ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : (11-02-2021) ಕಟಕರಾಶಿಯರಿಗಿಂದು ಅತ್ಯಂತ ಶುಭದಿನ

ನಿತ್ಯಭವಿಷ್ಯ : (11-02-2021) ಕಟಕರಾಶಿಯರಿಗಿಂದು ಅತ್ಯಂತ ಶುಭದಿನ

- Advertisement -

ಮೇಷರಾಶಿ
ಸ್ನೇಹಿತರಿಂದ ಆರ್ಥಿಕ ಸಹಕಾರ, ಭವಿಷ್ಯದಲ್ಲಿನ ಉತ್ತಮ ಫಲಗಳು ಗೋಚರಕ್ಕೆ ಬರಲಿದೆ, ರಾಜಕಾರಣಿಗಳಿಗೆ ಸಮಾಧಾನಕರ ದಿನ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪುಣ್ಯ ಕ್ಷೇತ್ರಗಳ ದರ್ಶನ, ಯೋಗ್ಯ ವಯಸ್ಕರಿಗೆ ಕಂಕಣಬಲ.

ವೃಷಭರಾಶಿ
ಇಂದಿನ ದಿನ ಅತ್ಯಂತ ಶುಭದಿನ, ಪ್ರಭಾವಿ ವ್ಯಕ್ತಿಗಳ ಭೇಟಿ, ಯೋಜಿತ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮನೆಯಲ್ಲಿ ಪತ್ನಿಯಿಂದ ಕಿರಿಕಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ವ್ಯಾಪಾರ, ವ್ಯವಹಾರಗಳಲ್ಲಿ ಧನಲಾಭ.

ಮಿಥುನರಾಶಿ
ಆರೋಗ್ಯದಲ್ಲಿ ಸುಧಾರಣೆ, ಸಂತಸದಿಂದ ಸಮಯ ಕಳೆಯುವಿರಿ, ಸವಾಲಿನ ದಿನ, ನಿಮ್ಮ ವಿರುದ್ದ ಶತ್ರುಗಳು ಪಿತೂರಿ ನಡೆಸಿಯಾರು, ಸಂಬಂಧಿಕರಿಂದ ಕೆಟ್ಟ ಸುದ್ದಿ ಕೇಳುವಿರಿ, ವ್ಯಾಪಾರ, ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆಯನ್ನಿಡಿ.

ಕಟಕರಾಶಿ
ಕೆಲ ದಿನಗಳಿಂದ ಉಂಟಾಗಿದ್ದ ಸಮಸ್ಯೆ ಪರಿಹಾರ ದೊರಕಲಿದೆ, ನ್ಯಾಯಾಲಯದ ವ್ಯಾಜ್ಯಗಳಲ್ಲಿ ಗೆಲುವು, ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿದೆ, ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ಸಮಸ್ಯೆಗಳು ಪರಿಹಾರ, ಪತ್ನಿಯ ಕಡೆಯಿಂದ ಸಹಕಾರ ದೊರೆಯಲಿದೆ.

​ಸಿಂಹರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ದೊಡ್ಡ ಪ್ರಮಾಣದ ಲಾಭ, ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ, ಧಾರ್ಮಿಕ ಕ್ಷೇತ್ರಗಳ ಭೇಟಿ, ಧೈರ್ಯದಿಂದ ಮುನ್ನಡೆಯಿರಿ, ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ, ಇಂದಿನ ದಿನ ನಿಮಗೆ ಸಂತೋಷವನ್ನು ನೀಡಲಿದೆ.

​ಕನ್ಯಾರಾಶಿ
ಆರೋಗ್ಯದಲ್ಲಿ ಸುಧಾರಣೆ, ಶತ್ರುಗಳು ಸಂವಾರ, ನಿಮ್ಮ ಎಣಿಕೆಯಂತೆಯೇ ಕೆಲಸ ಕಾರ್ಯಗಳು ನೆರವೇರಲಿದೆ, ಪತಿ, ಪತ್ನಿಯ ಸಹಕಾರ ದೊರೆಯಲಿದೆ, ಮಿತ್ರರ ಮೋಸದಾಟಕ್ಕೆ ಬಲಿಯಾಗುವ ಮುನ್ನ ಎಚ್ಚರವಿರಲಿ, ನಿಮ್ಮೆಣಿಕೆಯಂತೆಯೇ ಕೆಲಸ ಕಾರ್ಯಗಳು ನಡೆಯಲಿದೆ.

ತುಲಾರಾಶಿ
ರಾಜಕಾರಣಿಗಳಿಗೆ ಯಶಸ್ಸು, ಆಸ್ತಿ ವಿಚಾರದಲ್ಲಿ ತಕರಾರು, ಇತರರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ, ಕುಟುಂಬದಲ್ಲಿ ಸಂತೋಷದಾಯಕ ಬದಲಾವಣೆಗಳನ್ನು ಕಾಣಬಹುದು, ಕೆಲಸ ಕಾರ್ಯಗಳಲ್ಲಿ ನಿಮ್ಮೆಣಿಕೆಯಂತೆಯೇ ಯಶಸ್ಸು ದೊರಕಲಿದೆ.

ವೃಶ್ಚಿಕರಾಶಿ
ದೂರ ಸಂಚಾರದಿಂದ ಧನನಷ್ಟ, ಸಾಂಸಾರಿಕವಾಗಿ ಪತ್ನಿ, ಮಕ್ಕಳ ಸಹಕಾರದಿಂದ ನೆಮ್ಮದಿ, ವಾದ ವಿವಾದಗಳಲ್ಲಿ ಸಿಲುಕಿಕೊಳ್ಳಬೇಡಿ, ಮನೆಯಲ್ಲಿ ಮಂಗಳ ಕಾರ್ಯ ನಡೆಯಲಿದೆ, ಸಹೋದ್ಯೋಗಿಗಳ ಸಹಕಾರದಿಂದ ಒತ್ತಡದಿಂದ ಮುಕ್ತರಾಗುವಿರಿ,

​ಧನಸ್ಸುರಾಶಿ
ಸ್ನೇಹಿತರೊಂದಿಗೆ ದೂರ ಪ್ರವಾಸ, ಸಾಮಾಜಿಕವಾಗಿ ಮನ್ನಣೆ, ಸಂಚಾರದಲ್ಲಿ ಜಾಗೃತೆವಹಿಸಿ, ಕೆಲಸ ಕಾರ್ಯಗಳಲ್ಲಿ ಆಸಕ್ತಿ, ಶುಭ ಸುದ್ದಿಯನ್ನು ಕೇಳುವಿರಿ, ಮನಸಿಗೆ ತೃಪ್ತಿದಾಯಕ ದನ, ಕೌಟುಂಬಿಕವಾಗಿ ಸಂತಸ ವಾತಾವರಣ.

ಮಕರರಾಶಿ
ಭೂ ಸಂಬಂಧಿ ವ್ಯವಹಾರಗಳಲ್ಲಿ ಯಶಸ್ಸು, ಉನ್ನತ ಅಧಿಕಾರಿಗಳ ಸಹಕಾರದಿಂದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ, ಮನಸ್ಸನ್ನು ಏಕಾಗ್ರತೆಯಿಂದ ಇಟ್ಟುಕೊಳ್ಳಿ, ಮೇಲಾಧಿಕಾರಿಗಳ ಸಹಕಾರ, ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.

ಕುಂಭರಾಶಿ
ಆರೋಗ್ಯ ಸಮಸ್ಯೆಗಳು ಕಂಡುಬರಲಿದೆ, ಆದಾಯಕ್ಕಿಂತ ಖರ್ಚು ಅಧಿಕ ರೀತಿಯಲ್ಲಿ ಕಂಡುಬರಲಿದೆ, ಹೊಸ ಆದಾಯದ ಮೂಲಗಳು ಗೋಚರಕ್ಕೆ ಬರಲಿದೆ, ವಿವಾದಗಳು ಉಂಟಾಗದಂತೆ ಎಚ್ಚರವಹಿಸಿ, ಹೊಸ ಜನರ ಪರಿಚಯ, ಸ್ನೇಹಿತರಿಂದ ಸಹಕಾರ ದೊರೆಯಲಿದೆ.

ಮೀನರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಹಂತ ಹಂತವಾಗಿ ಮುನ್ನಡೆ ಕಂಡುಬರಲಿದೆ, ನ್ಯಾಯಾಲಯದ ವ್ಯಾಜ್ಯಗಳಲ್ಲಿ ಯಶಸ್ಸು, ಮಕ್ಕಳಿಂದ ಶುಭಫಲಗಳು ಗೋಚರಕ್ಕೆ ಬರಲಿದೆ, ಸ್ಥಗಿತಗೊಂಡ ಹಣಕಾಸು ಮರಳಿ ಕೈ ಸೇರಲಿದೆ, ಸ್ನೇಹಿತರಿಂದ ಆರ್ಥಿಕ ಸಹಕಾರ ಪಡೆಯುವಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular