ನಿತ್ಯಭವಿಷ್ಯ : ಈ ರಾಶಿಯವರಿಗೆ ಸಾಂಸಾರಿಕವಾಗಿ ನೆಮ್ಮದಿ

ಮೇಷರಾಶಿ
ಮನೆಯಲ್ಲಿ ಸಂತಸ, ಅಧಿಕಾರಿಗಳಲ್ಲಿ ಕಲಹ, ವಿದ್ಯಾರ್ಥಿಗಳ ಬಗ್ಗೆ ಎಚ್ಚರ, ಆರ್ಥಿಕ ಪರಿಸ್ಥಿತಿ ಏರುಪೇರು, ನಿಂದನೆ, ನೀಚ ಜನರ ಸಹವಾಸ, ಮನಸ್ಸಿಗೆ ಚಿಂತೆ.

ವೃಷಭರಾಶಿ
ಪ್ರಯತ್ನ ಬಲದಿಂದ ಯಶಸ್ಸು, ಸ್ತ್ರೀ ಸಂಬಂಧ ವ್ಯವಹಾರಗಳಿಂದ ಮನಸ್ಸಿಗೆ ಚಿಂತೆ, ಹಿರಿಯರ ಮಾರ್ಗದರ್ಶನ ಆಲಿಸಿ, ಶತ್ರು ಬಾದೆ, ವಿದೇಶ ಪ್ರಯಾಣ, ವಿದ್ಯಾಭಿವೃದ್ಧಿ.

ಮಿಥುನರಾಶಿ
ಧನಾಗಮನವಿದ್ದರೂ ಖರ್ಚುಗಳ ಬಗ್ಗೆ ಯೋಚಿಸಿ, ವೃತ್ತಿರಂಗದಲ್ಲಿ ಹೆಚ್ಚಿನ ಜವಾಬ್ದಾರಿ, ಸೌಖ್ಯಕ್ಕೆ ದಕ್ಕೆ, ಅಕಾಲ ಭೋಜನ, ಅಧಿಕ ಖರ್ಚು, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ.

ಕರ್ಕಾಟಕರಾಶಿ
ಸಾಂಸಾರಿಕವಾಗಿ ಸಾಮರಸ್ಯ, ರಾಜಕೀಯ ಕ್ಷೇತ್ರದವರಿಗೆ ಮನಸ್ಸಿಗೆ ಚಿಂತೆ, ಆರ್ಥಿಕ ಸ್ಥಿತಿ ಸುಧಾರಣೆಗೆ ಪ್ರಯತ್ನ ಬಲ ಅಗತ್ಯ, ಕೋಪ ಜಾಸ್ತಿ, ಪಾಪಬುದ್ಧಿ, ಕಾರ್ಯ ವಿಕಲ್ಪ.

ಸಿಂಹರಾಶಿ
ಇಚ್ಚಿತ ಕಾರ್ಯಗಳು ನೆರವೇರಲಿದೆ, ವೃತ್ತಿರಂಗದಲ್ಲಿ ಪ್ರಮುಖರ ಭೇಟಿಯಿಂದ ಸಮಸ್ಯೆ ಪರಿಹಾರವಾಗಲಿದೆ, ಹಿರಿಯರಿಂದ ಬೋಧನೆ, ಮಿತ್ರರ ಸಹಾಯ, ಕೃಷಿಯಲ್ಲಿ ಲಾಭ, ಅನಾರೋಗ್ಯ, ಧನಹಾನಿ, ಅಪಜಯ.

ಕನ್ಯಾರಾಶಿ
ಧನಪ್ರಾಪ್ತಿ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಧರ್ಮಕಾರ್ಯ, ವಸ್ತ್ರಾಭರಣ ಪ್ರಾಪ್ತಿ, ಸಾಧಾರಣ ಪ್ರಗತಿ, ನಂಬಿಕೆ ದ್ರೋಹ, ಮನಸ್ಸಿಗೆ ವ್ಯಥೆ.

ತುಲಾರಾಶಿ
ರಾಜಕಾರಣಿಗಳಿಗೆ ಶತ್ರು‌ಬಾಧೆ, ಶ್ರಮಕ್ಕೆ ತಕ್ಕ ಫಲ, ಹಣದ ದಾಹ, ರಿಯಲ್ ಎಸ್ಟೇಟ್ ನವರಿಗೆ ಲಾಭ, ಮನಶಾಂತಿ, ದೇವತಾ ಕಾರ್ಯಗಳನ್ನು ಮುಂದೂಡಿ.

ವೃಶ್ಚಿಕರಾಶಿ
ನಿರುದ್ಯೋಗಿಗಳಿಗೆ ಅಚ್ಚರಿಯ ವಾರ್ತೆ, ಆರೋಗ್ಯದ‌ ಬಗ್ಗೆ ಎಚ್ಚರಿಕೆ ಯಿರಲಿ, ನೆಮ್ಮದಿ ಇಲ್ಲದ ಜೀವನ, ಸ್ತ್ರೀ ಲಾಭ, ವ್ಯಾಸಂಗದಲ್ಲಿ ಪ್ರಗತಿ, ಸಾಲಬಾಧೆ, ವೃಥಾ ಅಲೆದಾಟ.

ಧನಸ್ಸುರಾಶಿ
ಆಕಸ್ಮಿಕ ಧನಲಾಭ, ವ್ಯಾಪಾರ ವ್ಯವಹಾರದಲ್ಲಿ ಎಚ್ಚರ, ಹಿರಿಯ‌ ಸಲಹೆ ಆಲಿಸಿ, ಮಿತ್ರರಿಂದ ತೊಂದರೆ, ಮನೋವ್ಯಥೆ, ವಾದವಿವಾದದಿಂದ ಮನೆಯಲ್ಲಿ ಕಲಹ.

ಮಕರರಾಶಿ
ಕೌಟುಂಬಿಕ ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಹಿತಶತ್ರುಗಳಿಂದ ಬೋಧನೆ, ಬಂದ ಅವಕಾಶವನ್ನು ಬಳಸಿಕೊಳ್ಳಿ, ಉದ್ಯೋಗದಲ್ಲಿ ಅಲ್ಪ ಲಾಭ, ನಿಂದನೆ, ಯತ್ನ ಕಾರ್ಯಗಳಲ್ಲಿ ತೊಂದರೆ.

ಕುಂಭರಾಶಿ
ಸಾಂಸಾರಿಕವಾಗಿ ನೆಮ್ಮದಿ, ಅಲ್ಪ ಕಾರ್ಯಸಿದ್ಧಿ, ಕೈಗೊಂಡ ಕೆಲಸಗಳಲ್ಲಿ ವಿಘ್ನ, ಉದ್ಯೋಗದಿಂದ ಧನಲಾಭ‌ ಇಮ್ಮಡಿ, ವಿವಾಹ ಯೋಗ, ನಾನಾ ವಿಚಾರಗಳಲ್ಲಿ ಆಸಕ್ತಿ.

ಮೀನರಾಶಿ
ಹೊಸ‌ ಯೋಜನೆಗಳು ಇಮ್ಮಡಿಯಾಗಲಿದೆ, ವಿದ್ಯಾರ್ಥಿಗಳಿಗೆ ಪ್ರಗತಿ, ವಿನಾಕಾರಣ ದ್ವೇಷ, ಹಣಕಾಸಿನ ತೊಂದರೆ, ಅಧಿಕ ಖರ್ಚು, ವಿದೇಶ ಪ್ರಯಾಣ, ಕೀರ್ತಿ ಲಾಭ.

Comments are closed.