ನಿತ್ಯ ಭವಿಷ್ಯ : ಹೇಗಿದೆ ಇಂದಿನ ಜಾತಕಫಲ

ಮೇಷರಾಶಿ
ಚಿಂತೆಯನ್ನು ದೂರ ಮಾಡಿ, ಕೀರ್ತಿ ವೃದ್ಧಿ, ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಪಂಚಮ‌ ಶನಿಯಿಂದಾಗಿ ಮಾನಸಿಕ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಆರೋಗ್ಯ ವೃದ್ಧಿ, ವೃಥಾ ತಿರುಗಾಟ.

ವೃಷಭರಾಶಿ
ಆರೋಗ್ಯ‌ಸಮಸ್ಯೆ ಕಾಡಲಿದೆ, ಕಾರ್ಯಗಳಲ್ಲಿ ಪ್ರಗತಿ, ಕೆಲಸಗಳಲ್ಲಿ ಅಭಿವೃದ್ಧಿ, ಭೂ ವ್ಯವಹಾರದಲ್ಲಿ ಲಾಭ, ಕುಟುಂಬದಲ್ಲಿ ಅನಾರೋಗ್ಯ, ಸಾಲಭಾದೆ, ಬಂಧುಗಳಲ್ಲಿ ವಿರೋಧ.

ಮಿಥುನರಾಶಿ
ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಬಂಧುಗಳ ಆಗಮನದಿಂದ ಸಂತಸ, ಕೃಷಿಕರಿಗೆ ಹೆಚ್ಚಿನ ಲಾಭ,  ಬಂಧು ಮಿತ್ರರಿಂದ ಸಹಾಯ, ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ, ಮನಸ್ಸಿಗೆ ನೆಮ್ಮದಿ.

ಕಟಕರಾಶಿ
ಕಾರ್ಯರಂಗದಲ್ಲಿ ಶತ್ರುಗಳ ಉಪಟಳ ಕಡಿಮೆಯಾಗಲಿದೆ, ಆರೋಗ್ಯದಲ್ಲಿ ಸಮಸ್ಯೆ, ಮುಂಬಡ್ತಿ, ನಿರೀಕ್ಷಿತ ಲಾಭ, ಪರಸ್ಥಳ ವಾಸ, ಕೆಲಸ ಕಾರ್ಯಗಳಲ್ಲಿ ವಿಘ್ನ, ಚೋರಾಗ್ನಿ ಭೀತಿ.

ಸಿಂಹರಾಶಿ
ಚಂಚಲ ಮನಸ್ಸು, ಇಬ್ಬಗೆಯ ನೀತಿ, ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ಶುಭಕಾರ್ಯಗಳಲ್ಲಿ ಭಾಗಿ, ಮಿತ್ರರ ಸಹಾಯ, ಧರ್ಮಕಾರ್ಯದಲ್ಲಿ ಆಸಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ.

ಕನ್ಯಾರಾಶಿ
ಅನಗತ್ಯ ಖರ್ಚು, ಉತ್ತಮ ಆದಾಯ,‌ ಕಾರ್ಯ ಸಾಧನೆಗೆ ಅನುಕೂಲ, ಮನೋವ್ಯಥೆ, ದಾಯಾದಿ ಕಲಹ, ಕುಟುಂಬದಲ್ಲಿ ಹಿತಕರ, ಕೆಲಸಗಳಲ್ಲಿ ತೊಂದರೆ ನಿವಾರಣೆ.

ತುಲಾರಾಶಿ
ಮನಸ್ಸಿಗೆ ನೆಮ್ಮದಿ, ತೀರ್ಥಯಾತ್ರೆ ದರ್ಶನ, ಸೇವಕರಿಂದ ಸಹಾಯ, ಶತ್ರು ನಾಶ, ಅನಗತ್ಯ ತಿರುಗಾಟ, ವ್ಯಾಪಾರದಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕರಾಶಿ
ವಿದ್ಯಾರ್ಥಿಗಳಿಗೆ ಅನುಕೂಲ, ರಾಜರಾರಣಿಗಳಿಗೆ ಯಶಸ್ಸು, ದುರ್ಜನರಿಂದ ದೂರವಿರಿ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ, ಹಿತಶತ್ರುಗಳ ತೊಂದರೆ.

ಧನಸ್ಸುರಾಶಿ
ಕುಟುಂಬದಲ್ಲಿ ನೆಮ್ಮದಿ, ನಿರುದ್ಯೋಗಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು, ಗೌರವ ಪ್ರಾಪ್ತಿ, ಹಣಕಾಸಿನ ಪರಿಸ್ಥಿತಿ ಉತ್ತಮ, ಧರ್ಮಕಾರ್ಯದಲ್ಲಿ ಆಸಕ್ತಿ, ಉತ್ತಮ ಫಲ.

ಮಕರರಾಶಿ
ಹಂತ ಹಂತವಾಗಿ ಅಭಿವೃದ್ದಿ ಗೋಚರಕ್ಕೆ ಬರಲಿದೆ, ಸ್ನೇಹಿತರ ಸಹಕಾರ ದೊರೆಯಲಿದೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಅಧಿಕ ತಿರುಗಾಟ, ವಾಹನದಿಂದ ತೊಂದರೆ, ಧನವ್ಯಯ, ಮಾಡುವ ಕೆಲಸದಲ್ಲಿ ಎಚ್ಚರವಿರಲಿ, ಮಿಶ್ರ ಫಲ.

ಕುಂಭರಾಶಿ
ಅಧಿಕಾರಿಗಳಿಂದ ಕಿರುಕುಳ, ಧನಾಗಮನದಿಂದ ಇಚ್ಚಿತ ಕಾರ್ಯಗಳಲ್ಲಿ ಯಶಸ್ಸು, ಉತ್ತಮ ಸಂಬಂಧಗಳು ಕೂಡಿಬರಲಿದೆ, ಮಾನಹಾನಿ, ಮನಸ್ಸಿಗೆ ಚಿಂತೆ, ಧನವ್ಯಯ, ಸರ್ಕಾರಿ ಕೆಲಸಗಳಲ್ಲಿ ವಿಘ್ನ, ಅನಾರೋಗ್ಯ.

ಮೀನರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನ ಲಭಿಸಲಿದೆ, ಸುಮಾಧಾನ ಲಭಿಸಲಿದೆ, ಟುಂಬ ಸೌಖ್ಯ, ಯತ್ನ ಕಾರ್ಯಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನವಿಲ್ಲ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ.

Comments are closed.