ಭಾನುವಾರ, ಜೂನ್ 15, 2025
Homehoroscopeನಿತ್ಯಭವಿಷ್ಯ : 07-02-2021

ನಿತ್ಯಭವಿಷ್ಯ : 07-02-2021

- Advertisement -

ಮೇಷರಾಶಿ
ಆರೋಗ್ಯದಲ್ಲಿ ಚೇತರಿಕೆ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನಲಾಭ, ಶುಭಮಂಗಲ ಕಾರ್ಯಕ್ಕಾಗಿ ಓಡಾಟ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರದೂರುಗಳಿಗೆ ಪ್ರಯಾಣ ಸಾಧ್ಯತೆ, ಖರ್ಚುಗಳ ಮೇಲೆ ಹಿಡಿತವಿರಲಿ.

ವೃಷಭರಾಶಿ
ಸಾಂಸಾರಿಕವಾಗಿ ಕಿರಿಕಿರಿ, ವೃತ್ತಿರಂಗದಲ್ಲಿ ಮುನ್ನಡೆ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ, ಆರೋಗ್ಯದಲ್ಲಿ ಸುಧಾರಣೆ, ಧನಾಗಮನ, ಕ್ರೀಡಾಪಟುಗಳಿಗೆ ಯಶಸ್ಸು, ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನರಾಶಿ
ಅಡೆತಡೆಗಳಿದ್ದರೂ ಕೆಲಸ ಕಾರ್ಯಗಳಲ್ಲಿ ಮೇಲುಗೈ, ವಿದ್ಯಾರ್ಜನೆಯಲ್ಲಿ ಪ್ರಗತಿ, ಸಾಂಸಾರಿಕ ಸುಖ ಸಮೃದ್ದಿ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ, ಯೋಗ್ಯ ವಯಸ್ಕರಿಗೆ ಕಂಕಣಬಲ, ಕುಶಲಕರ್ಮಿಗಳಿಗೆ ಹೆಚ್ಚಿನ ಲಾಭ.

ಕಟಕರಾಶಿ
ವೃತ್ತಿರಂಗದಲ್ಲಿ ಪ್ರಗತಿ, ಮೇಲಾಧಿಖಾರಿಗಳಿಂದ ಪ್ರಶಂಸೆ, ಸ್ವ ಉದ್ಯೋಗಸ್ಥರಿಗೆ ಪರಿಶ್ರಮದಿಂದ ಹೆಚ್ಚಿನ ಲಾಭ, ವೈವಾಹಿಕ ಮಾತುಕತೆಯಲ್ಲಿ ಯಶಸ್ಸು, ಕಂಕಣಬಲ ಕೂಡಿಬರಲಿದೆ, ಹೊಸ ಕಾರ್ಯಗಳ ಆರಂಭಕ್ಕೆ ಸೂಕ್ತ.

ಸಿಂಹರಾಶಿ
ಹಣಕಾಸಿನ ಪರಿಸ್ಥಿತಿ ನಿರಾಳವೆನಿಸಲಿದೆ, ಭಿನ್ನಾಭಿಪ್ರಾಯಗಳು ಹಂತ ಹಂತವಾಗಿ ಕರಗಿ ಹೋಗಲಿದೆ, ಉತ್ತಮ ಫಲಗಳು ಗೋಚರಕ್ಕೆ ಬರಲಿದೆ, ರಾಹುಬಲ ಉತ್ತಮ, ಕೆಲಸ ಕಾರ್ಯಗಳು ಕೈಗೂಡಲಿದೆ, ಮನೆಯಲ್ಲಿ ನೆಮ್ಮದಿಯ ವಾತಾವರಣ.

ಕನ್ಯಾರಾಶಿ
ಗೃಹನಿರ್ಮಾಣದ ಕಾರ್ಯದಲ್ಲಿ ಅಡೆತಡೆಯಿದ್ದರೂ ನಡೆಯಲಿದೆ, ಆತ್ಮವಿಶ್ವಾಸದಿಂದ ಕಾರ್ಯರಂಗದಲ್ಲಿ ಯಶಸ್ಸು, ಶುಭಮಂಗಲ ಕಾರ್ಯಕ್ಕಾಗಿ ಹಿರಿಯರೊಂದಿಗೆ ಚರ್ಚೆ, ಸಮಚಿತ್ತದಿಂದ ವ್ಯವಹರಿಸಿದ್ರೆ ಹಾದಿ ಸುಗಮವಾಗಲಿದೆ. ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ತುಲಾರಾಶಿ
ಕೆಲಸ ಕಾರ್ಯಗಳಲ್ಲಿ ತೊಡಕು, ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ, ನಿರಾಸೆ ಭಾವನೆ ನಿಮ್ಮನ್ನು ಕಾಡಲಿದೆ, ಪ್ರಾಮಾಣಿಕತೆಗೆ ತಕ್ಕ ಫಲ ಲಭಿಸಲಿದೆ, ಜಾಣ್ಮೆಯಿಂದ ವ್ಯವಹರಿಸಿದ್ರೆ ಲಾಭ, ಆತ್ಮವಿಶ್ವಾಸದಿಂದ ಮುನ್ನಡೆಯಿರಿ.

ವೃಶ್ಚಿಕರಾಶಿ
ಚಿನ್ನಾಭರಣ ಖರೀದಿ, ಸಾಮಾಜಿಕವಾಗಿ ಮನ್ನಣೆ, ಆರ್ಥಿಕ ಸ್ಥಿತಿಯಲ್ಲಿ ಏರುಪೇರು, ಆತ್ಮೀಯರ ಸಹಕಾರಿಂದ ಕಾರ್ಯಸಿದ್ದಿ, ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾಶೀಲತೆಗೆ ಮನ್ನಣೆ ಲಭಿಸಲಿದೆ, ರಾಜಕಾರಣಿಗಳಿಗೆ ಹೆಚ್ಚಿನ ಲಾಭ, ದೇವತಾ ದರ್ಶನ.

ಧನುರಾಶಿ
ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು ಉತ್ತಮ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ಆತ್ಮವಿಶ್ವಾದಿಂದ ವ್ಯವಹಾರದಲ್ಲಿ ತೊಡಗಿಸಿಕೊಳ್ಳಿ, ದೇವತಾ ದರ್ಶನ, ಸ್ನೇಹಿತರಿಂದ ಸಹಕಾರ ಲಭಿಸಲಿದೆ, ಶುಭವಾರ್ತೆ ಕೇಳುವಿರಿ.

ಮಕರರಾಶಿ
ಅಧಿಕ ಖರ್ಚು ಆತಂಕ ಮೂಡಿಸಲಿದೆ, ಧನಾಗಮನದಿಂದ ನೆಮ್ಮದಿ, ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರಲಿದೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಧೈರ್ಯದಿಂದ ಮುನ್ನಡೆಯಿರಿ, ಹೊಸ ವ್ಯವಹಾರಕ್ಕೆ ಕೈ ಹಾಕುವುದು ಬೇಡ, ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭರಾಶಿ
ಮಕ್ಕಳಿಂದ ನೆಮ್ಮದಿಯ ವಾತಾವರಣ, ವೈವಾಹಿಕ ಸಂಬಂಧಗಳಲ್ಲಿ ಬಿರುಕು, ವ್ಯಾಪಾರ, ವ್ಯವಹಾರಗಳಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಇರದು, ಆರೋಗ್ಯದ ಬಗ್ಗೆ ಕಾಳಜಿಯಿರಲಿ, ವ್ಯಾಜ್ಯಗಳು ಬಗೆ ಹರಿಯಲಿದೆ, ದಿನಾಂತ್ಯಕ್ಕೆ ಶುಭವಾರ್ತೆಯಿಂದ ನೆಮ್ಮದಿ.

ಮೀನರಾಶಿ
ವಾಹನ ಖರೀದಿ ಯೋಗ, ಕಾರ್ಯ ಸಾಧನೆಯಿಂದ ಹೆಚ್ಚಿನ ಅನುಕೂಲ, ವೃತ್ತಿರಂಗದಲ್ಲಿ ಉನ್ನತ ಸ್ಥಾನ ಲಭಿಸಲಿದೆ, ಗುತ್ತಿಗೆದಾರರಿಗೆ ಹೆಚ್ಚಿನ ಲಾಭ, ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ, ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ಮೂಡಲಿದೆ, ಧನಾಗಮನ, ಪ್ರಯತ್ನ ಬಲದಿಂದ ಕಾರ್ಯಸಾಧನೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular