ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 04-02-2021

ನಿತ್ಯಭವಿಷ್ಯ : 04-02-2021

- Advertisement -

ಮೇಷರಾಶಿ
ಸರಕಾರಿ ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ, ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ವೃಷಭರಾಶಿ
ಉದ್ಯೋಗದಲ್ಲಿ ಪ್ರಾಪ್ತಿ, ರಾಜಕಾರಣಿಗಳಿಗೆ ಸೂಕ್ತ ಸ್ಥಾನಮಾನ, ನೂತನ ದಂಪತಿಗಳಿಗೆ ಶುಭ ಸಮಾಚಾರ, ಮಾನಸಿಕ ಒತ್ತಡ, ಅನಗತ್ಯ ಪ್ರಯಾಣ, ಸಾಲದ ಚಿಂತೆ ಕಾಡಲಿದೆ, ದೂರದ ಬಂಧುಗಳ ಆಗಮನ.

ಮಿಥುನರಾಶಿ
ಕುಟುಂಬದ ಚಿಂತೆ ಕಾಡಲಿದೆ, ಹಣಕಾಸಿನ ಅನುಕೂಲ, ಮಕ್ಕಳಿಂದ ಕಿರಿಕಿರಿ, ಸಾಮಾಜಿಕವಾಗಿ ಸ್ಥಾನಮಾನ, ಪುಣ್ಯಕ್ಷೇತ್ರಗಳ ದರ್ಶನ, ಆಕಸ್ಮಿಕ ಧನಲಾಭ, ಪ್ರಾಮಾಣಿಕ ದುಡಿಮೆಯಿಂದ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು.

ಕಟಕರಾಶಿ
ದೂರ ಸಂಚಾರ, ಖರ್ಚಿನ ಮೇಲೆ ಹಿಡಿತವಿರಲಿ, ಪಾಲುದಾರಿಕೆ ವ್ಯವಹಾರದಲ್ಲಿ ಬಂಡವಾಳ ಹೂಡಿಕೆ ಮಾಡುವ ಮುನ್ನ ಯೋಚಿಸಿ, ಉದ್ಯೋಗದಲ್ಲಿ ಯಶಸ್ಸು, ಸಂಗಾತಿಯಿಂದ ಬೇಸರ, ಆಸ್ತಿ ಹಾಗೂ ವಾಹನ ಖರೀದಿಯೋಗ.

ಸಿಂಹರಾಶಿ
ವ್ಯವಹಾರ ಕ್ಷೇತ್ರಗಳಲ್ಲಿ ಗೌರವ ಪುರಸ್ಕಾರ, ಕೆಲಸ ಕಾರ್ಯಗಳಲ್ಲಿ ಒತ್ತಡದಿಂದ ಮನಸಿಗೆ ಬೇಸರ, ಕೃಷಿಕ್ಷೇತ್ರದವರಿಗೆ ನಷ್ಟ, ದೇಹಾಯಾಸದಿಂದ ತೊಂದರೆ, ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನ, ಪುರಸ್ಕಾರ ತೋರಿಬರಲಿದೆ.

ಕನ್ಯಾರಾಶಿ
ಸ್ತ್ರೀಯರಿಂದ ಅನುಕೂಲ, ದೂರದ ಪ್ರಯಾಣದ ಯೋಚನೆ, ಅನಿರೀಕ್ಷಿತ ಧನಾಗಮನ, ಮಿತ್ರರೊಂದಿಗೆ ಕಿರಿಕಿರಿ, ನ್ಯಾಯಾಲಯದ ವ್ಯಾಜ್ಯಗಳ ಬಗ್ಗೆ ಚಿಂತೆ ಕಾಡಲಿದೆ, ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು, ಕೋಪ ತಾಪ ಕಡಿಮೆ ಮಾಡಿ.

ತುಲಾರಾಶಿ
ಸರಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಕಿರಿಕಿರಿ, ಅವಕಾಶಗಳನ್ನು ಸಮಪರ್ಕವಾಗಿ ಬಳಸಿಕೊಳ್ಳಿ, ಚಿಂತೆಯಿಂದ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ, ಸಂಗಾತಿಯಿಂದ ಆರ್ಥಿಕ ಸಹಕಾರ ದೊರೆಯಲಿದೆ,

ವೃಶ್ಚಿಕರಾಶಿ
ಸಾಲದ ಚಿಂತೆ ಕಾಡಲಿದೆ, ವಾಹನ ಖರೀದಿ ಹಾಗೂ ಗೃಹ ನಿರ್ಮಾಣದ ಕಾರ್ಯದಲ್ಲಿ ಯಶಸ್ಸ, ತಂದೆಯೊಂದಿಗೆ ಮನಸ್ತಾಪ, ಅಧಿಕಾರಿಗಳಿಂದ ಸಂಕಷ್ಟ, ಉದ್ಯೋಗದಲ್ಲಿ ಯಶಸ್ಸು, ಪ್ರಯತ್ನ ಬಲದಿಂದ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು.

ಧನಸ್ಸುರಾಶಿ
ಪ್ರೀತಿ ಪ್ರೇಮದಲ್ಲಿ ಯಶಸ್ಸು, ಶತ್ರುಗಳ ಸಂಹಾರ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರಯತ್ನ ಬಲದಿಂದ ಉತ್ತಮ ಫಲಪ್ರಾಪ್ತಿ, ಪತ್ನಿಯಿಂದ ಸಹಕಾರ, ಉದ್ಯೋಗದಲ್ಲಿ ಅನುಕೂಲ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ.

ಮಕರರಾಶಿ
ಉದ್ಯೋಗದಲ್ಲಿ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸ, ಭಾವನಾತ್ಮಕ ಸೋಲು, ಮಕ್ಕಳ ಬಗ್ಗೆ ಚಿಂತೆ ಕಾಡಲಿದೆ, ಅಧಿಕ ಖರ್ಚು ಚಿಂತೆಗೆ ದೂಡಲಿದೆ, ಸಂತಾನ ಭಾಗ್ಯದ ಕುರುಹು ಕಂಡುಬರಲಿದೆ, ವೃಥಾ ತಿರುಗಾಟ ಬೇಡ.

ಕುಂಭರಾಶಿ
ಕೋಪವನ್ನು ಹಿಡಿತದಲ್ಲಿಟ್ಟುಕೊಳ್ಳಿ, ನಿರ್ಲಕ್ಷ್ಯದಿಂದ ನಷ್ಟ, ಕಠಿಣ ನಿರ್ಧಾರಗಳಿಂದ ಯಶಸ್ಸು, ಭಾವನಾತ್ಮಕ ವಿಚಾರಗಳಲ್ಲಿ ಸೋಲು, ಮಕ್ಕಳ ಬಗ್ಗೆ ಚಿಂತೆ ಕಾಡಲಿದೆ, ಆರೋಗ್ಯದಲ್ಲಿ ವ್ಯತ್ಯಾಸ, ದಿನಾಂತ್ಯಕ್ಕೆ ಶುಭ ಸಮಾಚಾರ ಕೇಳುವಿರಿ.

ಮೀನರಾಶಿ
ಸರಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ, ಧೈರ್ಯದಿಂದ ಮುನ್ನಡೆಯಿರಿ, ನೆರೆಹೊರೆಯವರಿಂದ ಸಹಕಾರ, ಪ್ರಯಾಣದಿಂದ ಯಶಸ್ಸು, ಆರ್ಥಿಕವಾಗಿ ಕೊರತೆಯಿಲ್ಲದಿದ್ದರೂ ನಿಮ್ಮನ್ನು ಚಿಂತೆಗೆ ದೂಡಲಿದೆ, ಆರೋಗ್ಯ ಸ್ಥಿತಿ ಏರುಪೇರಾಗಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular