ಸೋಮವಾರ, ಏಪ್ರಿಲ್ 28, 2025
Homehoroscopeದಿನಭವಿಷ್ಯ : ಯಾವ ರಾಶಿಗೆ ಶುಭ, ಯಾರಿಗೆ ಲಾಭ

ದಿನಭವಿಷ್ಯ : ಯಾವ ರಾಶಿಗೆ ಶುಭ, ಯಾರಿಗೆ ಲಾಭ

- Advertisement -

ಮೇಷರಾಶಿ
ಪಿತ್ರಾರ್ಜಿತ ಆಸ್ತಿ ಮಾರಾಟದಿಂದ ಸಂತಸ, ಹಳೆಯ ಸ್ನೇಹಿತರ ಭೇಟಿ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರಿಕವಾಗಿ ಎಚ್ಚರಿಕೆಯ‌ ಹೆಜ್ಜೆ ಯನ್ನಿಡಿ,  ಅಧಿಕ ದ್ರವ್ಯ ಲಾಭ, ಪಾಲುದಾರಿಕೆಯ ಮಾತುಕತೆ, ಮಾನಸಿಕ ನೆಮ್ಮದಿ.

ವೃಷಭರಾಶಿ
ಮೇಲಾಧಿಕಾರಿಗಳಿಂದ ಪ್ರಶಂಸೆ, ಆರ್ಥಿಕವಾಗಿ ಧನಲಾಭ, ವೃತ್ತಿ ಕ್ಷೇತ್ರದಲ್ಲಿ ಮನ್ನಣೆ, ಹೊಸ ಹೂಡಿಕೆಯಿಂದ ಅಧಿಕ ಲಾಭ, ಶರೀರದಲ್ಲಿ ಆಯಾಸ, ವ್ಯವಹಾರಗಳಲ್ಲಿ ಲಾಭ,  ರೈತರಿಗೆ ಅನುಕೂಲ.

ಮಿಥುನರಾಶಿ
ಮನೆಯಲ್ಲಿ ಸಣ್ಣ ವಿಚಾರಕ್ಕೆ ವಾಗ್ವಾದ, ದೂರದ ಬಂಧುಗಳ ಭೇಟಿ, ದೂರದ ಊರಿಗೆ ಪ್ರಯಾಣ ಸಾಧ್ಯತೆ, ವೈಯುಕ್ತಿಕ ವಿಚಾರಗಳಲ್ಲಿ ಗಮನಹರಿಸಿ, ನಿದ್ರಾಭಂಗ, ಮಾನಸಿಕ ಒತ್ತಡ, ಸ್ಥಳ ಬದಲಾವಣೆ, ಹಿರಿಯರ ಆಗಮನ.

ಕರ್ಕಾಟಕರಾಶಿ
ಪುಣ್ಯಕ್ಷೇತ್ರಗಳ ದರ್ಶನದಿಂದ ನೆಮ್ಮದಿ, ಸ್ಥಗಿತ ಕಾರ್ಯಗಳಿಗೆ ಮರು ಚಾಲನೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾತಿನ ಮೇಲೆ ಹಿಡಿತವಿರಲಿ, ಮಹಿಳೆಯರಿಗೆ ಶುಭದಿನ, ಸಹೋದ್ಯೋಗಿಗಳ ಸಹಕಾರ.

https://kannada.newsnext.live/bigboss-kannada-actor-nidhi-subbiah-out/

ಸಿಂಹರಾಶಿ
ಸ್ನೇಹಿತರಿಂದ‌ ವಂಚನೆ, ವ್ಯವಹಾರಿಕವಾಗಿ ನಷ್ಟ,‌ ಆಲಸ್ಯ ಮನೋಭಾವ, ಆರ್ಥಿಕ ನಷ್ಟ, ನೆಮ್ಮದಿ ಇಲ್ಲದ ಜೀವನ, ಆಧ್ಯಾತ್ಮದ ಕಡೆ ಒಲವು, ಕುಟುಂಬದ ಮುಖ್ಯಸ್ಥ ರಿಂದ ಸಲಹೆ, ವ್ಯಾಸಂಗದಲ್ಲಿ ಪ್ರಗತಿ.

ಕನ್ಯಾರಾಶಿ
ಸಹೋದ್ಯೋಗಿಗಳಿಂದ ಸಹಕಾರ, ಹಣಕಾಸಿನ ವಿಚಾರ ದಲ್ಲಿ ನೆಮ್ಮದಿ, ವರ್ಗಾವಣೆ ಸಾಧ್ಯತೆ, ಪ್ರೀತಿ-ವಾತ್ಸಲ್ಯ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ನೆಮ್ಮದಿ, ಮಾತಿಗೆ ಮರುಳಾಗಬೇಡಿ, ದೂರ ಪ್ರಯಾಣ.

ತುಲಾರಾಶಿ
ಕೃಷಿ ಕಾಯಕದವರಿಗೆ ಅಧಿಕ ಲಾಭ, ವ್ಯವಹಾರ ಅದೃಷ್ಟವನ್ನು ತರಲಿದೆ, ಅದೃಷ್ಟದಿಂದ ದೂರವಿರಿ, ಬಾಕಿ ವಸೂಲಿ,‌ ಸ್ನೇಹಿತರ ಭೇಟಿ, ಗುರುಹಿರಿಯರ ದರ್ಶನ, ಸಣ್ಣ ಮಾತಿನಿಂದ ಕಲಹ.

ವೃಶ್ಚಿಕರಾಶಿ
ಧಾರ್ಮಿಕ ಕ್ಷೇತ್ರಗಳ ಭೇಟಿ, ಸಾಂಸಾರಿಕವಾಗಿ ನೆಮ್ಮದಿ, ಹೊಸ ಹೂಡಿಕೆ ಲಾಭ ತರಲಿದೆ, ಕಾರ್ಯ ಸಾಧನೆ, ಪಿತ್ರಾರ್ಜಿತ ಆಸ್ತಿ ವಿವಾದ, ಬಂಧುಗಳ ಭೇಟಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ.

ಧನಸುರಾಶಿ
ಅವಿವಾಹಿತರಿಗೆ ವಿವಾಹ ಯೋಗ, ಮನೆಯಲ್ಲಿ ಧಾರ್ಮಿಕ ಕಾರ್ಯಕ್ಕೆ ಚಿಂತನೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕೆಟ್ಟ ಆಲೋಚನೆ, ನಿಂದನೆಗೆ ಒಳಗಾಗುವಿರಿ, ದೂರ ಪ್ರಯಾಣ, ಇಷ್ಟವಾದ ವಸ್ತುಗಳ ಖರೀದಿ.

ಮಕರರಾಶಿ
ಲಘು ಪ್ರಯಾಣ, ಸ್ವ ಉದ್ಯೋಗಿಗಳಿಗೆ ಅಧಿಕ ಲಾಭ, ಕಲಾವಿದರಿಗೆ ಹೊಸ ಅವಕಾಶ, ಮನೆಯಲ್ಲಿ ಶಾಂತಿಯ ವಾತಾವರಣ, ಗುರು ಹಿರಿಯರಿಂದ ಸಲಹೆ, ಸ್ಥಳ ಬದಲಾವಣೆ, ಶುಭ ಕಾರ್ಯಗಳಲ್ಲಿ ಭಾಗಿ.

https://kannada.newsnext.live/nellore-bank-manager-molests-female-staff-customers/

ಕುಂಭರಾಶಿ
ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ, ದೇವತಾ ಕಾರ್ಯಕ್ಕೆ ಚಿಂತನೆ, ಹೆತ್ತವರಿಗಾಗಿ ವಸ್ತ್ರ ಖರೀದಿ, ಆರೋಗ್ಯ ವೃದ್ಧಿ, ದಾಂಪತ್ಯದಲ್ಲಿ ವಿರಸ, ವಿಪರೀತ ದುಶ್ಚಟ, ಮನಸ್ಸಿನ ಮೇಲೆ ದುಷ್ಪರಿಣಾಮ.

ಮೀನರಾಶಿ
ಹಿಂದೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ, ಸಹೋದ್ಯೋಗಿಗಳ ಸಹಕಾರ, ಅವಕಾಶ ಕೈ ತಪ್ಪುವುದು, ಹಣಕಾಸಿನ ಚಿಂತೆ, ನಾನಾ ರೀತಿಯ ಸಂಕಷ್ಟ, ಸಾಂಸಾರಿಕವಾಗಿ ನೆಮ್ಮದಿ, ಉದ್ಯೋಗದಲ್ಲಿ ಒತ್ತಡ, ಹಿರಿಯರಿಂದ ಹಿತನುಡಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular