ಸೋಮವಾರ, ಏಪ್ರಿಲ್ 28, 2025
HomehoroscopeDaily Horoscope : ಈ ರಾಶಿಯವರಿಗೆ ಅದೃಷ್ಟದ ದಿನ

Daily Horoscope : ಈ ರಾಶಿಯವರಿಗೆ ಅದೃಷ್ಟದ ದಿನ

- Advertisement -

ಮೇಷರಾಶಿ
ತಾಳ್ಮೆಯಿಂದ ವ್ಯವಹರಿಸಿ, ಸ್ತ್ರೀಯರಿಂದ ಅನುಕೂಲ, ಕೆಲವೊಂದು ವಿಚಾರ ಗೊಂದಲಕ್ಕೀಡು ಮಾಡಲಿದೆ, ಕೌಟುಂಬಿಕವಾಗಿ ನೆಮ್ಮದಿ, ಮಾತಿನಿಂದ ಕಾರ್ಯ ಜಯ, ಪಾಲುದಾರಿಕೆಯಲ್ಲಿ ಮನಸ್ತಾಪ.

ವೃಷಭರಾಶಿ
ಸಾಮಾಜಿಕವಾಗಿ ಮನ್ನಣೆ, ಉದ್ಯೋಗ ಲಾಭ, ಅಧಿಕ ಖರ್ಚು, ಪ್ರಯಾಣ ಮಾಡುವ ಸಂದರ್ಭ, ಅವಿವಾಹಿತರಿಗೆ ವಿವಾಹ ಯೋಗ, ಸಹೋದ್ಯೋಗಿ ಗಳಿಂದ ನಷ್ಟ.

ಮಿಥುನರಾಶಿ
ಕಾರ್ಯರಂಗದಲ್ಲಿ ಪ್ರಯತ್ನ ಬಲಕ್ಕೆ ಒತ್ತು, ಸಹೋದರಿಯಿಂದ ಅನುಕೂಲ, ಆರೋಗ್ಯದ ವಿಚಾರದಲ್ಲಿ ನೆಮ್ಮದಿ, ಸಾಲದ ಚಿಂತೆ, ಅನಿರೀಕ್ಷಿತ ಶುಭ ಸಮಾಚಾರ, ಬಂಧು ಬಾಂಧವರಿಂದ ತೊಂದರೆ.

ಕರ್ಕಾಟಕರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಸ್ವ-ಸಾಮಥ್ರ್ಯದಿಂದ ಅನುಕೂಲ, ಹಣಕಾಸಿನ ವಿಚಾರದಲ್ಲಿ ಆತಂಕ, ಮನೆಯ ವಾತಾವರಣ ಕಲುಷಿತ, ಸಣ್ಣ ಸಣ್ಣ ವಿಚಾರಕ್ಕೆ ಉದ್ವೇಗ ಬೇಡ, ಅಹಂಭಾವ ಮತ್ತು ಅಧಿಕಾರಯುತ ಮಾತು.

ಸಿಂಹರಾಶಿ
ಗುರುಬಲದಿಂದ ಅದೃಷ್ಟ ನಿಮ್ಮ ಪಾಲಿಗಿದೆ, ಆರೋಗ್ಯ ಸಮಸ್ಯೆ, ಶತ್ರುಗಳು ಅಧಿಕ, ವಂಚನೆಗೆ ಗುರಿಯಾಗುವ ಸಾಧ್ಯತೆ, ದಾಂಪತ್ಯದಲ್ಲಿ ಮನಸ್ತಾಪ, ಕೊಂಡು ಕೊಳ್ಳುವ ವ್ಯವಹಾರದಲ್ಲಿ ಲಾಭ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಭರವಸೆ.

ಕನ್ಯಾರಾಶಿ
ಧೈರ್ಯ ಹಾಗೂ ಪ್ರಯತ್ನ ಬಲದಿಂದ ಕಾರ್ಯ ಸಾಧನೆ, ಹೊಸ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು, ಸಾಲ ಬೇಡುವ ಸನ್ನಿವೇಶ, ಭಿನ್ನಾಭಿಪ್ರಾಯ ದಿಂದ ಕಾರ್ಯಸಾಧನೆಗೆ ಕಷ್ಟ, ಹಣಕಾಸಿನ ವಿಚಾರವಾಗಿ ಸಮಸ್ಯೆ, ಮಕ್ಕಳಿಂದ ನಷ್ಟ.

ತುಲಾರಾಶಿ
ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ದಿ, ಆಕಸ್ಮಿಕ ಉದ್ಯೋಗ ಬಡ್ತಿ, ಅವಿವಾಹಿತರಿಗೆ ಸಂತಸ, ಮಕ್ಕಳ ವಿಚಾರವಾಗಿ ಕಲಹ, ಕಾರ್ಯರಂಗದಲ್ಲಿ ಯಶಸ್ಸು, ಆಸ್ತಿ ವಿಚಾರವಾಗಿ ಜಯ.

ವೃಶ್ಚಿಕರಾಶಿ
ಆದಾಯದ ವ್ಯತ್ಯಾಸದಿಂದ ಆರೋಗ್ಯದ ಮೇಲೆ ಪರಿಣಾಮ, ಸಾಂಸಾರಿಕವಾಗಿ ಕಿರಿಕಿರಿ, ನ್ಯಾಯಾಲಯದ ಪ್ರಕರಣಗಳಿಂದ ಕಿರಿಕಿರಿ, ಮಕ್ಕಳಿಂದ ಮನೆಯ ವಾತಾವರಣ ಕಲುಷಿತ, ಉದ್ಯೋಗ ನಿಮಿತ್ತ ಪ್ರಯಾಣ, ಮಾನಸಿಕ ನೆಮ್ಮದಿ ಭಂಗ.

ಧನಸ್ಸುರಾಶಿ
ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಿ, ಮನೆಯಲ್ಲಿ ಅಧಿಕ ಖರ್ಚು, ಬಂಧುಗಳಿಂದ ಕಿರಿಕಿರಿ, ಶುಭ ಮಂಗಲ ಕಾರ್ಯದಲ್ಲಿ ವಿಳಂಭ, ನೆರೆಹೊರೆಯ ಸ್ತ್ರೀಯರೊಡನೆ ಮನಸ್ತಾಪ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ.

ಮಕರರಾಶಿ
ವಿಶ್ವಾಸದ ದುರುಪಯೋಗ, ಅವಿವಾಹಿತರಿಗೆ ಪ್ರಯತ್ನ ಬಲ ಅಗತ್ಯ, ಬರಬೇಕಾದ ಹಣ ಕೈ ಸೇರಲಿದೆ, ಆಕಸ್ಮಿಕವಾಗಿ ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಆತ್ಮವಿಶ್ವಾಸ ಅಧಿಕ, ಹೆಣ್ಣು ಮಕ್ಕಳಿಂದ ಸಹಕಾರ.

ಕುಂಭರಾಶಿ
ದಾಂಪತ್ಯ ಜೀವನದಲ್ಲಿ ಸಮಾಧಾನ, ಅನಾವಶ್ಯಕವಾಗಿ ಸಮಯ ವ್ಯರ್ಥವಾಗದಂತೆ ಕಾಳಜಿವಹಿಸಿ, ಸ್ನೇಹಿತರು ಶತ್ರುಗಳಾಗುವ ಸಂಭವ, ನಿರೀಕ್ಷಿತ ಕೆಲಸ ಕಾರ್ಯಗಳು ನಡೆಯಲಿದೆ, ಪಾಲುದಾರಿಕೆಯಲ್ಲಿ ನಷ್ಟ, ಸಾಲದ ಸಹಾಯ ಲಭಿಸುವುದು.

ಮೀನರಾಶಿ
ಹಣಕಾಸಿನ ಸ್ಥಿತಿ ಏರುಪೇರು, ಪಡೆದ ಸಾಲ ಮರುಪಾವತಿ, ವಿದ್ಯಾರ್ಥಿಗಳಿಗೆ ತೃಪ್ತಿದಾಯಕ ಫಲ, ವ್ಯಾಪಾರ, ವ್ಯವಹಾರದಲ್ಲಿ ಎಚ್ಚರಿಕೆವಹಿಸಿ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಮಕ್ಕಳಿಂದ ನಿದ್ರಾಭಂಗ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular