ನಿತ್ಯಭವಿಷ್ಯ :23-03-2021 ಮಂಗಳವಾರ ಈ ರಾಶಿಯವರಿಗೆ ಹಣದ ಹೊಳೆಯೇ ಹರಿಯಲಿದೆ

ಮೇಷರಾಶಿ
ಆರ್ಥಿಕ ಸಂಗ್ರಹದ ಪ್ರಯತ್ನದಲ್ಲಿ ಯಶ್ಸಸ್ಸು, ಧನವ್ಯಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮನಸ್ಸಿನಲ್ಲಿ ಗೊಂದಲ, ನಿಷ್ಠೂರ, ಬಂಧು ಮಿತ್ರರ ಸಹಾಯ, ಶ್ರಮಕ್ಕೆ ತಕ್ಕ ಫಲ.

ವೃಷಭರಾಶಿ
ಸಂಚಾರದಲ್ಲಿ ಜಾಗೃತೆವಹಿಸಿ, ಇಚ್ಚಿತ ಕಾರ್ಯಗಳು ನೆರವೇರಲಿದೆ, ಧನಲಾಭ, ದಿನಸಿ ವ್ಯಾಪಾರಿಗಳಿಗೆ ಲಾಭ, ಮನೆಯಲ್ಲಿ ಶುಭ ಕಾರ್ಯ, ಆರೋಗ್ಯದಲ್ಲಿ ಚೇತರಿಕೆ.

ಮಿಥುನರಾಶಿ
ಉದ್ಯೋಗದಲ್ಲಿ ಮೇಲಾಧಿಕಾರಿಗಳ ಬೆಂಬಲ, ಅನಗತ್ಯ ಅಲೆದಾಟ, ಆರ್ಥಿಕವಾಗಿ ಲಾಭದಾಯಕ, ದಾಂಪತ್ಯದಲ್ಲಿ ಕಲಹ, ನಂಬಿಕೆ ದ್ರೋಹ, ವಾದ-ವಿವಾದಗಳಲ್ಲಿ ಎಚ್ಚರ.

ಕರ್ಕಾಟಕರಾಶಿ
ರಾಜಕಾರಣಿಗಳಿಗೆ ಆತಂಕ, ಚಾಲಕರಿಗೆ ತೊಂದರೆ, ಮನೆಯಲ್ಲಿ ಕಿರಿಕಿರಿ, ಮಿತ್ರರಿಂದ ಸಹಾಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದುರಭ್ಯಾಸಕ್ಕೆ ಹಣ ವ್ಯಯ.

ಸಿಂಹರಾಶಿ
ಶುಭಕಾರ್ಯಕ್ಕಾಗಿ ಸಿದ್ದತೆ, ಸಾಲದಿಂದ ಮುಕ್ತಿ, ಆಸ್ತಿ ಮಾರಾಟ, ಗೃಹ‌ನಿರ್ಮಾಣದ ಸಿದ್ದತೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ, ಸಮಾಜಸೇವಕರಿಗೆ ನಿಂದನೆ.

ಕನ್ಯಾರಾಶಿ
ಧಾರ್ಮಿಕ ಗುರುಗಳ ಭೇಟಿಯ ಅವಕಾಶ, ದುಂದು ವೆಚ್ಚಗಳ ಮೇಲೆ ಹಿಡಿತವಿರಲಿ, ಕಾರ್ಯಸಿದ್ಧಿ, ದಂಡ ಕಟ್ಟುವಿರಿ, ಅನರ್ಥ, ಅಧಿಕ ಭಯ, ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು.

ತುಲಾರಾಶಿ
ಅತಿಥಿಗಳ ಆಗಮನ, ಶೀತ ಸಂಬಂಧಿ ರೋಗಗಳು, ಚಂಚಲ ಮನಸ್ಸು, ತೀರ್ಥಯಾತ್ರಾ ದರ್ಶನ, ಮನೆಯಿಂದ ದೂರ ಉಳಿಯುವ ಸ್ಥಿತಿ, ಮನಶಾಂತಿ, ವ್ಯಾಪಾರದಲ್ಲಿ ಲಾಭ, ಅನಗತ್ಯ ಧನವ್ಯಯ.

ವೃಶ್ಚಿಕರಾಶಿ
ದುಷ್ಟರಿಂದ ದೂರವಿರಿ, ವೃತ್ತಿರಂಗದಲ್ಲಿ ಇಚ್ಚಿತ ನಿರ್ಧಾರ ಕೈಗೂಡುವುದು,  ವೈಮನಸ್ಸು, ಮಕ್ಕಳಿಂದ ಅಪವಾದ ನಿಂದನೆ, ಅಕಾಲ ಭೋಜನ, ನಾನಾ ರೀತಿಯ ದುಃಖ.

ಧನಸ್ಸುರಾಶಿ
 ಧನವ್ಯಯ, ಮನೆಯಲ್ಲಿ ಶಾಂತಿಯ ವಾತಾವರಣ, ಶತ್ರುಗಳಿಂದ ತೊಂದರೆ, ಧನಾರ್ಜನೆಯಲ್ಲಿ ಪ್ರಗತಿ, ಮನಕ್ಲೇಷ, ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ, ದ್ರವ್ಯಲಾಭ.

ಮಕರರಾಶಿ
ವಿವಿಧ ಮೂಲಗಳಿಂದ ಧನಾರ್ಜನೆ, ಶುಭಮಂಗಲ ಕಾರ್ಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ಆಭರಣ ಪ್ರಾಪ್ತಿ, ಅಧಿಕಾರಕ್ಕೆ ಖರ್ಚು, ಕೃಷಿಕರಿಗೆ ಲಾಭ.

ಕುಂಭರಾಶಿ
ಸ್ವಯಂಕೃತ ಅಪರಾಧದಿಂದ ಮನೋವ್ಯಥೆ, ಆರ್ಥಿಕ ವಿಚಾರದಲ್ಲಿ ಪ್ರಗತಿ, ಲಾಭದಾಯಕ ಆರೋಗ್ಯ,  ಮಿತ್ರರಿಂದ ಸಹಾಯ, ಅಮೂಲ್ಯ ವಸ್ತುಗಳ ಕಳವು.

ಮೀನರಾಶಿ
ಸಮಾಜ ಸೇವೆಯಲ್ಲಿ ಭಾಗಿ, ಆರೋಗ್ಯದ‌ ಬಗ್ಗೆ ಕಾಳಜಿಯಿರಲಿ,  ಸಂಪತ್ತು ಪ್ರಾಪ್ತಿ, ಪರರಿಂದ ಮೋಸ ಹೋಗುವಿರಿ, ಅಪಘಾತವಾಗುವ ಸಂಭವ ಎಚ್ಚರ, ಸಾಧಾರಣ ಫಲ.

Comments are closed.