ಸೋಮವಾರ, ಜೂನ್ 16, 2025
Homehoroscopeನಿತ್ಯಭವಿಷ್ಯ : 24-12-2020

ನಿತ್ಯಭವಿಷ್ಯ : 24-12-2020

- Advertisement -

ಮೇಷರಾಶಿ
ಮನೆಯಲ್ಲಿ ಸಂತಸವಿದೆ, ಅಭಿಲಾಷೆ, ಕಲ್ಪನೆಗಳಿಂದ ದೂರ ಇರುವ ಆಲೋಚನೆ ಸಂಗಾತಿಯ ಆರೋಗ್ಯ ವ್ಯತ್ಯಾಸ, ಆರ್ಥಿಕ ಸಮಸ್ಯೆಗಳು, ಆಸೆ-ಆಕಾಂಕ್ಷೆ, ಮನೆ ಬದಲಾವಣೆ ಕಂಡುಬರಲಿದೆ, ಅನಗತ್ಯ ತಿರುಗಾಟ, ವಾಹನ ರಿಪೇರಿಗೆ ಅಧಿಕ ಖರ್ಚು.

ವೃಷಭರಾಶಿ
ಆಸ್ತಿ ವಿಚಾಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಗೆಲುವು, ರಾಜಕೀಯದಲ್ಲಿ ಉನ್ನತ ಸ್ಥಾನಕ್ಕಾಗಿ ಹೋರಾಟ, ಹಿತಶತ್ರುಗಳ ಉಪಟಳ, ಕಾರ್ಯರಂಗದಲ್ಲಿ ಹಿನ್ನಡೆ, ಒತ್ತಡದಿಂದ ನಿದ್ರಾಭಂಗ, ಆರೋಗ್ಯ ಸಮಸ್ಯೆ, ಉದ್ಯೋಗ ಕಳೆದುಕೊಳ್ಳುವ ಆತಂಕ, ಎಚ್ಚರವಾಗಿರಿ.

ಮಿಥುನರಾಶಿ
ಆರ್ಥಿಕವಾಗಿ ಹಿಂಜರಿಕೆ, ಮಿತ್ರರಿಂದ ನಷ್ಟ, ಪ್ರೀತಿ ಪ್ರೇಮದ ವಿಚಾರದಲ್ಲಿ ನೋವು, ಹಿತಶತ್ರುಗಳ ಕಾಟ, ಮನೆಗೆ ಬರುವ ದೂರದ ಸಂಬಂಧಿಗಳಿಂದ ಅಶಾಂತಿ, ಮೌನದಿಂದ ಇದ್ದರೆ ನೆಮ್ಮದಿ ಲಭಿಸುವುದು, ಧಾರ್ಮಿಕ ಕ್ಷೇತ್ರಗಳ ಭೇಟಿ ಸಾಧ್ಯತೆ.

ಕಟಕರಾಶಿ
ರೈತರಿಗೆ ಅನುಕೂಲ, ಆರೋಗ್ಯದ ವ್ಯತ್ಯಾಸ, ಉಸಿರಾಟದ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ವಿಲಾಸಿ ಜೀವನಕ್ಕಾಗಿ ಹಣ ವ್ಯಯ, ಸ್ಥಿರಾಸ್ತಿ ವಾಹನ ಕೊಳ್ಳುವ ಆಲೋಚನೆಗೆ ಹಿನ್ನಡೆ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ. ಹೊಸ ಯೋಜನೆಗಳ ಬಗ್ಗೆ ಸ್ಪಷ್ಟತೆ ಇರಲಿ.

ಸಿಂಹರಾಶಿ
ಸಮಯಪ್ರಜ್ಞೆಯನ್ನು ಬೆಳೆಸಿಕೊಂಡರೆ ಯಶಸ್ಸು, ಉದ್ಯೋಗದಲ್ಲಿ ಪ್ರಗತಿ ಕಾಣದೆ ಆತಂಕ, ಸ್ವಯಂಕೃತ ಅಪರಾಧದಿಂದ ನೆರೆಹೊರೆಯವರು ಆತ್ಮೀಯರು, ಗೃಹ ಸ್ಥಳ ಬದಲಾವಣೆಯಿಂದ ಮತ್ತು ಊಹಾಪೋಹ ಮಾತುಗಳಿಂದ ಸಮಸ್ಯೆ.

ಕನ್ಯಾರಾಶಿ
ವ್ಯವಹಾರಗಳಲ್ಲಿ ಹಿನ್ನಡೆ, ಸ್ನೇಹಿತರಂದ ವಿಶೇಷ ಭೋಜನಕ್ಕೆ ಒತ್ತಡ, ಅಧಿಕ ನಷ್ಟ, ಕೌಟುಂಬಿಕ ಒತ್ತಡ, ಆರ್ಥಿಕ ಸಮಸ್ಯೆ, ಪ್ರಯಾಣದಲ್ಲಿ ಹಿನ್ನಡೆ, ದಾಯಾದಿ ಕಲಹಗಳು ಹೆಚ್ಚು.

ತುಲಾರಾಶಿ
ಉತ್ತಮ ಕೆಲಸ ಕಾರ್ಯಗಳಿಂದಲೂ ಅಪಸ್ವರ, ಅನಾರೋಗ್ಯ ವ್ಯತ್ಯಾಸದಿಂದ ಉದ್ಯೋಗಕ್ಕೆ ರಜೆ, ಮಿತ್ರರಿಂದ ಕಲಹಗಳಿಗೆ ಮುಕ್ತಿ, ಸ್ವಂತ ಉದ್ಯಮ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಭಾದೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನಬಲದ ಅಗತ್ಯವಿದೆ.

ವೃಶ್ಚಿಕರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ, ಮನೆಯಲ್ಲಿ ಅಶಾಂತಿಯ ವಾತಾವರಣ, ಸಂಗಾತಿಯನ್ನು ಶತ್ರುವಿನಂತೆ ಕಾಣುವ ಸಂದರ್ಭ, ಒತ್ತಡ ಮತ್ತು ನಿದ್ರಾಭಂಗ, ಶತ್ರುಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ, ದೂರದ ಬಂದುಗಳಿಂದ ಶುಭವಾರ್ತೆ ಕೇಳುವಿರಿ.

ಧನಸ್ಸುರಾಶಿ
ಉದ್ಯೋಗದಲ್ಲಿ ಪದೋನ್ನತಿ, ವ್ಯವಹಾರದಲ್ಲಿ ಯಶಸ್ಸು, ಸಾಂಸಾರಿಕವಾಗಿ ನೋವು, ಮಕ್ಕಳೊಂದಿಗೆ ಮನಸ್ತಾಪ, ಕಲಹ, ಸಾಲ ತೀರಿಸಲು ಆಗದೆ ವೇದನೆ, ಬರುವಂತಹ ಲಾಭದಲ್ಲಿ ಕುಂಠಿತ, ವಿದ್ಯಾರ್ಥಿಗಳಿಗೆ ಯಶಸ್ಸು, ಮೇಲಾಧಿಕಾರಿಗಳಿಂದ ಪ್ರಶಂಸೆ.

ಮಕರರಾಶಿ
ತಾಳ್ಮೆಯಿಂದ ವ್ಯವಹಾರದಲ್ಲಿ ಗೆಲುವು, ಪ್ರೀತಿ ಪ್ರೇಮ ವಿಷಯಗಳಿಂದ ಕಲಹ, ಅನಿರೀಕ್ಷಿತವಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ, ಮಕ್ಕಳ ಭವಿಷ್ಯದ ಚಿಂತೆ, ಸಂತಾನ ದೋಷಗಳು, ಮಾನಸಿಕವಾಗಿ ಹೆಚ್ಚು ಕಾಡುವವು.

ಕುಂಭರಾಶಿ
ಮನೆಯ ದೋಷ ಪರಿಹಾರಕ್ಕೆ ದೇವರ ಮೊರೆ, ವಿದ್ಯಾರ್ಥಿಗಳಿಗೆ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನ ನಷ್ಟ, ಸಾಲ ದೊರೆಯುವ ಸಂಭವ ಕಡಿಮೆ, ವಿಪರೀತ ಧೈರ್ಯ, ಸಾಹಸ, ಅದೃಷ್ಟ ವಂಚಿತ ಜೀವನ ಎನ್ನುವ ಭಾವನೆ.

ಮೀನರಾಶಿ
ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ಹೊಸ ಆಫರ್ ವೊಂದು ಖುಷಿಯನ್ನು ಕೊಡಲಿದೆ, ಆತ್ಮೀಯರು ನೆರೆಹೊರೆಯವರು ದೂರವಾಗುವರು ಎನ್ನುವ ಆತಂಕ, ಪ್ರಶಾಂತತೆಯ ವಾತಾವರಣ, ಕೋರ್ಟ್ ಕೇಸುಗಳಲ್ಲಿ ಜಯ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣಕಾಸಿನ ಚಿಂತೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular