ನಿತ್ಯಭವಿಷ್ಯ : 27-02-2020

                   ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
    ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
   ಸಮಸ್ಯೆಗಳು ಹತ್ತು-ಹಲವಾರು, ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
              ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 
                  ಶ್ರೀ ಶ್ರೀ ವಾದಿರಾಜ್ ಭಟ್, ಜ್ಯೋತಿಷ್ಯರು
                     ಮೋ : 9743666601

ಮೇಷರಾಶಿ
ನ್ಯಾಯಾಲಯದಲ್ಲಿ ನಿಮ್ಮ ಪರ ತೀರ್ಪು ಬರಲಿದೆ. ನಿಷ್ಠೆಯಿಂದ ಕಾರ್ಯಸಾಧನೆಗೆ ಉತ್ತಮ ಫಲ, ಅಗತ್ಯ ವಸ್ತುವೊಂದನ್ನು ಮರೆತು ಪರಿತಪಿಸುವಿರಿ. ಹಣದ ಮುಗ್ಗಟ್ಟು ಅನುಭವಕ್ಕೆ ಬರಲಿದೆ. ಆರೋಗ್ಯದಲ್ಲಿ ಚೇತರಿಕೆ. ದಿನಾಂತ್ಯಕ್ಕೆ ಶುಭವಾರ್ತೆ.

ವೃಷಭರಾಶಿ
ಸಮಸ್ಯೆಯಿದೆ ಎಂದು ಕೈಕಟ್ಟಿ ಕುಳಿತುಕೊಳ್ಳಬೇಡಿ. ನಾನಾ ರೀತಿಯಲ್ಲಿ ಧನಾಗಮನವಾಗಲಿದೆ. ಆರೋಗ್ಯದಲ್ಲಿ ಹೆಚ್ಚಿನ ಜಾಗೃತೆವಹಿಸಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ.

ಮಿಥುನರಾಶಿ
ಹೊಸ ಸುದ್ದಿಯೊಂದು ನಿಮಗೆ ಸಂತಸವನ್ನು ತರಲಿದೆ. ಒತ್ತಡದ ನಡುವಲ್ಲಿಯೇ ಕಾರ್ಯಸಾಧನೆ. ದೂರದ ಬಂಧುಗಳ ಸಮಾಗಮ. ಮಕ್ಕಳ ಆರೋಗ್ಯದ ಬಗ್ಗೆ ಜಾಗೃತೆ ವಹಿಸಿ.

ಕರ್ಕಾಟಕ ರಾಶಿ
ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಿ ಪ್ರಯಾಣಮ ಸರಕಾರಿ ಅಧಿಕಾರಿ ವರ್ಗದವರಿಗೆ ಸ್ಥಾನ ಬದಲಾವಣೆ ಭಾಗ್ಯ. ಸಹೋದ್ಯೋಗಿಗಳಿಂದ ಅವಮಾನ. ಮಾತಿನ ಮೇಲೆ ಹಿಡಿತವಿರಲಿ. ಪ್ರವಾಸಕ್ಕೆ ಹಣ ವ್ಯಯ ಮಾಡೋ ಸಾಧ್ಯತೆ.

ಸಿಂಹರಾಶಿ
ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಒತ್ತಡ. ಪತಿ ಪತ್ನಿಯರ ಮನಸ್ತಾಪಕ್ಕೆ ಕಾರಣವಾದೀತು. ಚಿಂತೆಯಿಂದ ಕಾರ್ಯ ಹಾಳಾಗಲಿದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ತೋರಿಬಂದೀತು. ಆರೋಗ್ಯದ ಬಗ್ಗೆ ಜಾಗೃತೆವಹಿಸಿ.

ತುಲಾರಾಶಿ
ನಿರುದ್ಯೋಗಿ ಮಹಿಳೆರಿಗೆ ಉದ್ಯೋಗ ಪ್ರಾಪ್ತಿಯೋಗ. ನೌಕರ ವರ್ಗದವರಿಗೆ ವರ್ಗಾವಣೆಯ ಭಾಗ್ಯ. ಹೂಡಿಕೆಯ ಸಲಹೆ ಕೊಟ್ಟವರ ಮೇಲೆಯೇ ಅನುಮಾನ. ವೃತ್ತಿ ಜೀವನದಲ್ಲಿ ಆರೋಗ್ಯದಲ್ಲಿ ವೃದ್ದಿ. ಪ್ರಮಾಣಿಕ ಪ್ರಯತ್ನದಿಂದ ಕಾರ್ಯಸಿದ್ದಿ.

ವೃಶ್ಚಿಕರಾಶಿ
ಹೊಸ ಸುದ್ದಿಯೊಂದು ನಿಮಗೆ ಸಂತಸವನ್ನು ತರಲಿದೆ. ಕಮಿಷಲನ್ ವ್ಯವಹಾರ ನಡೆಸುತ್ತಿರುವವರಿಗೆ ಉತ್ತಮ ಪ್ರತಿಫಲ. ಮನೆಯಲ್ಲಿ ಹರುಷದ ವಾತಾವರಣ. ಅವಿವಾಹಿತರಿಗೆ ಕಂಕಣ ಭಾಗ್ಯ.

ಧನುರಾಶಿ
ಹಳೆ ಮನೆ ರಿಪೇರಿ ಕಾರ್ಯವಾದೀತು. ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ.ಸಹಕಾರಿ ಸಂಸ್ಥೆಯ ನೌಕರರಿಗೆ ವೇತನ ವೃದ್ಧಿಯಿಂದ ಸಂತಸ ತಂದೀತು. ಶ್ರಮಜೀವಿಗಳಿಗೆ ಆರ್ಥಿಕವಾಗಿ ಆದಾಯ ವೃದ್ಧಿಸಲಿದೆ. ಹೆಂಡತಿಗೆ ತವರು ಮನೆಯ ಭಾಗ್ಯವಿದೆ. ಪ್ರಮುಖ ಸಮಸ್ಯೆಗಳಿಂದ ಹೊರಬಂದು ನಿಟ್ಟುಸಿರಿಡುವಿರಿ.

ಮಕರರಾಶಿ
ಶ್ರಮಪೂರ್ಣ ನಿಷ್ಠೆಗೆ ಫ‌ಲವು ಸಿಗಲಿದೆ. ಕಾರ್ಯಒತ್ತಡಗಳಿಂದ ಸುಸ್ತಾದರೂ ಸಮಾಧಾನವಾಗಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸ್ಥಾನಮಾನ, ಗೌರವವು ಲಭಿಸಲಿದೆ. ಸರಕಾರಿ ಕೆಲಸದಲ್ಲಿ ಕಾರ್ಯಸಾಧನೆಯಾಗಲಿದೆ. ಸಹೋದರರಿಂದ ಸರಿಯಾಗಿ ಸಹಾಯ ಲಭಿಸದೆ ಸ್ನೇಹಿತರನ್ನೇ ಅವಲಂಬಿಸಬೇಕಾದ ಅನಿವಾರ್ಯ ಬರಬಹುದು.

ಕುಂಭರಾಶಿ
ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ತಾರಕಕ್ಕೇರಲಿದೆ. ವಿದ್ಯಾರ್ಥಿಗಳಿಗೆ ವಿದ್ಯೆ ನೈವೇದ್ಯವಾದೀತು. ನೂತನ ಗೃಹ ನಿರ್ಮಾಣದ ಚಿಂತೆ ಕಾರ್ಯರೂಪಕ್ಕೆ ಬರಲಿದೆ. ಪ್ರಯತ್ನಶೀಲರಾಗಿ ಮುನ್ನಡೆದಲ್ಲಿ ಜಯವಿದೆ. ಉದ್ಯೋಗಸ್ಥಳದಲ್ಲಿ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ. ಆದರೆ ಯಾರ ಜತೆಗೂ ವಾಗ್ವಾದ ಬೇಡ.

ಮೀನರಾಶಿ
ಅನಿರೀಕ್ಷಿತ ರೂಪದಲ್ಲಿ ಮಂಗಲಕಾರ್ಯದ ಶುಭ ಸೂಚನೆ ಬಂದೀತು. ಕಾರ್ಯಕ್ಷೇತ್ರದಲ್ಲಿ ಆಸ್ತವ್ಯಸ್ತ ಮನಸ್ಸು ಉದ್ವಿಗ್ನಕ್ಕೆ ಕಾರಣವಾದೀತು. ಸ್ಥಿತಪ್ರಜ್ಞರಾಗಿ ಮುನ್ನಡೆಯಿರಿ. ನೌಕರ ವರ್ಗಕ್ಕೆ ನಿರೀಕ್ಷಿತ ಫ‌ಲ ಸಿಗಲಾರದು. ಪ್ರಯಾಣದಲ್ಲಿ ಇರುವವರಿಗೆ ಸ್ವಲ್ಪ ಕಷ್ಟ. ಆಹಾರದ ವ್ಯತ್ಯಯದಿಂದ ಆರೋಗ್ಯದಲ್ಲಿ ಬದಲಾವಣೆ ಆಗಬಹುದು. ದಿನಾಂತ್ಯಕ್ಕೆ ಶುಭವಾರ್ತೆಯೊಂದು ಮನಸಿಗೆ ಖುಷಿ ನೀಡುತ್ತದೆ.

                   ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
    ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
   ಸಮಸ್ಯೆಗಳು ಹತ್ತು-ಹಲವಾರು, ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
              ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 
                  ಶ್ರೀ ಶ್ರೀ ವಾದಿರಾಜ್ ಭಟ್, ಜ್ಯೋತಿಷ್ಯರು
                     ಮೋ : 9743666601

Comments are closed.