ನಿತ್ಯಭವಿಷ್ಯ : ಕಟಕ ರಾಶಿಯವರಿಗೆ ಆರ್ಥಿಕ ಸಮಸ್ಯೆ ಪರಿಹಾರ

ಮೇಷರಾಶಿ
ಕೆಲಸ ಕಾರ್ಯಗಳಲ್ಲಿ ಸಮಾಧಾನ, ಮನಸ್ಸಿನಲ್ಲಿ ಭಯಭೀತಿ, ಗೊಂದಲ, ವಾಾಹನ ಚಾಲನೆಯಲ್ಲಿ ಎಚ್ಚರ, ಅನ್ಯರಿಗೆ ಉಪಕಾರ, ಶತ್ರುಗಳಿಂದ ತೊಂದರೆ, ಅತಿಯಾದ ನೋವು, ಅನಾರೋಗ್ಯ.

ವೃಷಭರಾಶಿ
ವ್ಯಾಪಾರದಲ್ಲಿ ಸಾಧಾರಣ ಲಾಭ, ಆರೋಗ್ಯದ ಬಗ್ಗೆ ಕಾಳಜಿಯಿರಲಿ, ಪತಿ-ಪತ್ನಿಯರಲ್ಲಿ ಪ್ರೀತಿ ಸಮಾಗಮ, ಖರೀದಿಯಲ್ಲಿ ಮೋಸ, ಪರಸ್ಥಳ ವಾಸ, ಅಲ್ಪ ಲಾಭ ಅಧಿಕ ಖರ್ಚು.

ಮಿಥುನರಾಶಿ
ವಿದ್ಯಾರ್ಥಿಗಳಿಗೆ ಶುಭ ಸುದ್ದಿ, ದಾಯಾದಿಗಳ ಬಗ್ಗೆ ಎಚ್ಚರವಿರಲಿ, ಆರ್ಥಿಕ ಅಡಚಣೆ, ಅನಾರೋಗ್ಯ, ಕೃಷಿಯಲ್ಲಿ ಲಾಭ, ವ್ಯರ್ಥ ಧನಹಾನಿ, ಗುರು – ಹಿರಿಯರಲ್ಲಿ ಭಕ್ತಿ, ಆಪ್ತರ ಸಲಹೆ ಆಲಿಸಿ.

ಕರ್ಕಾಟಕರಾಶಿ
ಆರ್ಥಿಕ ಸ್ಥಿತಿ ಸುಧಾರಣೆ, ಆಸ್ತಿ ಸಂಪಾದನೆ, ಸ್ನೇಹಿತರ ಭೇಟಿ, ಧನಾಗಮನ, ಆರೋಗ್ಯದ ಬಗ್ಗೆ ಎಚ್ಚರ, ಯತ್ನ ಕಾರ್ಯದಲ್ಲಿ ಅನುಕೂಲ, ಹಿತ ಶತ್ರುಗಳ ಬಗ್ಗೆ ಎಚ್ಚರ,‌ ಸೇವಕರಿಂದ ಸಹಾಯ, ಋಣಭಾದೆ.

ಸಿಂಹರಾಶಿ
ಮೇಲಾಧಿಕಾರಿಗಳಿಂದ ಕಿರಿಕಿರಿ, ಧನಹಾನಿ, ಮನಸಿಗೆ ಚಿಂತೆ ಕಾಡಲಿದೆ, ಶತ್ರುಗಳ ಬಗ್ಗೆ ಎಚ್ಚರವಿರಲಿ, ಕಾರ್ಯ ಸಾಧನೆಗಾಗಿ ತಿರುಗಾಟ, ಮನೆ ಯಲ್ಲಿ ಶಾಂತಿಯ ವಾತಾವರಣ, ಶುಭ ಫಲ.

ಕನ್ಯಾರಾಶಿ
ಮಿತ್ರರಿಂದ ದ್ರೋಹ, ಕೆಲಸ ಕಾರ್ಯಗಳಲ್ಲಿ ಜಯ, ಶ್ರಮಕ್ಕೆ ತಕ್ಕ ಫಲ, ಸಂಬಂಧಿಕರ ಭೇಟಿಯಿಂದ‌ ಸಮಾಧಾನ, ಮಾನಸಿಕ ಒತ್ತಡ, ಆಕಸ್ಮಿಕ ನಷ್ಟ, ವಿಪರೀತ ವ್ಯಸನ.

ವೃಶ್ಚಿಕರಾಶಿ
ಕೆಲಸಕಾರ್ಯಗಳಲ್ಲಿ ಆತ್ಮವಿಶ್ವಾಸದಿಂದ ಮುನ್ನುಗ್ಗಿ,‌ ಮನೆಯಲ್ಲಿ ಸುಖ ಭೋಜನ, ಆರ್ಥಿಕವಾಗಿ ಖರ್ಚು ವೆಚ್ಚ,‌ ಹಣಕಾಸಿನ ಬಗ್ಗೆ ಎಚ್ಚರ ದಿಂದಿರಿ, ವಾಹನ ರಿಪೇರಿ, ಚಂಚಲ ಮನಸ್ಸು, ಸಾಲಬಾಧೆ, ನಾನಾ ರೀತಿಯ ತೊಂದರೆಗಳು,

ಧನಸ್ಸುರಾಶಿ
ಮೇಲಾಧಿಕಾರಿಗಳಿಂದ ಪ್ರಶಂಸೆ, ಅಧಿಕ ಖರ್ಚು, ಮನಸಿಗೆ ಸಂತಸ, ಆರ್ಥಿಕ ಸ್ಥಿತಿ ಚೇತರಿಕೆ, ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ, ಮಹಿಳೆ ಯರಿಗೆ ಶುಭ, ಧಾರ್ಮಿಕ ಕಾರ್ಯಗಳಲ್ಲಿ ಒಲವು.

ಮಕರರಾಶಿ
ಮಾನಸಿಕ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಜಯ, ವ್ಯಾಪಾರದಲ್ಲಿ ಆಕಸ್ಮಿಕ ಲಾಭ, ಋಣವಿಮೋಚನೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಸ್ತಿಯ ವಿಷಯದಲ್ಲಿ ಕಲಹ, ದಾಂಪತ್ಯ ಸಾಮರಸ್ಯ.

ಕುಂಭರಾಶಿ
ಆರೋಗ್ಯದಲ್ಲಿ ಚೇತರಿಕೆ, ಬಂಧುಗಳಿಂದ ಸಹಾಯ, ವ್ಯವಹಾರ ಗಳಿಂದಾಗಿ ಮನಸ್ಸಿಗೆ ಚಿಂತೆ, ಅಲ್ಪ ಲಾಭ, ನ್ಯಾಯಾಲಯದ ತೀರ್ಪಿ ಗಾಗಿ ತಿರುಗಾಟ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ ಎಚ್ಚರ.

ಮೀನರಾಶಿ
ಉದ್ಯೋಗದಲ್ಲಿ ತೊಂದರೆ, ಹಣಕಾಸಿನ ಅಡಚಣೆ, ಅಕಾಲ ಭೋಜನ, ವಿವಾಹ ಯೋಗ, ಇಚ್ಛಿತ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಮಾತಿನ ಮೇಲೆ ಹಿಡಿತವಿರಲಿ, ಜನರಲ್ಲಿ ಕಲಹ ನಿಷ್ಠುರ.

Comments are closed.