ನಿತ್ಯಭವಿಷ್ಯ : ಹೇಗಿದೆ ಭಾನುವಾರದ ನಿಮ್ಮ‌ ಜಾತಕಫಲ

ಮೇಷರಾಶಿ
ಉದ್ಯೋಗ ರಂಗದಲ್ಲಿ ಚೇತರಿಕೆ ಗೋಚರ, ಸ್ಥಿರಾಸ್ತಿ ಸಂಪಾದನೆ, ಕೆಲಸ ಕಾರ್ಯಗಳಲ್ಲಿ ತೊಂದರೆ,‌ ಹಣಕಾಸು ಅಡಚಣೆ, ಕೆಲಸ‌ ಕಾರ್ಯಗಳಲ್ಲಿ ಯಶಸ್ಸು, ಆರೋಗ್ಯ ಸಮಸ್ಯೆ, ನೀಚ ಜನರ ಸಹವಾಸ, ಸಜ್ಜನರ ವಿರೋಧ, ಶತ್ರು ಬಾಧೆ.

ವೃಷಭರಾಶಿ
ಆಧ್ಯಾತ್ಮದ ಕಡೆಗೆ ಒಲವು, ಆರ್ಥಿಕ ಲಾಭವಾದ್ರೂ ಖರ್ಚುಗಳ ಮೇಲೆ ಹಿಡಿತವಿರಲಿ, ಅಧಿಕ ತಿರುಗಾಟ, ಆದಾಯಕ್ಕಿಂತ ಖರ್ಚು ಹೆಚ್ಚು, ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ, ಸಲ್ಲದ ಅಪವಾದಗಳು, ಕುಟುಂಬದಲ್ಲಿ ಕಲಹ ಶತ್ರುಬಾಧೆ, ವಿವಾಹ ಮುಂದೂಡಿಕೆ

ಮಿಥುನರಾಶಿ
ಮನೆಯಲ್ಲಿ ಮಂಗಲ ಕಾರ್ಯಕ್ಕಾಗಿ ಚಿಂತನೆ, ಹೆಚ್ಚಿನ‌ ದುಡಿಮೆಯಿಂದ ಅಧಿಕ ಲಾಭ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ, ಸಮಾಜದಲ್ಲಿ ಗೌರವ, ಆರೋಗ್ಯದಲ್ಲಿ ಚೇತರಿಕೆ, ನಂಬಿಕೆ ದ್ರೋಹ, ಮನೆ ಕಟ್ಟಲು ಪ್ರಾರಂಭ, ಮಿತ್ರರ ಬೆಂಬಲ.

ಕರ್ಕಾಟಕ
ಆರ್ಥಿಕ ವಿಚಾರದಲ್ಲಿ ಲೆಕ್ಕಾಚಾರ ಅರಿಯಾಗಿರಲಿ, ಪ್ರಯತ್ನ ಬಲ ಅಗತ್ಯ, ಯತ್ನ ಕಾರ್ಯಗಳಲ್ಲಿ ವಿಘ್ನ, ಅಧಿಕ ಧನವ್ಯಯ, ಪರಸ್ಥಳ ವಾಸ, ಸೇವಕರಿಂದ ತೊಂದರೆ, ಮನಸ್ಸಿನಲ್ಲಿ ನಾನಾರೀತಿಯ ಚಿಂತೆ, ರಾಜ ವಿರೋಧ, ದ್ರವ್ಯ ನಷ್ಟ, ಸಾಲಬಾಧೆ.

ಸಿಂಹರಾಶಿ
ಉದ್ಯೋಗದಲ್ಲಿ ಚಿಂತೆ ಸದ್ಯದಲ್ಲಿಯೇ ಪರಿಹಾರವಾಗ ಲಿದೆ, ವಿಶ್ವಾಸ ಮತ್ತು ತಾಳ್ಮೆ ಅತ್ಯಗತ್ಯ, ಉತ್ತಮ ಬುದ್ಧಿಶಕ್ತಿ, ಧನಲಾಭ, ಸುಖ ಭೋಜನ ಪ್ರಾಪ್ತಿ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಮಾಡಿದ ಕೆಲಸಗಳಲ್ಲಿ ಜಯ, ಅಧಿಕಾರ-ಪ್ರಾಪ್ತಿ.

ಕನ್ಯಾರಾಶಿ
ಸಮಸ್ಯೆಗಳಿದ್ದರೂ ಉದ್ಯೋಗದಲ್ಲಿ ಮುಂದುವರಿಸಲು ಆತ್ಮವಿಶ್ವಾಸ, ವಸ್ತ್ರಾಭರಣ ಪ್ರಾಪ್ತಿ, ವಾಹನ ಯೋಗ, ಸ್ಥಿರಾಸ್ತಿ ಸಂಪಾದನೆ, ಸದ್ಯ ದಲ್ಲಿಯೇ ಶುಭವಾರ್ತೆ ಕೇಳುವಿರಿ, ಐಶ್ವರ್ಯ ವೃದ್ಧಿ, ರಾಜ ಸನ್ಮಾನ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಚೇತರಿಕೆ, ಕೃಷಿಯಲ್ಲಿ ಅಭಿವೃದ್ಧಿ, ತೀರ್ಥಕ್ಷೇತ್ರ ದರ್ಶನ ಮುಂದೂಡಿಕೆ.

ತುಲಾರಾಶಿ
ಸ್ನೇಹಿತರಿಂದ ಸಹಕಾರ, ಮಾನಸಿಕ ಒತ್ತಡ, ಹಿತಶತ್ರುಗಳಿಂದ ತೊಂದರೆ, ಯಾರನ್ನೂ ಹೆಚ್ಚಾಗಿ ನಂಬಬೇಡಿ, ಅಧಿಕ ಖರ್ಚು, ಸಂಯಮ ನಿಮ್ಮನ್ನು ಕಾಪಾಡಲಿದೆ, ಶರೀರದಲ್ಲಿ ಆಯಾಸ, ಅಪಕೀರ್ತಿ, ಅಧರ್ಮ ಕಾರ್ಯಗಳಲ್ಲಿ ಆಸಕ್ತಿ, ಅನಾರೋಗ್ಯ ಸಮಸ್ಯೆ.

ವೃಶ್ಚಿಕರಾಶಿ
ತಾಳ್ಮೆ, ಜವಾಬ್ದಾರಿಯಿಂದ ಕಾರ್ಯಕ್ಷೇತ್ರದಲ್ಲಿ ಗೆಲುವು, ಧಾರ್ಮಿಕ ಕಾರ್ಯಗಳ ಕಡೆಗೆ ಒಲವು, ಮಂಗಳ ಕಾರ್ಯ, ಋಣಭಾದೆ, ಹೆತ್ತವ ರನ್ನು ನಿಂದನೆ ಮಾಡುವಿರಿ, ದ್ರವ್ಯ ನಷ್ಟ, ಶತ್ರುಭಯ, ಹಣಕಾಸು ತೊಂದರೆ, ಆರೋಗ್ಯ ಸಮಸ್ಯೆ, ನೀಚ ಜನರ ಸಹವಾಸ.

ಧನಸ್ಸುರಾಶಿ
ದೈವಬಲ ಉತ್ತಮವಿದ್ದು ಕಾರ್ಯಗಳಲ್ಲಿ ಗೆಲುವು, ಆರ್ಥಿಕ ವಿಚಾರದಲ್ಲಿ ಚೇತರಿಕೆ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ, ಮನೆಯಲ್ಲಿ ಮಂಗಳ ಕಾರ್ಯ, ಅಗ್ನಿಭಯ, ನಾನಾರೀತಿಯ ಆಲೋಚನೆ, ಧನಲಾಭ, ವ್ಯವಹಾರ,  ಉದ್ಯೋಗದಲ್ಲಿ ಕಿರಿ-ಕಿರಿ.

ಮಕರರಾಶಿ
ಸಾಮಾಜಿಕವಾಗಿ ಗೌರವ ಪ್ರಾಪ್ತಿ, ಉದ್ಯೋಗದಲ್ಲಿ ಲಾಭ, ಸಂಚಾರ ದಲ್ಲಿ ಆಸಕ್ತಿ, ಅನಿರೀಕ್ಷಿತ ದ್ರವ್ಯಲಾಭ, ಮಿತ್ರರ ಭೇಟಿ, ಅಮೂಲ್ಯ ವಸ್ತುಗಳ ಖರೀದಿ, ಹಿತ ಶತ್ರು ಬಾಧೆ, ಆರೋಗ್ಯ ವೃದ್ಧಿ, ಅಲ್ಪ ಆದಾಯ, ಸುಖ ಭೋಜನ.

ಕುಂಭರಾಶಿ
ಆದಾಯಕ್ಕಿಂತ ಖರ್ಚು ಹೆಚ್ಚು, ಆರೋಗ್ಯಕ್ಕೆ ಹಾನಿ, ವ್ಯವಹಾರಿಕ ಕ್ಷೇತ್ರದಲ್ಲಿ ಕಿರಿಕಿರಿ, ವಿರೋಧಿಗಳ ಉಪಟಳ ಕಂಡುಬರಲಿದೆ, ಕುಟುಂಬದಲ್ಲಿ ಕಲಹ, ಅಧಿಕ ತಿರುಗಾಟ, ವ್ಯಾಪಾರದಲ್ಲಿ ಲಾಭ, ಮನಶಾಂತಿ, ಯತ್ನ ಕಾರ್ಯಗಳಲ್ಲಿ ಜಯ.

https://kannada.newsnext.live/coconut-goodforhealth-healthtips/amp/

ಮೀನರಾಶಿ
ಕುಟುಂಬಸ್ಥರ ಸಹಕಾರ, ವ್ಯಾಜ್ಯಗಳು ಪರಿಹಾರ ಕಾಣಲಿದೆ, ಮಂಗಲ ಕಾರ್ಯದಲ್ಲಿ ಆಸಕ್ತಿ, ದಾಂಪತ್ಯ ದಲ್ಲಿ ಕಲಹ, ಕೆಟ್ಟ ಮಾತುಗಳನ್ನಾಡು ವಿರಿ, ಅತಿಯಾದ ನಿದ್ರೆ, ಅಧಿಕಾರಿಗಳಲ್ಲಿ ಕಲಹ, ಸಲ್ಲದ ಅಪವಾದ ನಿಂದನೆ, ಮನಸ್ಸಿಗೆ ಬೇಸರ, ಅನ್ಯರಲ್ಲಿ ದ್ವೇಷ.

Comments are closed.