ನಿತ್ಯಭವಿಷ್ಯ – 29:02:2020

0

ಮೇಷರಾಶಿ
ಉದ್ಯೋಗಿಗಳಿಗೆ, ವೃತ್ತಿರಂಗದಲ್ಲಿ, ರಿಯಲ್ ಎಸ್ಟೇಟ್, ವ್ಯಾಪಾರಸ್ಥರಿಗೆ ಅನುಕೂಲ, ಉತ್ತಮ ಆದಾಯ, ಖರ್ಚು ವೆಚ್ಚಗಳ ಮೇಲೆ ನಿಗಾ ಇರಲಿ, ಸಂಗಾತಿಯ ಪ್ರೀತಿ, ವಾತ್ಸಲ್ಯ. ಮನೆಯಲ್ಲಿ ಹರುಷದ ವಾತಾವರಣ, ಕಾರ್ಯ ನಿಮಿತ್ತ ಪ್ರಯಾಣ. ಬಂಧುಮಿತ್ರರ ಆಗಮನ.

ವೃಷಭರಾಶಿ
ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಧನಲಾಭ, ವಾದ – ವಿವಾದಗಳಿಂದ ಕಿರಿಕಿರಿ, ಯಶಸ್ಸಿಗಾಗಿ ಹೆಚ್ಚಿನ ಶ್ರಮ ಅಗತ್ಯ, ಪ್ರಯಾಣ ಮಾಡುವ ಮನಸ್ಸು, ವಿದ್ಯಾರ್ಥಿಗಳಿಗೆ ಶುಭದಿನ, ಶೀತ ಸಂಬಂಧಿತ ಅನಾರೋಗ್ಯ, ರೋಗ ಬಾಧೆ.

ಮಿಥುನರಾಶಿ
ನಿಮ್ಮ ತಪ್ಪಿನಿಂದ ಅವಕಾಶ ಕೈತಪ್ಪುವ ಸಾಧ್ಯತೆ, ಅಡೆತಡೆಗಳನ್ನು ಧೈರ್ಯವಾಗಿ ಎದುರಿಸಿ, ಆರೋಗ್ಯದಲ್ಲಿ ವ್ಯತ್ಯಾಸ, ರಾಜಕಾರಣಿಗಳಲ್ಲಿ ಕಲಹ, ವಾಹನ, ಮನೋರಂಜನಾ ವರ್ಗದವರಿಗೆ ಉತ್ತಮ ಆಧಾಯ, ವಸ್ತ್ರಾಭರಣ ಖರೀದಿ, ಮೋಜು ಮಸ್ತಿಗಾಗಿ ದುಂದುವೆಚ್ಚ.

ಕಟಕರಾಶಿ
ಆರ್ಥಿವಾಗಿ ಅಡಚಣೆ, ಸಾಲಬಾಧೆ, ಮನಸ್ಸಿಗೆ ಆತಂಕ, ನಿದ್ರಾ ಭಂಗ, ಆರೋಗ್ಯದ ಬಗ್ಗೆ ಗಮನಹರಿಸಿ, ಆತ್ಮೀಯರಿಗೆ ಸಹಕಾರ, ಕೆಲಸ ಕಾರ್ಯಗಳಲ್ಲಿ ಜಯ, ಸಹೋದರಿಯಿಂದ ಅನುಕೂಲ, ವಿವಾಹಿತರಿಗೆ ಮಧುಚಂದ್ರ ಭಾಗ್ಯ, ಪತ್ನಿಯ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ಅಗತ್ಯ.

ಸಿಂಹರಾಶಿ
ನಿಮ್ಮ ಕಾರ್ಯವೈಖರಿಯಿಂದ ಬಿಕ್ಕಟ್ಟುಗಳನ್ನು ಮೆಟ್ಟಿನಿಲ್ಲುವಿರಿ, ಉದ್ವೇಗ ಮತ್ತು ಗೊಂದಲದ ಮನಸ್ಸು, ಹಿತಶತ್ರುಗಳ ಕಾಟ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಪ್ರಗತಿ, ಉತ್ತಮ ಗೌರವ, ಪ್ರೇಮ ವಿಚಾರದಲ್ಲಿ ಯಶಸ್ಸು.

ಕನ್ಯಾರಾಶಿ
ಆಭರಣ, ವಸ್ತ್ರ ಖರೀದಿಯ ಯೋಗ, ವಾಹನ ಯೋಗ, ವಿದೇಶದಲ್ಲಿ ಉದ್ಯೋಗಾವಕಾಶ, ಬಂಧುಗಳ ಆಗಮನದಿಂದ ಸಂತಸ, ಶೀತಬಾಧೆ, ಮಾನಸಿಕ ನೆಮ್ಮದಿಗೆ ಭಂಗ, ನೆರೆ ಹೊರೆಯವರಿಂದ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ವಿಘ್ನ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನಿರುತ್ಸಾಹ.

ತುಲಾರಾಶಿ
ಅದೃಷ್ಟದ ದಿನ, ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಲಾಭ, ಗೆಳೆಯರ ಬೆಂಬಲ, ಶತ್ರುಗಳಿಂದ ಅವಮಾನ, ಮನಸ್ಸಿನ ಕಾಮನೆಗಳು ಪೂರ್ಣಗೊಳ್ಳುತ್ತದೆ. ಮಡದಿ, ಮಕ್ಕಳೊಂದಿಗೆ ಸಂಭ್ರಮದ ದಿನ, ಪತ್ನಿಯ ಪ್ರವಾಸದ ಆಸೆ ಈಡೇರಲಿದೆ. ಉದ್ಯೋಗ ಸ್ಥಳದಲ್ಲಿ ಕಲಹ. ನೌಕರರಿಗೆ ವರ್ಗಾವಣೆ ಸಾಧ್ಯತೆ.

ವೃಶ್ಚಿಕರಾಶಿ
ಹಣಕಾಸಿನ ಸಮಸ್ಯೆ ದೂರವಾಗುವುದು, ಸಂತಾನ ಸಮಸ್ಯೆ ನಿವಾರಣೆ, ಹಿರಿಯ ಆಸ್ತಿ ಕೈಸೇರುವುದು, ಮಾತಿನಿಂದ ವ್ಯವಹಾರದಲ್ಲಿ ಸಮಸ್ಯೆ, ರಾಜಕೀಯದಲ್ಲಿ ಅಸ್ಥಿತ್ವಕ್ಕಾಗಿ ಹೋರಾಟ, ಆಹಾರೋದ್ಯಮಿಗಳಿಗೆ ನಷ್ಟ. ಪ್ರವಾಸಕ್ಕೆ ಯೋಚನೆ ಮಾಡುವಿರಿ. ಸಮಸ್ಯೆ ದೊಡ್ಡದಾಗದಂತೆ ಎಚ್ಚರವಹಿಸಿ.

ಧನಸ್ಸುರಾಶಿ
ಒಡಹುಟ್ಟಿದವರಿಂದ ಸಹಾಯ, ವಿದ್ಯಾರ್ಥಿಗಳಿಗೆ ಆಲಸ್ಯದಿಂದ ಪ್ರಗತಿಗೆ ಹಿನ್ನಡೆ, ಸಾಲಬಾಧೆ, ತಾಂತ್ರಿಕ ವೃತ್ತಿಯವರಿಗೆ ಬಿಡುವಿಲ್ಲದ ಕೆಲಸ, ಬಾಡಿಗೆದಾರರಗೆ ಮನಸ್ತಾಪ, ಅನಾರೋಗ್ಯದಿಂದ ವೈದ್ಯರ ಭೇಟಿ, ಅವಿವಾಹಿತರಿಗೆ ವಿವಾಹ ಭಾಗ್ಯ, ಸಂತಾನಾಪೇಕ್ಷಿಗಳಿಗೂ ಶುಭ ಸುದ್ದಿ. ಶುಭ ಕಾರ್ಯಗಳಿಗೆ ಉತ್ತಮ ಅವಕಾಶ.

ಮಕರರಾಶಿ
ನಿಮ್ಮ ಮಾತಿಗೆ ಪ್ರಶಂಸೆ ಲಭಿಸುತ್ತದೆ. ಪ್ರತಿಭೆಗೆ ತಕ್ಕ ಫಲ,ಧನ ಸಿದ್ದಿಗಾಗಿ ಹಲವು ಅವಕಾಶಗಳು ಎದುರಾಗುತ್ತದೆ.ಉದ್ಯೋಗದಲ್ಲಿ ಶತ್ರುಗಳ ಕಾಟ, ವ್ಯಾಪಾರಿಗಳಿಗೆ ಉತ್ತಮ ದಿನ, ಸಾಲ ನೀಡಿದ್ರೆ ನಷ್ಟ ಸಾಧ್ಯತೆ. ಯಾತ್ರಾದಿಗಳಿಂದ ಶಾಂತಿ, ಉದ್ಯೋಗ ಬದಲಾವಣೆಯ ಚಿಂತೆ,

ಕುಂಭರಾಶಿ
ನೌಕರರಿಗೆ ವರ್ಗಾವಣೆ ಸಾಧ್ಯತೆ, ಸ್ನೇಹಿತರಿಂದ ಅನುಕೂಲ, ಅವಿವಾಹಿತರಿಗೆ ವಿವಾಹ ಯೋಗ, ನೆಂಟಸ್ಥಿಕೆಯಲ್ಲಿ ಜಾಗೃತೆವಹಿಸಿ, ಸಹೋದರಿನಿಂದ ಅದೃಷ್ಟ, ಜಗಳ ಮಾಡಿದ್ರೆ ಅವಮಾನ ಸಾಧ್ಯತೆ, ಆರೋಗ್ಯ ವ್ಯತ್ಯಾಸದಿಂದ ಅನಾರೋಗ್ಯ, ನಾನಾ ಮೂಲಗಳಿಂದ ಆರ್ಥಿಕ ನೆರವು.

ಮೀನರಾಶಿ
ಪತ್ರ ವ್ಯವಹಾರಗಳಿಂದ ಅಧಿಕ ಲಾಭ, ವಾಹನ ಕ್ಷೇತ್ರದಲ್ಲಿ ನಾನಾ ರೀತಿಯಲ್ಲಿ ಆದಾಯ, ಸಂಬಂಧಿಕರಿಂದ ಅನುಕೂಲ, ಮಕ್ಕಳಿಗಾಗಿ ಪ್ರಯಾಣ, ದೇವರ ದರ್ಶನಕ್ಕೆ ಮನಸ್ಸು. ಕಿರು ಸಂಚಾರ ಯೋಗ, ಅನಾರೋಗ್ಯ ಸಮಸ್ಯೆ, ಹೊಸ ವೃತ್ತಿ ಆರಂಭಕ್ಕೆ ಸಕಾಲವಲ್ಲ, ಕೆಲವು ವ್ಯತಿರಿಕ್ತ ಶಕ್ತಿಗಳು ನಿಮ್ಮ ವಿರುದ್ದವಾಗಿವೆ. ಮಾತಿನಲ್ಲಿ ಹಿಡಿತವಿರಲಿ. ಹಳೆ ಮನೆ ರಿಪೇರಿಗಾಗಿ ಖರ್ಚು.

Leave A Reply

Your email address will not be published.