ನಿತ್ಯಭವಿಷ್ಯ : ವೃಷಭರಾಶಿಯವರಿಗೆ ವೃತ್ತಿರಂಗದಲ್ಲಿ ಅನುಕೂಲ

ಮೇಷರಾಶಿ
ಸಾಮಾಜಿಕವಾಗಿ ಗೌರವ, ಸ್ವಂತ ಉದ್ಯಮಿಗಳಿಗೆ ಲಾಭ, ಕಾರ್ಯದ ಒತ್ತಡದಿಂದ ಮನಸಿಗೆ ಅಶಾಂತಿ, ಸ್ನೇಹಿತರಲ್ಲಿ ಕಲಹ, ಮುಖ್ಯವಾದ ಕೆಲಸಗಳು ಅಂತಿಮಕ್ಕೆ ಬರಲಿವೆ, ಸಾಮಾಜಿಕ ಕೆಲಸಗಳಲ್ಲಿ ಭಾಗಿ.

ವೃಷಭರಾಶಿ
ವೃತ್ತಿರಂಗದಲ್ಲಿ ಅಧಿಕಾರಿಗಳಿಂದ ಸಹಕಾರ, ಹಣಕಾಸಿನ ವಿಚಾರದಲ್ಲಿ ವಿವಾದಗಳು ಕಂಡುಬರಲಿದೆ. ಕುಟುಂಬದ ವಿಷಯಗಳು ಇತ್ಯರ್ಥವಾಗಲಿದೆ, ದೈವಾನುಗ್ರಹ, ಒಳ್ಳೆಯತನ ದುರುಪಯೋಗ.

ಮಿಥುನರಾಶಿ
ಆರ್ಥಿಕವಾಗಿ ಪ್ರಗತಿ, ಶುಭ ಕಾರ್ಯಗಳು ಕಾರ್ಯರೂಪಕ್ಕೆ ಬರಲಿದೆ, ದುಂದುವೆಚ್ಚಗಳ ಮೇಲೆ ಹತೋಟಿ ಇರಲಿ, ಕೈಗೊಂಡ ಕೆಲಸ ಕಾರ್ಯಗಳು ವಿಳಂಬ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ವ್ಯವಹಾರಿಕರಿಗೆ ಸಹೋದರರಿಂದ ಲಾಭ.

ಕರ್ಕಾಟಕರಾಶಿ
ಮಾನಸಿಕವಾಗಿ ಕಿರಿಕಿರಿ, ದುಂದು ವೆಚ್ಚಗಳ ಮೇಳೆ ಹಿಡಿತವಿರಲಿ, ನಿಮ್ಮ ಕನಸು ನನಸಾಗುವ ದಿನ, ಧಾರ್ಮಿಕ ಗುರುಗಳ ಭೇಟಿ, ಪರಿಶ್ರಮಕ್ಕೆ ತಕ್ಕ ವರಮಾನ, ವಿದ್ಯಾರ್ಥಿಗಳಿಗೆ ತೊಂದರೆ, ಆಪ್ತರೊಡನೆ ಮಾತುಕತೆ.

ಸಿಂಹರಾಶಿ
ಕಾರ್ಯಕ್ಷೇತ್ರದಿಂದ ದೂರ ಉಳಿಯ ಬೇಕಾದ ಸ್ಥಿತಿ, ಉದ್ಯೋಗದಲ್ಲಿ ವರ್ಗಾವಣೆ, ಹಿತಶತ್ರುಗಳ ಕಾಟ, ಶರೀರದಲ್ಲಿ ಆಲಸ್ಯ, ಕ್ರೋಧ-ಆತಂಕ ಹೆಚ್ಚುವುದು, ಯಂತ್ರೋಪಕರಣಗಳ ಮಾರಾಟದಿಂದ ವರಮಾನ.

ಕನ್ಯಾರಾಶಿ
ಸಹೋದ್ಯೋಗಿಗಳ ಕಿರಿಕಿರಿ, ಹಣಕಾಸು ಪರಿಸ್ಥಿತಿ ಉತ್ತಮ, ಕಾರ್ಯಕ್ಷೇತ್ರದಲ್ಲಿ ಒತ್ತಡ, ವೃತ್ತಿರಂಗದಲ್ಲಿ ಇಚ್ಚಿತ ನಿರ್ಧಾರಗಳಿಂದ ಗೆಲುವು, ಅವಾಚ್ಯ ಶಬ್ದಗಳಲ್ಲಿ ನಿಂದನೆ, ಸಕಾಲ ಕಾರ್ಯಗಳಲ್ಲಿ ಅಡ್ಡಿ-ಆತಂಕ.

ತುಲಾರಾಶಿ
ಧನಾರ್ಜನೆಯಲ್ಲಿ ಪ್ರಗತಿ, ಅಧಿಕ ಖರ್ಚು, ಆರೋಗ್ಯ ಸುಧಾರಣೆ, ಮಾನಸಿಕ ಉದ್ವೇಗ, ಅಪೂರ್ವ ಅವಕಾಶವೊಂದು ಕಂಡುಬರಲಿದೆ, ಬದುಕಿಗೆ ಉತ್ತಮ ತಿರುವು, ವೈಯಕ್ತಿಕ ವಿಚಾರಗಳಲ್ಲಿ ಗಮನಕೊಡಿ.

ವೃಶ್ಚಿಕರಾಶಿ
ಸಾಂಸಾರಿಕವಾಗಿ ಸಮಸ್ಯೆಗಳು ಕಂಡುಬರಲಿದೆ, ಆರ್ಥಿಕ ವ್ಯವಹಾರಗಳಲ್ಲಿ ನಷ್ಟ, ಜೀವನದ ಹಾದಿಯಲ್ಲಿ ಬದಲಾವಣೆ, ವಿಶಿಷ್ಟ ಕಾರ್ಯವೈಖರಿಯಿಂದ ಆರ್ಥಿಕ ಬಿಕ್ಕಟ್ಟಿನಿಂದ ಪಾರು, ಇಲ್ಲ ಸಲ್ಲದ ಅಪವಾದ.

ಧನಸ್ಸುರಾಶಿ
ಆರ್ಥಿಕವಾಗಿ ಏರುಪೇರು, ಸಾಮಾಜಿಕವಾಗಿ ಮನ್ನಣೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಉದ್ಯೋಗ ವ್ಯವಹಾರಗಳ ವಿಷಯಗಳಿಂದಾಗಿ ವ್ಯಕ್ತಿಯೊಬ್ಬರ ಭೇಟಿ, ಮಗನಿಗೆ ಒಳ್ಳೆಯ ಉದ್ಯೋಗ.

ಮಕರರಾಶಿ
ಮೇಲಾಧಿಕಾರಿಗಳ ಕಿರಿಕಿರಿಯಿಂದ ಅಸಾಮಾಧಾನ, ವಾದ ವಿವಾದಗಳು ಕಾಡಲಿದೆ, ಆರ್ಥಿಕ ವಿಚಾರದಲ್ಲಿ ಆಶಾದಾಯಕ ಬೆಳವಣಿಗೆ, ಬಂಧುಮಿತ್ರರ ಭೇಟಿ, ಕಾರ್ಮಿಕ ವರ್ಗದವರಿಂದ ಸಹಾಯ, ರಫ್ತು ಮಾರಾಟದವರಿಗೆ ಲಾಭ.

https://kannada.newsnext.live/sweet-potato-health-tips-newsnext/

ಕುಂಭರಾಶಿ
ಅವಿವಾಹಿತರಿಗೆ ವಿವಾಹಯೋಗ, ಸಾಂಸಾರಿಕ ಸಮಸ್ಯೆಯೊಂದು ಪರಿಹಾರ ಕಾಣಲಿದೆ, ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ, ವಾಣಿಜ್ಯ ಸಂಬಂಧ ವ್ಯವಹಾರಗಳಿಗೆ ಒಪ್ಪಂದ.

ಮೀನರಾಶಿ
ರಾಜಕಾರಣಿಗಳಿಗೆ ಆತಂಕ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿಯಿರಲಿ, ಸಿಮೆಂಟ್-ಕಬ್ಬಿಣ ವ್ಯಾಪಾರಿಗಳಿಗೆ ಲಾಭ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ, ಪ್ರೀತಿಪಾತ್ರರೊಡನೆ ಬಾಂಧವ್ಯ, ಆಕಸ್ಮಿಕ ಧನಲಾಭ.

https://kannada.newsnext.live/karnatka-cm-change-fix-in-the-state-20-bjp-mla-flee-to-delhi/

Comments are closed.