ನಿತ್ಯಭವಿಷ್ಯ : ಈ ರಾಶಿಯವರಿಗೆ ಆರ್ಥಿಕವಾಗಿ ಅಭಿವೃದ್ದಿ

ಮೇಷರಾಶಿ
ವ್ಯಾಪಾರದಲ್ಲಿ ಚೇತರಿಕೆ, ‌ಸಮಸ್ಯೆಗಳು ಹಂತ ಹಂತಗಳು ಪರೊಹಾರವಾಗಲಿದೆ,‌‌ ಬುದ್ದಿವಂತಿಕೆ ಯಿಂದ ಸಮಸ್ಯೆ ಪರಿಹರಿಸಿಕೊಳ್ಳಿ, ಮಾನಸಿಕ ಚಿಂತೆ, ವಿರೋಧಿಗಳಿಂದ ತೊಂದರೆ, ವೃಥಾ ತಿರುಗಾಟ, ಕುಟುಂಬದಲ್ಲಿ ನೆಮ್ಮದಿ, ಹಣಕಾಸು ಸಮಸ್ಯೆ.

ವೃಷಭರಾಶಿ
ಮಕ್ಕಳ ಆರೋಗ್ಯದಲ್ಲಿ ಚೇತರಿಕೆ, ಆರ್ಥಿಕ ಪರಿಸ್ಥಿತಿ ‌ಚೇತರಿಕೆ, ಸಾಂಸಾರಿಕವಾಗಿ ನೆಮ್ಮದಿ, ಸತ್ಕಾರ್ಯದಲ್ಲಿ ಆಸಕ್ತಿ, ಸಜ್ಜನರ ಸಹವಾಸದಿಂದ ಕೀರ್ತಿ, ಮನಸ್ಸಿಗೆ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ವೃಥಾ ಧನಹಾನಿ.

ಮಿಥುನರಾಶಿ
ಬಂಧುಮಿತ್ರರ ಭೇಟಿ, ಸ್ವಯಂ ಅಪರಾಧಗಳಿಂದ‌ ಚಿಂತೆ, ವಸ್ತ್ರಾಭರಣ ಖರೀದಿ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಶೀಘ್ರದಲ್ಲೇ ಶುಭಸುದ್ದಿ, ಅಧಿಕಾರ-ಪ್ರಾಪ್ತಿ, ಧನಲಾಭ.

ಕರ್ಕಾಟಕರಾಶಿ
ಶತ್ರುಗಳ ನಡುವಳಿಕೆಯ ಮೇಲೆ ಗಮನವಿರಲಿ, ಕೆಲಸ ಕಾರ್ಯದಲ್ಲಿ ಪ್ರಗತಿ, ಉತ್ತಮ ಪ್ರಗತಿ,  ವಾದ ವಿವಾದ ಗಳಿಂದ ದೂರವಿತಿ, ಅಧಿಕ ಧನವ್ಯಯ, ಆರೋಗ್ಯ ದಲ್ಲಿ ಚೇತರಿಕೆ, ಆದಾಯಕ್ಕಿಂತ ಖರ್ಚು ಹೆಚ್ಚು, ಸಲ್ಲದ ಅಪವಾದ, ಶತ್ರು ಬಾಧೆ, ತೀರ್ಥಕ್ಷೇತ್ರ ದರ್ಶನ.

ಸಿಂಹರಾಶಿ
ನೆಮ್ಮದಿ ಇಲ್ಲದ ಜೀವನ,‌ ಧನಾಗಮನದಿಂದ ಆರ್ಥಿಕ ಸ್ಥಿತಿ‌ ಸುಧಾರಣೆ, ಕಾರ್ಯಕ್ಷೇತ್ರದಲ್ಲಿ ಹಲವು ವಾಸ್ತವ‌ ಅವಕಾಶಗಳು ಎದುರಾಗಲಿದೆ, ವಿದ್ಯಾಭ್ಯಾಸದಲ್ಲಿ ತೊಂದರೆ, ಸ್ಥಳ ಬದಲಾವಣೆ, ಹಿತಶತ್ರುಗಳಿಂದ ತೊಂದರೆ, ಯತ್ನ ಕಾರ್ಯದಲ್ಲಿ ವಿಳಂಬ, ಸ್ಥಿರಾಸ್ತಿ ಸಂಪಾದನೆ, ಮನಸ್ಸಿಗೆ ನೆಮ್ಮದಿ.

ಕನ್ಯಾರಾಶಿ
ಹಣಕಾಸಿನ ಲಭ್ಯತೆಯಿಂದ ಋಣಬಾಧೆ ನಿವಾಅರಣೆ, ಸಮಾಜಿಕವಾಗಿ ಗೌರವ, ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ, ಕೃಷಿಯಲ್ಲಿ ಲಾಭ, ಐಶ್ವರ್ಯ ವೃದ್ಧಿ, ಉತ್ತಮ ಬುದ್ಧಿಶಕ್ತಿ, ದುಷ್ಟರಿಂದ ದೂರವಿರಿ, ಅನಗತ್ಯ ಖರ್ಚು.

ತುಲಾರಾಶಿ
ನೆಮ್ಮದಿಗೆ ಭಂಗ, ಕುಲದೇವರ ಆರಾಧನೆಯಿಂದ ಅನುಕೂಲ, ಆಕಸ್ಮಿಕ ಧನಲಾಭ, ಇಲ್ಲ ಸಲ್ಲದ ಅಪವಾದ, ಸಾಲಬಾಧೆ, ಸಂತಾನ‌ಭಾಗ್ಯ, ಹೂಡಿಕೆ ಯಲ್ಲಿ ಆಬಿವೃದ್ದಿ, ಅನ್ಯರಲ್ಲಿ ದ್ವೇಷ, ಕೋಪ ಜಾಸ್ತಿ, ಶೀತ ಸಂಬಂಧಿತ ರೋಗ.

ವೃಶ್ಚಿಕರಾಶಿ
ಆರ್ಥಿಕ ಪರಿಸ್ಥಿತಿ ಏರುಪೇರು, ವ್ಯವಹಾರದಲ್ಲಿ ಹಿನ್ನಡೆ, ಪ್ರಯತ್ನ ಶೀಲತೆಯಿಂದ ಬದಲಾಣೆ, ಆಲಸ್ಯ ಮನೋಭಾವ, ಸ್ತ್ರೀಯರಿಂದ ಲಾಭ, ಕೆಲಸಗಳಲ್ಲಿ ವಿಳಂಬ, ಕೆಟ್ಟ ಕೆಲಸ ಮಾಡುವ ಮನಸ್ಸು, ಮಕ್ಕಳಿಂದ ನಿಂದನೆ, ಶತ್ರು ಬಾಧೆ, ಅಕಾಲ ಭೋಜನ.

ಧನಸುರಾಶಿ
ವಿದ್ಯಾರ್ಥಿಗಳಿಗೆ ಉತ್ತಮ, ಕಾರ್ಯರಂಗದಲ್ಲಿ ಸಮಾಧಾನದಿಂದ ಮುಂದುವರಿಯಿರಿ, ಅನಾವಶ್ಯಕ ಅಪರಾಧ, ಅಪವಾದ ಎದುರಾಗಲಿದೆ, ಅತಿಯಾದ ಭಯ, ಮಾನಸಿಕ ಗೊಂದಲ, ದುಷ್ಟರಿಂದ ದೂರವಿರಿ, ಕಾರ್ಯಸಾಧನೆಗಾಗಿ ತಿರುಗಾಟ, ದಾಯಾದಿಗಳ ಕಲಹ, ಭೂಲಾಭ, ಆರೋಗ್ಯದಲ್ಲಿ ಚೇತರಿಕೆ.

ಮಕರರಾಶಿ
ಆರ್ಥಿಕವಾಗಿ‌ ಅನುಕೂಲ, ಅವಿವಾಹಿತರಿಗೆ ಅದೃಷ್ಟ, ಸಾಮಾಜಿಕವಾಗಿ ಮನ್ನಣೆ,‌ ಶತ್ರುಗಳ ನಾಶ, ಇಷ್ಟಾರ್ಥ ಸಿದ್ಧಿ, ಶುಭ ಮಂಗಲ ಕಾರ್ಯಗಳಲ್ಲಿ ಭಾಗಿ, ಸ್ಥಳ ಬದಲಾವಣೆ ಸಾಧ್ಯತೆ, ವಸ್ತ್ರಾಭರಣ ಪ್ರಾಪ್ತಿ, ವಾಹನ ಯೋಗ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ.

ಕುಂಭರಾಶಿ
ಆದಾಯದ ಮಾರ್ಗಗಳು ಗೋಚರಕ್ಕೆ ಬರಲಿದೆ, ದುಡುಕು ವರ್ತನೆಗೆ ಕಾರಣವಾಗಲೊದೆ, ವಿದ್ಯಾರ್ಥಿ ಗಳಿಗೆ ಮನ್ನಣೆ, ಹಿರಿಯರಿಂದ ಬುದ್ಧಿಮಾತು, ಸ್ವಂತ ಉದ್ಯೋಗಸ್ಥರಿಗೆ ಲಾಭ, ಪಾಲುದಾರಿಕೆ ವ್ಯವಹಾರ ದಲ್ಲಿ ಲಾಭ, ಶರೀರದಲ್ಲಿ ಆಲಸ್ಯ, ಆತಂಕ ಹೆಚ್ಚಾಗುವುದು.

ಮೀನರಾಶಿ
ನಿರುದ್ಯೋಗಿಗಳಿಗೆ ಮನ್ನಣೆ, ದೂರ ಸಂಚಾರದಲ್ಲಿ ಅವಕಾಶ, ಕೆಲಸ ಕಾರ್ಯಗಳಲ್ಲಿ ಆತಂಕ, ಹಿರಿಯ ರಿಂದ ಅನುಕೂಲ, ಪರಿಶ್ರಮಕ್ಕೆ ತಕ್ಕ ವರಮಾನ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅವಾಚ್ಯ ಶಬ್ದಗಳಿಂದ ನಿಂದನೆ, ದಂಡ ಕಟ್ಟುವ ಸಾಧ್ಯತೆ.

Comments are closed.