ಯಹಾನಿ, ದೇವತಾ ಕಾರ್ಯಗಳಲ್ಲಿ ಭಾಗಿ, ಋಣ ವಿಮೋಚನೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲದ ಅಗತ್ಯವಿದೆ, ದುಶ್ಚಟಗಳಿಂದ ದೂರವಿರಿ, ಮಾತಾ ಪಿತೃಗಳಿಗೆ ಸಹಾಯ, ಹಣ ಉಳಿಯುವುದಿಲ್ಲ, ದೂರ ಪ್ರಯಾಣ.

https://kannada.newsnext.live/here-is-the-missing-object-protecting-the-devotees-polali-raja-rajeshwari-temple/

ಧನಸುರಾಶಿ
ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಸರಕಾರಿ ಕೆಲಸಗಳಲ್ಲಿ ಕಾರ್ಯಸಿದ್ದಿ, ಷೇರು ವ್ಯವಹಾರದಲ್ಲಿ ಅಲ್ಪ ಲಾಭ, ನಂಬಿದ ಜನರಿಂದ ಮೋಸ, ಉದ್ಯೋಗದಲ್ಲಿ ಅಭಿವೃದ್ಧಿ, ಅನಾವಶ್ಯಕ ಪ್ರಯಾಣ ಕಂಡುಬರಲಿದೆ, ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ, ಧನಲಾಭ.

ಮಕರರಾಶಿ
ವ್ಯಾಪಾರಿ ವರ್ಗಕ್ಕೆ ಪ್ರಗತಿ, ಗೃಹ ನಿರ್ಮಾಣದ ಕಾರ್ಯ ಆರಂಭಿಸುವಿರಿ, ಸರ್ಕಾರಿ ಕೆಲಸದವರಿಗೆ ಪ್ರಗತಿ, ವಿವಾಹ ಯೋಗ, ಧನವ್ಯಯದಿಂದ ಇಷ್ಟಾರ್ಥ ಸಿದ್ದಿ, ನೆರೆ ಹೊರೆಯವರಲ್ಲಿ ಮನಸ್ತಾಪ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ, ಆಕಸ್ಮಿಕ ಖರ್ಚು, ಮನಃಶಾಂತಿ.

ಕುಂಭರಾಶಿ
ಆಪ್ತರ ಸಲಹೆಯತ್ತ ಗಮನಹರಿಸಿ, ಆರೋಗ್ಯದಲ್ಲಿ ಏರುಪೇರು, ಸರ್ವತೋಮುಖ ಅಭಿವೃದ್ದಿ ಕಂಡುಬರಲಿದೆ, ಯತ್ನ ಕಾರ್ಯಭಂಗ, ಸಾಲಭಾದೆ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ಅನ್ಯ ಜನರಲ್ಲಿ ವೈಮನಸ್ಸು.

ಮೀನರಾಶಿ
ಸಂಪಾದನೆಯಿದ್ದರೂ ಹಣ ಕೈಗೆ ಬಾರದು, ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಿ, ಕೆಲಸಕಾರ್ಯಗಳಲ್ಲಿ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ, ಹಣದ ತೊಂದರೆ, ದ್ರವ್ಯ ನಷ್ಟ, ಶತ್ರು ಬಾಧೆ ಎಚ್ಚರದಿಂದಿರಿ, ಆರ್ಥಿಕ ಪರಿಸ್ಥಿತಿ ಏರುಪೇರು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular