ನಿತ್ಯಭವಿಷ್ಯ : 20-12-2020

ಮೇಷರಾಶಿ
ಉದ್ಯೋಗದಲ್ಲಿ ಬಡ್ತಿ, ಸ್ತ್ರೀಯರಿಗೆ ಲಾಭ, ಆರ್ಥಿಕವಾಗಿ ಅನುಕೂಲ, ಅರ್ಧಕ್ಕೆ ನಿಂತುಹೋದ ಕೆಲಸ ಪುನಾರಂಭವಾಗಲಿದೆ, ವಿದ್ಯಾರ್ಥಿಗಳಲ್ಲಿ ಆತಂಕ, ಮಾನಸಿಕ ವ್ಯಥೆ, ವಾಹನ ಯೋಗ, ಹಿರಿಯರಿಂದ ಸಲಹೆ, ಷೇರು ವ್ಯವಹಾರಗಳಲ್ಲಿ ಲಾಭ,

ವೃಷಭರಾಶಿ
ಆರೋಗ್ಯದಲ್ಲಿ ಸುಧಾರಣೆ, ಧರ್ಮಕಾರ್ಯಗಳಲ್ಲಿ ವಿಘ್ನ, ವ್ಯವಹಾರದಲ್ಲಿ ಮೋಸ, ವಂಚನ, ಯತ್ನ ಕಾರ್ಯದಲ್ಲಿ ಹಿಂಜರಿಕೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಕ್ಲೇಷ, ವ್ಯಾಪಾರದ ಮೇಲೆ ಕೆಟ್ಟ ದೃಷ್ಟಿ, ವ್ಯವಹಾರಗಳಲ್ಲಿ ತೊಂದರೆ, ತೀರ್ಥಯಾತ್ರೆ ದರ್ಶನ, ಶತ್ರುಗಳ ಭಾದೆ.

ಮಿಥುನರಾಶಿ
ದೇವತಾ ಕಾರ್ಯಗಳಲ್ಲಿ ಭಾಗಿ, ಅವಿವಾಹಿತರಿಗೆ ವಿವಾಹಯೋಗ, ಆರೋಗ್ಯ ಕೆಡಲಿದೆ, ಪರಿಶ್ರಮದಿಂದ ಲಾಭ, ಸ್ಥಾನ ಪ್ರಾಪ್ತಿ, ಸಂತತಿ ಸೌಖ್ಯವೂ ಉಂಟಾದೀತು, ಮದುವೆ ಪ್ರಸ್ತಾಪ, ಸ್ತ್ರೀಯರಿಗೆ ಅನುಕೂಲ, ಉತ್ತಮ ಬುದ್ಧಿಶಕ್ತಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ನಂಬಿದ ಜನರಿಂದ ಮೋಸ.

ಕಟಕರಾಶಿ
ಅನ್ಯ ಜನರಲ್ಲಿ ವೈಮನಸ್ಸು, ಅತಿಯಾದ ನಿದ್ರೆ, ನಾನಾರೀತಿಯ ಚಿಂತೆ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಉತ್ತಮ ಸ್ಥಾನ ಪ್ರಾಪ್ತಿ, ಸಂತತಿ ಸೌಖ್ಯ, ಮನೆಯಲ್ಲಿ ನೆಮ್ಮದಿಯ ವಾತಾವರಣ, ಮದುವೆ ಪ್ರಸ್ತಾಪ ಬಂದೀತು.

ಸಿಂಹರಾಶಿ
ಸ್ವಾಭಿಮಾನಿಗಳೂ, ಶೂರರೂ, ಸಾಹಸ ಶೂರರೂ ಆದ ನಿಮಗೆ ಈ ವರ್ಷ ಶುಭದ ಹೆಗ್ಗಳಿಕೆಯ ಕಾಲವೆನ್ನಬಹುದು.ಗೃಹ ಬದಲಾವಣೆಯಿಂದ ಅಧಿಕ ಖರ್ಚು, ಮನದ ಇಚ್ಛೆ ನಡೆದೀತು, ನೂತನ ಕೆಲಸಗಳಲ್ಲಿ ಭಾಗಿ, ವಿದೇಶ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ಖರ್ಚು, ಸಾಲ ಮಾಡುವ ಪರಿಸ್ಥಿತಿ, ವ್ಯವಹಾರದಲ್ಲಿ ಏರುಪೇರು, ಚಂಚಲ ಸ್ವಭಾವ.

ಕನ್ಯಾರಾಶಿ
ಧಾರ್ಮಿಕ ಕ್ಷೇತ್ರಕ್ಕೆ ಭೇಟಿ, ನಂಬಿಕಸ್ಥರಿಂದ ಮೋಸ, ಅಕಾಲ ಭೋಜನ, ಮಾತೃವಿನಿಂದ ಸಹಾಯ, ಮಕ್ಕಳೇ ಶತ್ರುಗಳಂತಾದಾರು. ವಿಧಿಯು ಇತ್ತ ಕೈಕೊಟ್ಟಿàತು. ಅನ್ಯ ಕಾರ್ಯ ನಿಮಿತ್ತ ದೂರ ಪ್ರಯಾಣ, ಆರ್ಥಿಕ ನಷ್ಟದೊಂದಿಗೆ ನ್ಯಾಯಾಲಯದ ದರ್ಶನವೂ ಆದೀತು. ಆರೋಗ್ಯದಲ್ಲಿ ಏರುಪೇರು, ರಾಜ ವಿರೋಧ, ಅಭಿವೃದ್ಧಿ ಕುಂಠಿತ, ಸಾಧಾರಣ ಲಾಭ.

ತುಲಾರಾಶಿ
ವ್ಯಾಪಾರದಲ್ಲಿ ಲಾಭ, ಆರೋಗ್ಯದಲ್ಲಿ ಏರುಪೇರು, ವಾಹನ ರಿಪೇರಿ, ಚಂಚಲ ಮನಸ್ಸು, ಸಂದೇಹಗಳು ಹೆಚ್ಚೇ ಆದಾವು. ನೀವು ಹಾಕಿದ ಯೋಜನೆಗಳೆಲ್ಲ ಉತ್ತಮ ಆದರೆ ಅದಕ್ಕೆ ತಗಲುವ ಖರ್ಚು ಅತೀ ಹೆಚ್ಚು ಅದರ ಬಗ್ಗೆ ಆಲೋಚಿಸಿರಿ. ಇಷ್ಟಾರ್ಥ ಸಿದ್ಧಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕುಟುಂಬದಲ್ಲಿ ಕಲಹ, ಇಲ್ಲ ಸಲ್ಲದ ಅಪವಾದ, ಅತಿಯಾದ ನಿದ್ರೆ.

ವೃಶ್ಚಿಕರಾಶಿ
ಆರಂಭದಲ್ಲಿರುವ ಧೈರ್ಯವು ನಿಧಾನವಾಗಿ ಮರೆಯಾಗಬಹುದು. ಆದರೂ ಶತ್ರು ನಿವಾರಣೆ, ಗೃಹ ಸುಖ ಶಾಂತಿಯನ್ನು ಆಗಾಗ ಪಡೆದು ನೆಮ್ಮದಿ ತಾಳುವಿರಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿರಿ. ನೆಮ್ಮದಿ ಇಲ್ಲ, ಯತ್ನ ಕಾರ್ಯದಲ್ಲಿ ಅಡೆ ತಡೆ, ಕೃಷಿಯಲ್ಲಿ ನಷ್ಟ, ಪಾಪ ಕಾರ್ಯಗಳಲ್ಲಿ ಆಸಕ್ತಿ, ಹಿತಶತ್ರುಗಳಿಂದ ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು.

ಧನಸ್ಸುರಾಶಿ
ದೇವತಾ ಕಾರ್ಯಗಳಲ್ಲಿ ಆಸಕ್ತಿ, ತಂಪು ಪಾನೀಯಗಳಿಂದ ಅನಾರೋಗ್ಯ, ರಾಜಕೀಯವಾಗಿ ಸ್ಥಾನಲಾಭವಿದೆ, ಪ್ರೇಮ ಪ್ರಕರಣದಿಂದ ಮನೆಯಲ್ಲಿ ರಾದ್ದಾಂತ, ಬಂಧುಗಳ ಸಮಾಗಮ ಸಂತಸ ತರಲಿದೆ, ಮನೆಯಲ್ಲಿ ಮಕ್ಕಳ ಆರೋಗ್ಯ ಹಾನಿ. ವೈದ್ಯರ ಭೇಟಿಯಿಂದ ಖರ್ಚು, ಸಣ್ಣ ಪುಟ್ಟ ವಿಷಯಗಳಿಂದ ಕಲಹ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಮಕರರಾಶಿ
ಆತ್ಮೀಯರ ಭೇಟಿ, ಸ್ತ್ರೀಯರಿಗೆ ಲಾಭ,ವೃಥಾ ತಿರುಗಾಟ, ಧನ ಸಂಪತ್ತಿನಿಂದ ಎಲ್ಲವನ್ನೂ ಪಡೆಯ ಬಹುದು ಎಂಬುದು ನಿಮ್ಮ ಭ್ರಮೆ. ಉಷ್ಣವಾಯುಪೀಡೆ ಎಂದು ಅಲಕ್ಷ್ಯ ಬೇಡ. ಕಾರ್ಯಸಾಧನೆ ಉತ್ತಮವಿದ್ದರೂ ದೇಹಾಯಾಸ ಹೆಚ್ಚು. ಮನೆಯಲ್ಲಿ ಸ್ವಲ್ಪ ರಂಪಾಟವಿದ್ದೀತು. ಗುರು ಹಿರಿಯರಲ್ಲಿ ಭಕ್ತಿ, ಧನಪ್ರಾಪ್ತಿ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ.

ಕುಂಭರಾಶಿ
ಮಾನಸಿಕ ಗೊಂದಲ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಗೃಹ-ವಾಹನಾದಿಗಳಿಂದ ಖರ್ಚು ಬಂದೀತು. ನೀರಿನಂತೆ ಹಣ ವ್ಯಯವಾದರೂ ನೆಮ್ಮದಿ ಕಾಣದು. ನಿರಂತರ ಆರ್ಥಿಕ ದುಃಸ್ಥಿತಿಯನ್ನು ಅನುಭವಿಸಿದ ನಿಮಗೆ ಬೇಸರ ತರಲಿದೆ. ಕಿರು ಪ್ರಯಾಣ ಮಾಡಬೇಕಾದೀತು. ವಿಪರೀತ ಖರ್ಚು, ಮಾತಿನಿಂದ ಕಲಹ, ವ್ಯವಹಾರದಲ್ಲಿ ನಷ್ಟ, ನಂಬಿಕಸ್ಥರಿಂದ ಮೋಸ.

ಮೀನರಾಶಿ
ದುಷ್ಟಬುದ್ಧಿ, ತಾಳ್ಮೆ ಅತ್ಯಗತ್ಯ, ವಾಹನ ಅಪಘಾತ, ಸಾಧಾರಣ ಫಲ, ಹಳೆ ಮನೆಯ ರಿಪೇರಿಗೆ ಅಧಿಕ ಖರ್ಚು, ಕೆಲಸ ಮುಗಿಸಿದ ಸಂತೃಪ್ತಿ ನಿಮಗೆ ಸಿಗಲಿದೆ. ಕೈಗೆ ಬಂದ ಹಣವನ್ನು ಆದಷ್ಟು ಜಾಗ್ರತೆಯಿಂದ ಇಟ್ಟುಬಿಡಿರಿ. ಶರೀರದಲ್ಲಿ ಆಲಸ್ಯ, ಹೆತ್ತವರಲ್ಲಿ ದ್ವೇಷ, ಪ್ರೀತಿಪಾತ್ರರ ಆಗಮನ, ಶತ್ರುಗಳ ಭಾದೆ.

Comments are closed.