ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 16-08-2020

ನಿತ್ಯಭವಿಷ್ಯ : 16-08-2020

- Advertisement -

ಮೇಷರಾಶಿ
ನಾನಾ ರೀತಿಯ ಸಂಪಾದನೆ,ಆರ್ಥಿಕ ಪರಿಸ್ಥಿತಿಯು ಆಗಾಗ ಆತಂಕಕ್ಕೆ ಕಾರಣವಾದರೂ ಅನಿರೀಕ್ಷಿತ ಯಶಸ್ಸು ನಿಮ್ಮ  ದಾಗಲಿದೆ. ದೇಹಾರೋಗ್ಯದಲ್ಲ ಆಗಾಗ ಏರುಪೇರು ಕಂಡು ಬಂದೀತು. ವೃತ್ತಿರಂಗದಲ್ಲಿ ಅನಾವಶ್ಯಕವಾಗಿ ಕಲಹಕ್ಕೆ ಕಾರಣರಾಗದಿರಿ. ಮನಸ್ಸಿನಲ್ಲಿ ಭಯ ಭೀತಿ, ಅಧಿಕ ಖರ್ಚು, ದಾನ ಧರ್ಮಗಳಲ್ಲಿ ಆಸಕ್ತಿ, ತೀರ್ಥಕ್ಷೇತ್ರ ದರ್ಶನ, ದ್ರವ್ಯಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ.

ವೃಷಭರಾಶಿ
ದೇಹಾರೋಗ್ಯದಲ್ಲಿ ಏರು ಪೇರಾದೀತು. ಸರಕಾರಿ ಅಧಿಕಾರಿಗಳಿಗೆ ಉತ್ತಮ ಅಭಿವೃದ್ಧಿಯು ಕಂಡು ಬರಲಿದೆ. ಬಂಧು ಬಳಗದವರ ಸಹಕಾರ ದಿಂದ ಕಾರ್ಯ ಸಿದ್ಧಿಯಾಗಲಿದೆ.ಸ್ಥಳ ಬದಲಾವಣೆ, ಅಭಿವೃದ್ಧಿ ಕುಂಠಿತ, ಅನಾರೋಗ್ಯ, ಯತ್ನ ಕಾರ್ಯದಲ್ಲಿ ವಿಜ್ಞ, ಗುರು ಹಿರಿಯರಲ್ಲಿ ಭಕ್ತಿ, ಅಧಿಕ ಕೋಪ, ಬಂಧು ಮಿತ್ರರ ಸಮಾಗಮ.

ಮಿಥುನರಾಶಿ
ದಾಂಪತ್ಯದಲ್ಲಿ ಅನ್ಯೋನ್ಯತೆ, ಕೆಲಸಕಾರ್ಯಗಳಲ್ಲಿ ಅಡೆತಡೆಗಳೇ ತೋರಿ ಬಂದೀತು. ಆದರೂ ಕಾರ್ಯ ಸಾಧನೆ ಯಾಗಲಿದೆ. ವೃತ್ತಿರಂಗದಲ್ಲಿ ಮೇಲಧಿಕಾರಿಗಳ ಕಿರುಕುಳ ತೋರಿ ಬರುತ್ತದೆ.ಉದ್ಯೋಗದ ಅವಕಾಶ, ಶತ್ರು ಬಾದೆ, ಮಹಿಳೆಯರಿಗೆ ವಿಶೇಷ, ನ್ಯಾಯಾಲಯದ ಕೆಲಸಗಳಲ್ಲಿ ಜಯ, ಅಪಘಾತವಾಗುವ ಸಾಧ್ಯತೆ.

ಕಟಕರಾಶಿ
ಅನಿರೀಕ್ಷಿತ ಕಾರ್ಯಸಾಧನೆಯು ನಿಮಗೆ ಅಚ್ಚರಿ ತರಲಿದೆ. ದೇಹಾರೋಗ್ಯದಲ್ಲಿ ತುಸು ಕಿರಿಕಿರಿ ಇದ್ದರೂ ಅನಿರೀಕ್ಷಿತವಾಗಿ ಪರಿಪೂರ್ಣ ಆರೋಗ್ಯ ತೋರಿ ಬರುವುದು. ಇತರರಿಗೆ ಸಹಾನು ಭೂತಿ ತೋರುವಿರಿ, ದೂರಾಲೋಚನೆ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ಕಡೆ ಗಮನಹರಿಸಿ, ಕೋಪದಿಂದ ಕಲಹ ವಾಗುವ ಸಂಭವ, ವಿದ್ಯಾಕ್ಷೇತ್ರದಲ್ಲಿ ಪ್ರಸಂಸೆ.

ಸಿಂಹರಾಶಿ
ಶ್ರೀದೇವರ ಕೃಪೆಯಿಂದ ನಿಮ್ಮ ಸಮಸ್ಯೆಗಳು ಹಂತ ಹಂತವಾಗಿ ನಿವಾರಣೆಯಾಗಲಿವೆ. ಆರ್ಥಿಕಸ್ಥಿತಿ ಉತ್ತಮ ರೀತಿಯಲ್ಲಿ ಇರುತ್ತದೆ.
ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಸ್ವಯಂಕೃತ ಅಪರಾಧ, ರಿಯಲ್ ಎಸ್ಟೇಟ್ ನವರಿಗೆ ನಷ್ಟ, ಅದೃಷ್ಟ ವಂಚಿತರಾಗುವಿರಿ, ವಾಹನ ಚಾಲಕರು ಜಾಗ್ರತೆ ವಹಿಸಿ.

ಕನ್ಯಾರಾಶಿ
ಹಳೆ ಬಾಕಿ ವಸೂಲಿ, ವಾದ ವಿವಾದಗಳಿಂದ ದೂರವಿರಿ, ಉತ್ತಮವಾದ ಗುರುಬಲದಿಂದ ಬಂದ ಅಡೆತಡೆಗಳೆಲ್ಲಾ ನಿವಾರಣೆಯಾಗಲಿವೆ. ನಿರುದ್ಯೋಗಿ ಗಳು ಗುರುಬಲದ ಫ‌ಲವನ್ನು ಪಡೆಯಲಿದ್ದಾರೆ. ಚಂಚಲ ಮನಸ್ಸು, ನೂತನ ಪ್ರಯತ್ನಗಳಲ್ಲಿ ಯಶಸ್ವಿ, ಮಿತ್ರರಿಂದ ವಂಚನೆ, ಉದ್ಯೋಗದ ಅವಕಾಶ, ಧನಲಾಭ.

ತುಲಾರಾಶಿ
ಸಂಗಾತಿಯ ಸಲಹೆ ಸ್ವೀಕರಿಸುವುದು ಉತ್ತಮ, ಮನಃ ಶ್ಶಾಂತಿ. ವ್ಯಾಪಾರ, ವ್ಯವಹಾರಗಳಲ್ಲಿ ಆಗಾಗ ಏರುಪೇರಾದೀತು. ನಿಮ್ಮಿಂದ ಉಪಕೃತರಾದವರೇ ನಿಮಗೆ ವಂಚನೆ ಮಾಡಲಿದ್ದಾರೆ. ಜಾಗ್ರತೆ ವಹಿಸಿರಿ. ನೌಕರಿಯಲ್ಲಿ ತೊಂದರೆ, ಮಿತ್ರರಿಂದ ನಿಂದನೆ, ಋಣ ವಿಮೋಚನೆ, ಶತ್ರುಬಾಧೆ, ಆರೋಗ್ಯದಲ್ಲಿ ಚೇತರಿಕೆ,

ವೃಶ್ಚಿಕರಾಶಿ
ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ನೂತನ ಕೆಲಸಕಾರ್ಯಗಳಿಗೆ ಇದು ಶುಭ ಸಮಯ. ವಿದ್ಯಾರ್ಥಿಗಳಿಗೆ, ಯೋಗ್ಯ ವಯಸ್ಕರಿಗೆ ಇದು ಉತ್ತಮ ಕಾಲವಾಗಿದೆ.ಅವಕಾಶವನ್ನು ಕಳೆದು ಕೊಳ್ಳದಿರಿ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಸ್ತ್ರೀ ಲಾಭ, ಶೀತ ಸಂಬಂಧವಾದ ರೋಗಗಳು, ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ, ಸ್ಥಳ ಬದಲಾವಣೆ.

ಧನಸ್ಸುರಾಶಿ
ಆಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ, ಆಗಾಗ ದೇಹಾರೋಗ್ಯದಲ್ಲಿ ಸಮಸ್ಯೆ ತೋರಿ ಬಂದರೂ ನಿಮ್ಮ ಆತ್ಮಸ್ಥೈರ್ಯ, ಪ್ರಯತ್ನ ಬಲ ನಿಮ್ಮನ್ನು ಕಾಪಾಡಲಿದೆ. ಮುಖ್ಯವಾಗಿ ನಿರು ದ್ಯೋಗಿಗಳಿಗೆ ಹಲವಾರು ಅವಕಾಶಗಳು ಬಂದಾವು. ವ್ಯರ್ಥ ಧನಹಾನಿ, ಯತ್ನ ಕಾರ್ಯ ಅನುಕೂಲ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ, ಗಣ್ಯ ವ್ಯಕ್ತಿಯೊಬ್ಬರ ಭೇಟಿ.

ಮಕರರಾಶಿ
ಮನಸ್ಸಿಗೆ ಒತ್ತಡ, ಧನ ನಷ್ಟ, ವಿದ್ಯೆಯಲ್ಲಿ ಆಸಕ್ತಿ ಇಲ್ಲ, ಕಾರ್ಯಕ್ಷೇತ್ರದಲ್ಲಿ ನಿಮ್ಮ ಎಷ್ಟೋ ಕಾರ್ಯಗಳು ಪರಿಪೂರ್ಣತೆ ಪಡೆಯಲಿವೆ. ವ್ಯಾಪಾರ, ವ್ಯವಹಾರದಲ್ಲಿ ಪ್ರತಿಸ್ಪರ್ಧಿಗಳಿಂದ ಹೆಚ್ಚಿನ ಸ್ಪರ್ಧೆಯನ್ನು ಎದುರಿಸು ವಂತಾದೀತು. ದೃಷ್ಟಿ ದೋಷದಿಂದ ತೊಂದರೆ, ನೆರೆಹೊರೆಯವರ ಜೊತೆ ಸುತ್ತಾಟ, ಪರಿಶ್ರಮಕ್ಕೆ ತಕ್ಕ ಫಲ, ಅತಿಯಾದ ಭಯ.

ಕುಂಭರಾಶಿ
ಪುಣ್ಯಕ್ಷೇತ್ರ ದರ್ಶನ, ವಿವಾಹ ಯೋಗ, ಮಾನಸಿಕವಾಗಿ ಎಷ್ಟೋ ವಿಚಾರಗಳು ಪರಿಪೂರ್ಣವಾಗಲಿವೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸ ದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಪಡೆಯಲಿದ್ದಾರೆ.ಸರ್ಕಾರಿ ಕೆಲಸದಲ್ಲಿ ಸ್ವಲ್ಪ ವಿಳಂಬ, ನಿಮ್ಮ ಮಾತುಗಳಿಂದ ಕಲಹವಾಗುವ ಸಾಧ್ಯತೆ, ಇಷ್ಟ ವಸ್ತುಗಳ ಖರೀದಿ, ಮಿತ್ರರಲ್ಲಿ ವಿರೋಧ.

ಮೀನರಾಶಿ
ಸಣ್ಣ ಪುಟ್ಟ ವಿಚಾರದಲ್ಲಿ ನಿಷ್ಠುರ ತೋರಿ ಬಂದು ಕೆಲಸಕಾರ್ಯಗಳಿಗೆ ಅಡ್ಡಿಯಾಗಲಿದೆ. ಎಲೆಕ್ಟ್ರೀಶನ್‌ ಹಾಗೂ ಕಂಟ್ರಾಕ್ಟ್ವೃ ತ್ತಿಯವರಿಗೆ ಉತ್ತಮ ಮುನ್ನಡೆ ತೋರಿ ಬರುವುದು. ದೇವತಾ ಕಾರ್ಯಕ್ಕಾಗಿ ಧನವ್ಯಯವಾದೀತು. ಪಿತ್ರಾರ್ಜಿತ ಆಸ್ತಿ ಗಳಿಕೆ, ಕಾರ್ಯಸಾಧನೆಗಾಗಿ ತಿರುಗಾಟ, ಆಕಸ್ಮಿಕ ತಿರುಗಾಟ, ತಾಯಿಯಿಂದ ಧನ ಸಹಾಯ, ದುಷ್ಟರಿಂದ ದೂರವಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular