ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : ಯಾವ ರಾಶಿಗೆ ಶುಭ, ಯಾರಿಗೆ ಅಶುಭ ..?

ನಿತ್ಯಭವಿಷ್ಯ : ಯಾವ ರಾಶಿಗೆ ಶುಭ, ಯಾರಿಗೆ ಅಶುಭ ..?

- Advertisement -

ಮೇಷರಾಶಿ
ಅಧಿಕ ಖರ್ಚು, ವ್ಯವಹಾರ ಕ್ಷೇತ್ರದಲ್ಲಿನ ಅಡ್ಡಿ ಆತಂಕಗಳು ದೂರ, ಆಸ್ತಿ ವಿಚಾರದಲ್ಲಿ ಕಿರಿಕಿರಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಕುಟುಂಬಸ್ಥರಲ್ಲಿ ಭಿನ್ನಾಭಿಪ್ರಾಯ, ಸ್ನೇಹಿತರಿಂದ ನಷ್ಟ.

ವೃಷಭರಾಶಿ
ವಿವಿಧ ಮೂಲಗಳಿಂದ ಆರ್ಥಿಕ ಲಾಭ, ಉದ್ಯೋಗ ವ್ಯವಹಾರದಲ್ಲಿ ಎಚ್ಚರಿಕೆಯಿರಲಿ, ಮಾಸಿನಕ ಒತ್ತಡ, ಕಾನೂನುಬಾಹಿರ ಚಟುವಟಿಕೆಯಿಂದ ಧನ ಸಂಪಾದನೆ, ಗೌರವಕ್ಕೆ ಧಕ್ಕೆ, ಆಸ್ತಿ ವಿಚಾರದಲ್ಲಿ ತೊಂದರೆ, ಕೆಲಸಕಾರ್ಯಗಳಲ್ಲಿ ನಿಧಾನ ಪ್ರಗತಿ.

ಮಿಥುನರಾಶಿ
ಮಹತ್ವದ ಕಾರ್ಯಗಳು ಕೈಗೂಡುವುದು, ಸಾಲ ಮಾಡುವ ಪರಿಸ್ಥಿತಿ, ಉದ್ಯೋಗದಲ್ಲಿ ಮೇಲಾಧಿಕಾರಿಗಳ ಸಹಕಾರ, ದುರಾಲೋಚನೆ ಮಾಡದಿರಿ, ಹೊಸ ವ್ಯವಹಾರ ಸದ್ಯಕ್ಕೆ ಬೇಡ.

ಕರ್ಕಾಟಕರಾಶಿ
ಆರ್ಥಿಕ ವಿಚಾರಗಳ ಬಗ್ಗೆ ಹೆಚ್ಚಿನ ಜಾಗೃತೆ, ರಾಜಕಾರಣಿಗಳಿಗೆ ಶುಭ ಸುದ್ದಿ, ಖರ್ಚುಗಳ ಮೇಲೆ ಹಿಡಿತವಿರಲಿ, ವ್ಯಾಜ್ಯಗಳ ವಿಚಾರದಲ್ಲಿ ಚಿಂತೆ ಕಾಡಲಿದೆ, ನಿದ್ರಾಭಂಗ, ದಾಂಪತ್ಯದಲ್ಲಿ ಕಲಹ, ಅಧಿಕ ಖರ್ಚು.

ಸಿಂಹರಾಶಿ
ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರಿ, ಸಾಲದಿಂದ ಮುಕ್ತಿ ಹೊಂದುವ ಆಲೋಚನೆ, ಅಧಿಕ ಖರ್ಚು ಆತಂಕವನ್ನು ತರಲಿದೆ, ಕಾರ್ಯಕ್ಷೇತ್ರದಲ್ಲಿ ಭಿನ್ನಾಭಿಪ್ರಾಯ, ಮಾನಸಿಕ ನೋವು, ಮನೆಯ ವಾತಾವರಣದಲ್ಲಿ ಕಲುಷಿತ.

ಕನ್ಯಾರಾಶಿ
ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ, ಸಹೋದರಿಯಿಂದ ಲಾಭ, ಉದ್ಯೋಗ, ವ್ಯವಹಾರದಲ್ಲಿ ಲಾಭ, ಉದ್ದಿಮೆಗಳಲ್ಲಿ ಪ್ರಗತಿ ಕುಂಠಿತ, ಮಿತ್ರರಿಂದ ಸಹಕಾರ, ಪಾಲುದಾರಿಕೆಯಲ್ಲಿ ಮತ್ತು ಮೇಲಾಧಿಕಾರಿಗಳಿಂದ ನಷ್ಟ.

ತುಲಾರಾಶಿ
ನ್ಯಾಯಾಲಯದಲ್ಲಿನ ವ್ಯಾಜ್ಯ ಪರಿಹಾರ ಕಾಣಲಿದೆ, ಉದ್ಯೋಗದಿಂದ ಅನುಕೂಲ, ಕೆಲಸ ಕಾರ್ಯನಿಮಿತ್ತ ಪ್ರಯಾಣ, ಕಾರ್ಯ ಕ್ಷೇತ್ರದಲ್ಲಿ ಇತರರ ಸಹಕಾರ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಸ್ಥಿರಾಸ್ತಿ ವಿಚಾರವಾಗಿ ವಾಗ್ವಾದ. ಪ್ರೇಮಿಗಳಿಗೆ ಶುಭದಿನ.

ವೃಶ್ಚಿಕರಾಶಿ
ಹಿಂದೆ ಮಾಡಿದ ತಪ್ಪಿಗಾಗಿ ಪಶ್ಚಾತಾಪ, ಕಾರ್ಯ ಕ್ಷೇತ್ರದಲ್ಲಿ ವಿರೋಧಿಗಳಿಂದ ಕಿರಿಕಿರಿ, ವಂಶಪಾರಂಪರ್ಯ ವೃತ್ತಿಪರರಿಗೆ ಅನುಕೂಲ, ಆತ್ಮವಿಶ್ವಾಸ ದಿಂದ ಗೆಲುವನ್ನು ಕಾಣುವಿರಿ, ಮಕ್ಕಳಿಗೋಸ್ಕರ ಪ್ರಯಾಣ, ಬಂಧು ಆಗಮನ.

ಧನಸ್ಸುರಾಶಿ
ಆರ್ಥಿಕ ಸಮಸ್ಯೆ ಕಾಣಿಸಲಿದೆ, ಮನೆಯಲ್ಲಿ ವಾದ ವಿವಾದಗಳು ಕಂಡುಬರಲಿದೆ, ಮಾನಸಿಕ ನೆಮ್ಮದಿ ಭಂಗ, ಸ್ವತಃ ಉದ್ಯೋಗ ಮಾಡುವವರಿಗೆ ಕೊಂಚ ಲಾಭ, ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ, ಅವಿವಾಹಿತರಿಗೆ ಶುಭ ಸುದ್ದಿ.

ಮಕರರಾಶಿ
ಹೆಚ್ಚಿನ ದುಡಿಮೆಯಿಂದ ಅಧಿಕ ಲಾಭ, ಮಂಗಲ ಕಾರ್ಯಕ್ಕೆ ಅನುಕೂಲತೆ, ಪ್ರುಯತ್ನ ಬಲದಿಂದ ಗೆಲುವು, ಮಿತ್ರರೇ ಶತ್ರು, ಸ್ವಂತ ಉದ್ಯಮ ವ್ಯಾಪಾರದಲ್ಲಿ ಅನುಕೂಲ, ಪ್ರಯಾಣದಲ್ಲಿ ಗೊಂದಲ ಮತ್ತು ಅಡೆತಡೆ.

https://kannada.newsnext.live/karnataka-corona-virus-reduction-state-government-relaxes-lock-down-rule/

ಕುಂಭರಾಶಿ
ವಾದ ವಿವಾದಗಳಿಂದ ದೂರವಿರಿ, ಆತ್ಮವಿಶ್ವಾಸದಿಂದ ಮುನ್ನಡೆದರೆ ಅಧಿಕ ಲಾಭ, ಉದ್ಯೋಗ ಸ್ಥಳದಲ್ಲಿ ನೆಮ್ಮದಿ, ಮನೆಯವರ ಸಹಕಾರ, ಮಕ್ಕಳಿಂದ ಅನುಕೂಲ, ಆದಾಯದಷ್ಟೇ ಖರ್ಚು ಕಂಡುಬರಲಿದೆ, ಮಾನಸಿಕ ಸಮತೋಲನ.

ಮೀನರಾಶಿ
ನಿಮ್ಮ ಸಂಯಮ ನಿಮ್ಮನ್ನು ಕಾಪಾಡಲಿದೆ, ಬಂಧುಗಳಿಂದ ಸ್ನೇಹಿತರಿಂದ ಸಹಕಾರ, ತಂದೆಯಿಂದ ಅನುಕೂಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯ ಮತ್ತು ಸ್ನೇಹಿತರಿಂದ ದೂರ ಆಗುವ ಮನಸ್ಸು, ಹೊಸ ಉದ್ಯೋಗದ ಅವಕಾಶ ದೊರೆಯಲಿದೆ.

https://kannada.newsnext.live/coconut-goodforhealth-healthtips/
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular