ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 18-06-2020

ನಿತ್ಯಭವಿಷ್ಯ : 18-06-2020

- Advertisement -

ಮೇಷರಾಶಿ
ಗೃಹ ವಾಹನದ ಬಗ್ಗೆ ಖರ್ಚು ಹೆಚ್ಚಾಗಲಿದೆ. ಪ್ರಯಾಣದಲ್ಲಿ ಕಾರ್ಯಸಾಧನೆಯಾಗದು. ಉದ್ಯೋಗ ಪ್ರಾಪ್ತಿ, ಮಾತೃವಿನಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ತಗಾದೆ, ಅನಗತ್ಯ ಕಲಹ ಬಗೆಹರಿಯವುದು. ಹೊಸ ಮಿತ್ರರ ಸಮಾಗಮದಿಂದ ಹರುಷ. ದಿನಾಂತ್ಯ ಶುಭವಾರ್ತೆ.

ವೃಷಭರಾಶಿ
ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುತ್ತದೆ. ಭಾವನೆಗಳಿಗೆ ಮನ್ನಣೆ, ಕಾರ್ಯ ನಿಮಿತ್ತ ಓಡಾಟ, ವ್ಯಾಪಾರ ಉದ್ಯಮದಲ್ಲಿ ಪ್ರಗತಿ, ನೆರೆಹೊರೆಯವರಿಂದ ಪ್ರಯಾಣ, ಸರಕಾರಿ ಕೆಲಸ ಕಾರ್ಯಗಳಿಗಾಗಿ ಓಡಾಟ ಹೆಚ್ಚಲಿದೆ. ನ್ಯಾಯಾಲಯದ ಕಾರ್ಯಗಳು ನಿಮಗೆ ಮುನ್ನಡೆ ತರಲಿವೆ.

ಮಿಥುನರಾಶಿ
ಮಿತ್ರರೋ ಬಂಧುಗಳ್ಳೋ ನಿಮ್ಮ ಪಾಲಿಗೆ ಹಿತವೆನಿಸಿಯಾರು. ಪಿತ್ರಾರ್ಜಿತ ಆಸ್ತಿ ತಗಾದೆ, ವ್ಯವಹಾರದಲ್ಲಿ ಅಡೆತಡೆ, ಕುಟುಂಬಕ್ಕಾಗಿ ಖರ್ಚು, ವಸ್ತ್ರಾಭರಣ ಖರೀದಿ, ಆಕಸ್ಮಿಕ ಧನಾಗಮನ. ಶುತ್ರಗಳ ಕಾಟದಿಂದ ಬರಬೇಕಾದ ಸಹಕಾರ ತಪ್ಪಿ ಹೋಗಲಿದೆ. ಸಂಚಾರದಲ್ಲಿ ಜಾಗ್ರತೆ.

ಕಟಕರಾಶಿ
ಬಂಧುವೊಬ್ಬರ ವಿರಹದಿಂದ ಧೃತಿ ಕೆಡಲಿದೆ. ವಾದ ವಿವಾದಗಳು ಕಾರ್ಯದಲ್ಲಿ ಬಾಧಿಸಲಿವೆ. ತೆರಿಗೆ ಅಧಿಕಾರಿಗಳಲ್ಲಿ ಮುಂಬಡ್ತಿ ಯೋಗ ತಂದೀತು. ದುಶ್ಚಟಗಳಿಂದ ತೊಂದರೆಗೆ ಸಿಲುಕುವಿರಿ, ಕುಟುಂಬಸ್ಥರಿಂದಲೇ ಮಾನಹಾನಿ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.ಸಂಚಾರದಲ್ಲಿ ಜಾಗ್ರತೆ.

ಸಿಂಹರಾಶಿ
ನೂತನ ದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ತೋರಿ ಬಂದೀತು. ಆದಾಯದಲ್ಲಿ ಉತ್ತಮ ಅಭಿವೃದ್ಧಿ ಇರುತ್ತದೆ. ಬಂಧುಗಳಲ್ಲಿ ಕಲಹ, ಮಿತ್ರರಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ. ಬಂಧುಗಳ ಆಗಮನದಿಂದ ಸಂತಸ ತರುತ್ತದೆ.

ಕನ್ಯಾರಾಶಿ
ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ಲಾಭ, ಕೆಲಸ ಕಾರ್ಯಗಳಲ್ಲಿ ಅನುಕೂಲ, ಗೌರವ-ಕೀರ್ತಿ ಸಂಪಾದನೆಗೆ ಹಂಬಲ, ಉನ್ನತ ಹುದ್ದೆಗಾಗಿ ಕನಸು. ದೇವತಾ ಕಾರ್ಯಗಳಿಂದ ಶಾಂತಿ ಸಮಾಧಾನಗಳು ಸಿಗಲಿವೆ. ಆರ್ಥಿಕವಾಗಿ ಆಗಾಗ ಆತಂಕ ಕಂಡು ಬಂದೀತು. ಪುನಃ ಹಿಂದಿನ ಜೀವನದ ಸಿಂಹಾವಲೋಕನ ಮಾಡಿಸಲಿದೆ.

ತುಲಾರಾಶಿ
ಸ್ತಿರಾಸ್ಥಿ ವ್ಯವಹಾರದಲ್ಲಿ ತೊಡಕು ಕಾಣಿಸಲಿದೆ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾನಸಿಕ ಒತ್ತಡ, ವ್ಯಾಪಾರಸ್ಥರಿಗೆ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ. ಆಲಂಕಾರಿಕ ವಸ್ತುಗಳ ಖರೀದಿಗಾಗಿ ವ್ಯಯವಿದೆ. ಪ್ರಯಾಣದಲ್ಲಿ ಚೋರ ಭೀತಿ ಕಾಣಿಸಲಿದೆ. ಅಧಿಕಾರಿ ವರ್ಗದಲ್ಲಿ ಅಸೂಯೆಪರತೆ ಇರುತ್ತದೆ.

ವೃಶ್ಚಿಕರಾಶಿ
ಜಲ ವೃತ್ತಿಯವರಿಗೆ ಲಾಭವಿದೆ. ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಂದ ಶ್ಲಾಘನೆ ದೊರಕಲಿದೆ. ದಾಂಪತ್ಯದಲ್ಲಿ ವಿರಸ, ಮಾನಸಿಕ ವ್ಯಥೆ, ಸ್ಥಿರಾಸ್ತಿಯಿಂದ ಲಾಭ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ವಿದ್ಯಾರ್ಥಿಗಳಿಗೆ ವಿದ್ಯಾಭಾಸಕ್ಕಾಗಿ ವಿದೇಶದ ಯೋಗವಿದೆ. ವಾಣಿಜ್ಯ ಬೆಳೆಗಾರರಿಗೆ ಆದಾಯವಿದೆ.

ಧನುರಾಶಿ
ಧಾರ್ಮಿಕ ಕಾರ್ಯಗಳು ವಿಘ್ನ ವಿಲ್ಲದೆ ನಡೆಯಲಿವೆ. ಹಣಕಾಸು ಸಮಸ್ಯೆ, ಅಧಿಕ ಚಿಂತೆ, ಅನಗತ್ಯ ನಷ್ಟ, ಉದ್ಯೋಗ ನಿಮಿತ್ತ ಪ್ರಯಾಣ, ಹೊಸ ಕಟ್ಟಡ ನಿರ್ಮಾಣಕ್ಕೆ ಸಕಾಲ. ನೂತನ ಮಿತ್ರರಾಗಮನದಿಂದ ಕಾರ್ಯಸಿದ್ಧಿ ಇದೆ. ನೌಕರ ವರ್ಗಕ್ಕೆ ಮುಂಭಡ್ತಿಯು ದೊರಕಲಿದೆ.

ಮಕರರಾಶಿ
ಅಧಿಕಾರಿ ವರ್ಗದವರಿಗೆ ವೃತ್ತಿರಂಗದಲ್ಲಿ ಬದಲಾವಣೆ ದೊರಕಲಿದೆ. ನೌಕರ ವರ್ಗಕ್ಕೆ ಅಸಮಾಧಾನ ತಂದೀತು. ಸಂಗಾತಿಯಿಂದ ಅನುಕೂಲ, ಮಕ್ಕಳಿಗೆ ಉತ್ತಮ ಅವಕಾಶ ಪ್ರಾಪ್ತಿ, ರೋಗ ಬಾಧೆಗಳಿಂದ ಮುಕ್ತಿ, ಅಹಂಭಾವದಿಂದ ಅಪನಂಬಿಕೆ. ಗೃಹಿಣಿಗೆ ಉಷ್ಣ ಪೀಡೆಯಿಂದ ದೇಹಾರೋಗ್ಯದ ಸಮಸ್ಯೆ ತೋರಿ ಬಂದೀತು.

ಕುಂಭರಾಶಿ
ಶೈಕ್ಷಣಿಕ ಕಾರ್ಯದಲ್ಲಿ ಉತ್ತಮ ಉತ್ಸಾಹ ತಂದೀತು. ಸೇವಕರಿಂದ ಕಿರಿಕಿರಿ, ಕೆಲಸಗಾರರಿಂದ ನಷ್ಟ, ಉದ್ಯೋಗದಲ್ಲಿ ನಿರಾಸಕ್ತಿ, ಕೆಲಸದಲ್ಲಿ ವಿಪರೀತ ಒತ್ತಡ, ಸ್ಥಿರಾಸ್ತಿ-ವಾಹನದ ಮೇಲೆ ಸಾಲದ ಬೇಡಿಕೆ. ವಾಹನ ಸಂಚಾರದಲ್ಲಿ ಅಪಘಾತ ಭಯವಿದೆ. ಆರ್ಥಿಕವಾಗಿ ನೆಮ್ಮದಿ ಇರದು. ಎಷ್ಟಿದ್ದರೂ ಸಾಲದೆನ್ನುವ ಅನುಭವ ಉಂಟಾಗಲಿದೆ.

ಮೀನರಾಶಿ
ತೀರ್ಥ ಯಾತ್ರಾದಿಗಳಿಂದ ಹಿರಿಯರಿಗೆ ಸಂತಸವಿದೆ. ಭಾವನಾಲೋಕದಲ್ಲಿ ವಿಹಾರ, ಪತ್ರ ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಗೆ ಉತ್ತಮ ಅವಕಾಶ, ಈ ದಿನ ಶುಭ ಫಲ. ಸ್ಥಿರ ಸೊತ್ತುಗಳ ಖರೀದಿ ಇದೆ. ಮನೆಯಲ್ಲಿ ಮಂಗಳವಾದ್ಯ ಮೊಳಗಲಿದೆ. ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಕಾರ್ಯಸಾಧನೆಯಾಗಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular