ಮಂಗಳವಾರ, ಏಪ್ರಿಲ್ 29, 2025
HomeBreakingನಿತ್ಯಭವಿಷ್ಯ : 08-03-2021

ನಿತ್ಯಭವಿಷ್ಯ : 08-03-2021

- Advertisement -

ಮೇಷರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಉದ್ಯೋಗದಲ್ಲಿ ಧನಲಾಭ, ವಿಘ್ನದಿಂದಲೇ ವಿಜಯಮಾಲೆ ಒಲಿಯಲಿದೆ, ಮಿತ್ರರ ಭೇಟಿ, ದ್ರವ್ಯಲಾಭ, ರಾಜಕಾರಣಿಗಳಿಗೆ ಶುಭ, ಮಂಗಳ ಕಾರ್ಯದಲ್ಲಿ ಭಾಗಿ, ಸಾಧಾರಣ ಫಲ.

ವೃಷಭರಾಶಿ
ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ, ಚಂಚಲ ಮನಸ್ಸು, ಸರಕಾರಿ ಅಧಿಕಾರಿಗಳಿಗೆ ಕಿರಿಕಿರಿ ತಪ್ಪದು, ಅಶಾಂತಿ, ಧನವ್ಯಯ, ಮನೆಯಲ್ಲಿ ಮಂಗಳ ಕಾರ್ಯದ ಬಗ್ಗೆ ಚಿಂತನೆ, ವಿದ್ಯಾಭ್ಯಾಸದಲ್ಲಿ ಆಡಚಣೆ.

ಮಿಥುನರಾಶಿ
ವೃತ್ತಿರಂಗದಲ್ಲಿ ಅನಾವಶ್ಯಕ ನಿಷ್ಠರಕ್ಕೆ ಕಾರಣರಾದೀರಿ, ಸಾಮಾಜಿಕವಾಗಿ ಸನ್ಮಾನ, ವಿದ್ಯಾರ್ಥಿಗಳಿಗೆ ಉದಾಸೀನತೆ, ಆರ್ಥಿಕ ಪರಿಸ್ಥಿತಿಯಲ್ಲಿ ಕೆಡುಕು, ಉದ್ಯೋಗದಲ್ಲಿ ಪ್ರಗತಿ, ಸುಖ ಭೋಜನ, ಶುಭ ಫಲ

ಕಟಕರಾಶಿ
ಆರೋಗ್ಯ ಸಮಸ್ಯೆ ಎದುರಾಗಲಿದೆ, ವೃತ್ತಿರಂಗದಲ್ಲಿ ನಿಷ್ಠುರ, ಕೌಟುಂಬಿಕ ಸಮಸ್ಯೆ ಎದುರಾಗಲಿದೆ, ಕುಟುಂಬದಲ್ಲಿ ಅಹಿತಕರ ವಾತಾವರಣ, ಅಶಾಂತಿ, ಹಿತ ಶತ್ರುಗಳಿಂದ ತೊಂದರೆ, ಅಧಿಕ ಖರ್ಚು, ಸಾಧಾರಣ ಫಲ.

ಸಿಂಹರಾಶಿ
ಕೌಟುಂಬಿಕ ಬಿರುಕುಗಳು ಮತ್ತೆ ಜೋಡಣೆಯಾಗಲಿದೆ, ಅಲ್ಪ ಲಾಭ, ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರೆತು ನೆಮ್ಮದಿ, ಅವಿವಾಹಿತರಿಗೆ ವಿವಾಹಯೋಗ, ಬಂಧು ಮಿತ್ರರಲ್ಲಿ ಮನಸ್ತಾಪ, ಅಧಿಕ ಸುತ್ತಾಟ.

ಕನ್ಯಾರಾಶಿ
ಸಾಂಸಾರಿಕವಾಗಿ ಪತ್ನಿಯ ಮಾತು ಆಲಿಸಿರಿ, ಧನಾತ್ಮಕವಾಗಿ ಚಿಂತಿಸಿ, ಎಲ್ಲಾ ವಿಚಾರದಲ್ಲಿಯೂ ಜಯ, ವಿದ್ಯಾರ್ಥಿಗಳಿಗೆ ಶುಭ, ಭೂ ಲಾಭ, ಸತ್ಕಾರ್ಯ ಸಕ್ತಿ, ಕುಟುಂಬ ಸೌಖ್ಯ, ಧನ ಪ್ರಾಪ್ತಿ, ಸಂತಾನ ಪ್ರಾಪ್ತಿ.

ತುಲಾರಾಶಿ
ವೃತ್ತಿರಂಗದಲ್ಲಿ ಉನ್ನತಿಯ ಲಕ್ಷಣ ಗೋಚರಕ್ಕೆ ಬರಲಿದೆ, ಕಾರ್ಯಕ್ಷೇತ್ರದಲ್ಲಿ ಶತ್ರುಗಳು ನಿಮ್ಮತ್ತ ವಾಲಲಿದ್ದಾರೆ, ದೂರ ಪ್ರಯಾಣ, ಬಂಧುಗಳೆಲ್ಲ ಕಲಹ, ಧನ ವ್ಯಯ, ಚಂಚಲ ಮನಸ್ಸು, ಅನಾರೋಗ್ಯ.

ವೃಶ್ಚಿಕರಾಶಿ
ಆದಾಯ ಹೆಚ್ಚಳಕ್ಕೆ ನಾನಾ ಮಾರ್ಗಗಳು ಗೋಚರಿಸಲಿದೆ, ಹೊಂದಾಣಿಕೆಯಿಂದ ಅವಿವಾಹಿತರಿಗೆ ಕಂಕಣಬಲ, ಕ್ರೀಡಾಪಟುಗಳು ಶುಭದಿನ, ಅಪವಾಧ ಭೀತಿ ಎದುರಾದೀತು, ಶತ್ರು ಭಾದೆ, ದಾಂಪತ್ಯ ಕಲಹ, ಋಣಭಾದೆ.

ಧನಸ್ಸುರಾಶಿ
ವೃತ್ತಿರಂಗದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ, ಅಲ್ಪ ಮಟ್ಟಿನ ಯಶಸ್ಸು ನಿಮಗೆ ಗೋಚರಕ್ಕೆ ಬರಲಿದೆ, ವೃತ್ತಿಕ್ಲೇಶ ಅಪವಾದ ಭೀತಿ ಎದುರಾದೀತು, ದೂರ ಪ್ರಯಾಣ, ಕೆಲಸದಲ್ಲಿ ಪ್ರಗತಿ, ವಾಹನ ಯೋಗ, ಸಾಧಾರಣ ಫಲ.

ಮಕರರಾಶಿ
ಆರ್ಥಿಕವಾಗಿ ನಾನಾ ಮೂಲಗಳು ಗೋಚರವಾದೀತು, ವ್ಯಪಾರ, ವ್ಯವಹಾರದಲ್ಲಿ ಆದಾಯ, ಆಸ್ತಿ ಖರೀದಿಗಾಗಿ ಧನವ್ಯಯ, ವ್ಯಾಪಾರದಲ್ಲಿ ಧನ ಲಾಭ, ತೀರ್ಥಕ್ಷೇತ್ರಗಳಲ್ಲಿ ಹಣ ವಿನಯೋಗ, ಋಣವಿಮೋಚನ, ಶುಭ ಫಲ.

ಕುಂಭರಾಶಿ
ಮಹಿಳೆಯರಿಗೆ ಉತ್ತಮ ಅವಕಾಶ, ಆದಾಯ ವೃದ್ದಿ, ಅಧಿಕ ಖರ್ಚು, ಮನೆಯಲ್ಲಿ ಮಂಗಲ ಕಾರ್ಯಕ್ಕೆ ಸಿದ್ದತೆ, ವಿದ್ಯಾರ್ಥಿಗಳು ಅನುಕೂಲ, ಮನಸ್ತಾಪ, ಧನವ್ಯಯ, ಯತ್ನ ಕಾರ್ಯಗಳಲ್ಲಿ ವಿಘ್ನ, ವ್ಯವಹಾರದಲ್ಲಿ ಏರುಪೇರು, ಸಾಧಾರಣ ಫಲ.

ಮೀನರಾಶಿ
ನ್ಯಾಯಾಲಯದ ವ್ಯಾಜ್ಯದಿಂದ ಚಿಂತೆ, ಆತ್ಮವಿಶ್ವಾಸದಿಂದ ಯಶಸ್ಸು, ಅವಿವಾಹಿತರು ಮಂಗಲ ಕಾರ್ಯಕ್ಕಾಗಿ ಸಿದ್ದತೆ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ಸ್ಥಳ ಬದಲಾವಣೆ, ಸಲ್ಲದ ಅಪವಾದ ನಿಂದನೆ, ಬೇಸರ, ಬಂಧುಗಳಲ್ಲಿ ದ್ವೇಷ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular