ನಿತ್ಯಭವಿಷ್ಯ : ಭಾನುವಾರ ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ

ಮೇಷರಾಶಿ
ಸಹೋದ್ಯೋಗಿಗಳೊಂದಿಗೆ ವಿರೋಧ, ಮಾನಸಿಕ ನೆಮ್ಮದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಹೋರಾಟದಲ್ಲಿ ಗೆಲುವು, ಉದ್ಯೋಗದಲ್ಲಿ ಬಡ್ತಿ, ದ್ರವ್ಯಲಾಭ, ಬಂಧು ಮಿತ್ರರಲ್ಲಿ ಬಾಂಧವ್ಯ, ಇಷ್ಟಾರ್ಥ ಸಿದ್ಧಿ.

ವೃಷಭರಾಶಿ
ವ್ಯವಹಾರದಲ್ಲಿ ಸ್ಪರ್ಧೆ ಎದುರಿಸಬೇಕಾದೀತು, ಸರ್ಕಾರಿ ಕೆಲಸಗಳಲ್ಲಿ ವಿಳಂಬ,ರಾಜ ವಿರೋಧ, ಮಾನಸಿಕ ಚಿಂತೆ, ಮಕ್ಕಳ ಚಟುವಟಿಕೆಯತ್ತ‌ ಗಮನವಿರಲಿ, ಉದ್ಯೋಗದಲ್ಲಿ ಕಿರಿ-ಕಿರಿ, ಕೃಷಿಕರಿಗೆ ಅಲ್ಪ ಲಾಭ, ನಂಬಿಕಸ್ಥ ರಿಂದ ಮೋಸ.

ಮಿಥುನರಾಶಿ
ಶತ್ರುಗಳಿಂದ ತೊಂದರೆ, ಅಧಿಕ ಒತ್ತಡ, ಆರೋಗ್ಯದ ಬಗ್ಗೆ ಕಾಳಜಿ ಯಿರಲಿ, ಸ್ತ್ರೀಯರಿಗೆ ಅನುಕೂಲ, ಆದಾಯಕ್ಕಿಂತ ಖರ್ಚು ಹೆಚ್ಚು, ಸ್ಥಿರಾಸ್ತಿ ಸಂಪಾದನೆ, ವಿವಾಹ ಯೋಗ, ಆರ್ಥಿಕ ಪರಿಸ್ಥಿತಿ ಏರುಪೇರು, ಕೆಲಸ ಕಾರ್ಯಗಳಲ್ಲಿ ಜಯ.

ಕರ್ಕಾಟಕರಾಶಿ
ಆರ್ಥಿಕ ಲಾಭಕ್ಕಾಗಿ ಶ್ರಮ, ಆಕಸ್ಮಿಕ ಧನಲಾಭ, ಪರಸ್ಥಳ ವಾಸ, ಮನಸ್ಸಿಗೆ ನೆಮ್ಮದಿ, ಹೊಸ ಯೊಜನೆಗಳಿಂದ ಲಾಭ, ದ್ರವ್ಯ ನಷ್ಟ, ಹಿತಶತ್ರುಗಳಿಂದ ತೊಂದರೆ, ಕಾರ್ಯಗಳಲ್ಲಿ ವಿಳಂಬ, ಸಾಮಾಜಿಕವಾಗಿ ಮನ್ನಣೆ,

ಸಿಂಹರಾಶಿ
ಆಸ್ತಿ ಖರೀದಿ ವಿಚಾರದಲ್ಲಿ ಕಲಹ, ಅನಾರೋಗ್ಯ, ನೀಚ ಜನರಿಂದ ದೂರವಿರಿ, ವೃಥಾ ತಿರುಗಾಟ, ಕುಟುಂಬದಲ್ಲಿ ಕಲಹ, ಧನಹಾನಿ, ಅಲ್ಪ ಆದಾಯ, ಖರ್ಚು ಜಾಸ್ತಿ, ಕೆಲಸಗಳಲ್ಲಿ ನಿಧಾನ, ಮನಸ್ಸಿಗೆ ಚಿಂತೆ ಅಧಿಕ.

ಕನ್ಯಾರಾಶಿ
ಆತ್ಮೀಯರಿಂದ ವಿಶ್ವಾಸ ದ್ರೋಹ, ಆಲಸ್ಯ ಮನೋಭಾವ, ಸಲ್ಲದ ಅಪವಾದ, ಅನ್ಯರಲ್ಲಿ ವೈಮನಸ್ಸು, ಶೀತ ಸಂಬಂಧಿತ ರೋಗ, ವೃತ್ತಿರಂಗದಲ್ಲಿ ಗೆಲುವು, ದಾನ-ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ವ್ಯತ್ಯಾಸ.

ತುಲಾರಾಶಿ
ಪ್ರಗತಿ ಸಾಧಿಸುವಿರಿ, ಹೊಸ ಕಾರ್ಯಗಳಿಂದ ಅಧಿಕ ಲಾಭ, ಶತ್ರು ಬಾಧೆ, ಸಲ್ಲದ ಅಪವಾದ, ಸಜ್ಜನರ ವಿರೋಧ, ಭೂಮಿಯಿಂದ ಲಾಭ, ಮಿತ್ರರಲ್ಲಿ ದ್ವೇಷ,‌ ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಲಾಭ, ಅಕಾಲ ಭೋಜನ, ಮಾನಸಿಕ ವ್ಯಥೆ.

ವೃಶ್ಚಿಕರಾಶಿ
ಹಿತ ಶತ್ರುಗಳಿಂದ ತೊಂದರೆ, ಪ್ರಮಾಣಿಕತೆ ಕಾಪಾಡಲಿದೆ, ಉದ್ಯೋಗ ದಲ್ಲಿ ಅಶಾಂತಿ, ಸಲ್ಲದ ಅಪವಾದ, ಸ್ಥಳ ಬದಲಾವಣೆ, ಮಕ್ಕಳಿಂದ ಸಹಾಯ, ಪಾಪಬುದ್ಧಿ, ಗುಪ್ತಾಂಗ ರೋಗಭಾದೆ, ಪರರಿಂದ ಸಹಾಯ, ಕಾರ್ಯದಲ್ಲಿ ವಿಘಾತ,

ಧನಸ್ಸುರಾಶಿ
ಬಂದ ಅವಕಾಶಗಳನ್ನು ಬಳಸಿಕೊಳ್ಳಿ, ಋಣ ಪರಿಹಾರ್ಥ ನೆಮ್ಮದಿ, ಸರ್ಕಾರಿ ಕಾರ್ಯಗಳಲ್ಲಿ ಜಯ, ಉತ್ತಮ ಬುದ್ಧಿಶಕ್ತಿ, ಮಂಗಳ ಕಾರ್ಯ ಗಳು ಮುಂದೂಡಿಕೆ, ಯಾರನ್ನೂ ಹೆಚ್ಚು ನಂಬಬೇಡಿ, ಸ್ತ್ರೀಯರಿಗೆ ಶುಭ, ಧನಲಾಭ, ಮಿತ್ರರಿಂದ ಸಹಾಯ, ವಾಹನ ಯೋಗ.

ಮಕರ ರಾಶಿ
ದುಡುಕು ನಿರ್ಧಾರದಿಂದ ಕಾರ್ಯಹಾನಿ, ದುಡುಕು ನಿರ್ಧಾರ‌ಅಬೇಡ, ಆತ್ನವಿಶ್ವಾಸದಿಂದ ಗೆಲುವು, ಪ್ರಿಯ ಜನರ ಭೇಟಿ, ಸ್ತ್ರೀ ಲಾಭ, ಮನಸ್ಸಿ ನಲ್ಲಿ ಭಯ ನಿವಾರಣೆ, ಮಾನಸಿಕ ನೆಮ್ಮದಿ, ಅನಿರೀಕ್ಷಿತ ದ್ರವ್ಯಲಾಭ, ಇಷ್ಟಾರ್ಥಸಿದ್ಧಿ, ಆದಾಯ ಕ್ಕಿಂತ ಖರ್ಚು ಹೆಚ್ಚು, ಋಣ ವಿಮೋಚನೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

https://kannada.newsnext.live/bangalore-found-black-fungus-2-death/

ಕುಂಭರಾಶಿ
ಉದ್ಯೋಗ ರಂಗದಲ್ಲಿ ಮೇಲಾಧಿಕಾರಿಗಳ ಕಿರುಕುಳ, ಸಂಶಯದಿಂದ ಕಾರ್ಯಹಾನಿ, ಶತ್ರುಗಳು ನಿರ್ಣಾಮ, ರತ್ನ ಕಾರ್ಯಗಳಲ್ಲಿ ಜಯ, ಮಾತೃವಿನಿಂದ ಸಹಾಯ, ಕೋರ್ಟ್ ಕೆಲಸಗಳಲ್ಲಿ ಮುನ್ನಡೆ, ಕ್ರಯ ವಿಕ್ರಯಗಳಲ್ಲಿ ಲಾಭ.

ಮೀನರಾಶಿ
ಹಳೆಯ ಸ್ನೇಹಿತರ ಭೇಟಿ, ಕಾರ್ಯರಂಗದಲ್ಲಿ ಕಾರ್ಯಾನುಕೂಲ, ಧೈರ್ಯದಿಂದ ಕಾರ್ಯ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ಸಾಲಬಾಧೆ, ಚಂಚಲ ಮನಸ್ಸು, ಮಿಶ್ರಫಲ.

ಪಂಡಿತ್ ಶ್ರೀ ಗಣೇಶ್ ಕುಮಾರ್
ಪಂಚಮುಖಿ ಜ್ಯೋತಿಷ್ಯಂ
9880533337


https://kannada.newsnext.live/sandalwood-bollywood-actor-rashmikamandanna-asset-35cr/

Comments are closed.