Daily Horoscope : ಯಾವರಾಶಿಗೆ ಶುಭ, ಯಾರಿಗೆ ಲಾಭ

ಮೇಷರಾಶಿ
ನಿರೀಕ್ಷಿತ ರೂಪದಲ್ಲಿ ಅಭಿವೃದ್ದಿ, ದುಡಿಮೆಗೆ ತಕ್ಕ ಫಲ, ಉದ್ಯೋಗ, ವ್ಯವಹಾರದಲ್ಲಿ ಎಚ್ಚರಿಕೆ, ಸ್ವತಃ ವ್ಯವಹಾರಸ್ಥರಿಗೆ ಅನುಕೂಲ, ವಾಹನ ಅಪಘಾತದ ಎಚ್ಚರಿಕೆ, ವ್ಯವಹಾರದಲ್ಲಿ ಗೊಂದಲ, ದಿನಾಂತ್ಯಕ್ಕೆ ಶುಭಫಲ.

ವೃಷಭರಾಶಿ
ಮಾನಸಿಕ ನೆಮ್ಮದಿ ಭಂಗ, ವಿದ್ಯಾರ್ಥಿಗಳ ಉತ್ಸಾಹ ಹೆಚ್ಚಲಿದೆ, ದಾಂಪತ್ಯ ಕಲಹ, ಹೊಸ ಜನರ ಪರಿಚಯದಿಂದ ಲಾಭ, ವೃತ್ತಿರಂಗದಲ್ಲಿ ಸಮಾಧಾನವನ್ನು ಕಾಪಾಡಿಕೊಳ್ಳಿ, ಕುಟುಂಬದ ಹಿರಿಯರ ಮಾತನ್ನು ಆಲಿಸಿ.

ಮಿಥುನರಾಶಿ
ವೃತ್ತಿರಂಗದಲ್ಲಿ ಸಮಾಧಾನ, ಹೊಸ ಕಾರ್ಯ ಆರಂಭಿಸುವ ಮುನ್ನ ಎಚ್ಚರಿಕೆ ಅಗತ್ಯ, ಕುಟುಂಬದಲ್ಲಿ ನೆಮ್ಮದಿ, ಪಾಲುದಾರಿಕೆಯಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನ ಮೇಲೆ ಹಿಡಿತವಿರಲಿ.

ಕರ್ಕಾಟಕರಾಶಿ
ಉದ್ಯೋಗ ಸ್ಥಳದಲ್ಲಿ ಶತ್ರುಗಳ ಕಾಟ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಲಿದೆ, ಆರೋಗ್ಯದಲ್ಲಿ ಏರುಪೇರು, ಹಿರಿಯ ಮಾತನ್ನು ಕೇಳುವುದರಿಂದ ಅನುಕೂಲ.

ಸಿಂಹರಾಶಿ
ಹೊಸ ಘಟನೆಗಳು ಮನಸಿನ ಮೇಲೆ ಘಾಸಿ ಮಾಡಲಿದೆ, ತಂದೆಯಿಂದ ಅನುಕೂಲ, ದೂರ ಸಂಚಾರ ಸಂತಸವನ್ನು ತರಲಿದೆ, ಆಸೆಗಳು ಕೈಗೂಡಲಿದೆ, ಜೀವನದಲ್ಲಿ ಮಹತ್ವದ ಬದಲಾವಣೆ, ಮಾತಿನ ಮೋಡಿಗೆ ಬಲಿಯಾಗುವಿರಿ,

ಕನ್ಯಾರಾಶಿ
ಕೃಷಿಕರಿಗೆ ಸಮಸ್ಯೆ ಎದುರಾಗಲಿದೆ, ದೃಢನಿರ್ಧಾರ ನಿಮ್ಮ ಪಾಲಿಗೆ ಅದೃಷ್ಟವನ್ನು ತರಲಿದೆ, ಸ್ಥಿರಾಸ್ತಿ ಮತ್ತು ಭೂ ವ್ಯವಹಾರಗಳಿಂದ ಸಮಸ್ಯೆ, ಅವಿವಾಹಿತರಿಗೆ ಕಂಕಣ ಭಾಗ್ಯ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ.

ತುಲಾರಾಶಿ
ಬಂಧುಗಳಿಂದ ಶುಭಸುದ್ದಿ ಕೇಳುವಿರಿ, ಅನಿರೀಕ್ಷಿತ ಘಟನೆಗಳು ಆಶ್ಚರ್ಯವನ್ನು ತರಲಿದೆ, ಮಕ್ಕಳ ವಿಚಾರವಾಗಿ ದಾಂಪತ್ಯ ಸಮಸ್ಯೆ, ಆರ್ಥಿಕವಾಗಿ ಸಂಪತ್ತು ಹೆಚ್ಚಲಿದೆ, ಮಾಟ ಮಂತ್ರದ ಭಯ, ಪಿತ್ರಾರ್ಜಿತ ಭೂ ವ್ಯವಹಾರದಿಂದ ಲಾಭ.

ವೃಶ್ಚಿಕರಾಶಿ
ಆರೋಗ್ಯದಲ್ಲಿ ಏರುಪೇರು, ಆಕಸ್ಮಿಕವಾಗಿ ಪ್ರಯಾಣ ಮಾಡುವ ಸನ್ನಿವೇಷ, ಆರ್ಥಿಕ ಸ್ಥಿತಿ ಹಂತ ಹಂತವಾಗಿ ಅಭಿವೃದ್ದಿಯಾಗಲಿದೆ, ಧಾರ್ಮಿಕ ಕಾರ್ಯಗಳ ಬಗ್ಗೆ ಚಿಂತನೆ, ಆತ್ಮೀಯರಿಗೆ ಬೇಸರ ಮಾಡಬೇಡಿ, ಖರ್ಚಿನ ಬಗ್ಗೆ ಹಿಡಿತವಿರಲಿ,

ಧನಸ್ಸುರಾಶಿ
ಅಧಿಕ ಖರ್ಚು ಮಾನಸಿಕ ಚಿಂತೆಗೆ ಕಾರಣವಾಗಲಿದೆ, ಮಕ್ಕಳಿಂದ ಬೇಸರ, ಕಾರ್ಯರಂಗದಲ್ಲಿ ಎಚ್ಚರಿಕೆ ಅಗತ್ಯ, ದುಶ್ಚಟಗಳಿಂದ ದೂರವಿರಿ, ಯೋಗ್ಯತೆ, ಪ್ರಯತ್ನ ಬಲದಿಂದ ಅಭವೃದ್ದಿ ಗೋಚರಕ್ಕೆ ಬರಲಿದೆ, ಹೊಸ ಸ್ನೇಹಿತರ ಪರಿಚಯ,

ಮಕರರಾಶಿ
ಆರೋಗ್ಯ ಸಮಸ್ಯೆ, ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆ, ಪಾಲುದಾರಿಕೆಯಿಂದ ನಷ್ಟ, ಮಾನಸಿಕ ಅಸ್ಥಿರತೆ ನಿಮ್ಮನ್ನು ಕಾಡಲಿದೆ, ದೈವಾನುಗ್ರಹದಿಂದ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ, ಸಾಮಾಜಿಕ ಉನ್ನತಿ ಪ್ರಾಪ್ತಿಯಾಗಲಿದೆ.

ಕುಂಭರಾಶಿ
ಸಹೋದರರಿಂದ ಲಾಭ, ಪತ್ರ ವ್ಯವಹಾರಗಳಲ್ಲಿ ಗೆಲುವು, ಆರ್ಥಿಕ ಸ್ಥಿತಿಯು ಸುಧಾರಿಸುತ್ತಲೇ ಹೋಗಲಿದೆ, ಹಿತಶತ್ರುಗಳ ಕಾಲ, ಅನಾರೋಗ್ಯ ಸಮಸ್ಯೆ ಕಾಡಲಿದೆ, ಹೊಸ ಕಾರ್ಯಾರಂಭಕ್ಕೆ ಸಕಾಲ, ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ,

ಮೀನರಾಶಿ
ಕೆಲಸ ಕಾರ್ಯಗಳ ನಿಮಿತ್ತ ಓಡಾಟ, ವೃತ್ತಿರಂಗದಲ್ಲಿ ದಿಟ್ಟಿ ನಿರ್ಧಾರಗಳಿಂದ ಗೆಲವು, ವ್ಯವಹಾರದಲ್ಲಿ ಜಾಗೃತೆವಹಿಸಿ, ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ, ಸಾಮಾಜಿಕವಾಗಿ ಗೌರವ, ಸಮ್ಮಾನ ಪ್ರಾಪ್ತವಾಗಲಿದೆ. ಆರ್ಥಿಕ ಸ್ಥಿತಿ ಸುಧಾರಣೆ.

Comments are closed.