ಸೋಮವಾರ, ಏಪ್ರಿಲ್ 28, 2025
HomeBreakingDaily Astrology : ಶನಿವಾರ ಯಾವ ರಾಶಿಗೆ ಶುಭ, ಯಾರಿಗೆ ಲಾಭ

Daily Astrology : ಶನಿವಾರ ಯಾವ ರಾಶಿಗೆ ಶುಭ, ಯಾರಿಗೆ ಲಾಭ

- Advertisement -

ಮೇಷರಾಶಿ
ಸಹೋದ್ಯೋಗಿಗಳ ಸಲಹೆ ಲಾಭ ತರಲಿದೆ, ಸ್ನೇಹಿತರಿಂದ ಸಹಕಾರ ದೊರೆಯಲಿದೆ, ಸಣ್ಣಪುಟ್ಟ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ, ಉನ್ನತ ಶಿಕ್ಷಣದಲ್ಲಿ ಅನುಕೂಲ, ಬುದ್ದಿವಂತಿಕೆಯಿಂದ ಲಾಭ ದೊರೆಯಲಿದೆ, ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ವೃಷಭರಾಶಿ
ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ, ಧಾರ್ಮಿಕ ಕಾರ್ಯ ಗಳತ್ತ ಒಲವು, ಮೇಲಾಧಿಕಾರಿಗಳಿಂದ ಕಾರ್ಯದ ಒತ್ತಡ, ತಾಯಿಯಿಂದ ಬೆಂಬಲ ದೊರೆಯಲಿದೆ, ಬೇರೆಯವರು ಮಾಡುವ ತಪ್ಪು ನಿಮಗೆ ಲಾಭವನ್ನು ತರಲಿದೆ. ಹೊಸ ಹೂಡಿಕೆ ಬಗ್ಗೆ ಚಿಂತನೆ.

ಮಿಥನರಾಶಿ
ಗುರುವಿನ ಅನುಗ್ರಹ ಅನುಕೂಲವನ್ನು ನೀಡಲಿದೆ, ಸಣ್ಣ ಒತ್ತಡದ ನಡುವಲ್ಲೂ ಖ್ಯಾತಿ ಹೆಚ್ಚಲಿದೆ, ಸ್ಥಗಿತಗೊಂಡ ಕಾರ್ಯಕ್ಕೆ ಮರು ಚಾಲನೆ, ಆರ್ಥಿಕ ಸ್ಥಿತಿಯಲ್ಲಿ ಅನುಕೂಲ,  ಸಂಬಂಧಿಕರಿಂದ ಒತ್ತಡ, ಸರಕಾರಿ ನೌಕರರಿಗೆ ಅನುಕೂಲ.

ಕರ್ಕಾಟಕ ರಾಶಿ
ಶುಕ್ರನ ಅನುಗ್ರಹದಿಂದ ಬದುಕು ಬದಲಾಗಲಿದೆ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಅಧಿಕ ಖರ್ಚು, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಅಗತ್ಯ, ಸೋಮಾರಿತನದಿಂದ ಕೆಲಸ ಕೆಡಲಿದೆ, ದೂರ ಪ್ರಯಾಣ ಸಾಧ್ಯತೆ, ಸಂಗಾತಿಯ ಬಗೆಗಿನ ನಕಾರಾತ್ಮಕ ಆಲೋಚನೆ ಗಳಿಂದ ದೂರವಿರಿ.

ಸಿಂಹರಾಶಿ
ವೃತ್ತಿರಂಗ ಒತ್ತಡ, ವ್ಯವಹಾರದಲ್ಲಿ ಚೇತರಿಕೆ,  ಅನಾರೋಗ್ಯ, ಸಣ್ಣ ಪುಟ್ಟ ತೊಡಕುಗಳು ಕಂಡುಬರಲಿದೆ, ಸ್ನೇಹಿತರ ಭೇಟಿ ಸಾದ್ಯತೆ, ಹೊಸ ಹೂಡಿಕೆ ‌ಬಗ್ಗೆ ಚಿಂತನೆ, ಷೇರು ಮಾರುಕಟ್ಟೆಯ ಹೂಡಿಕೆಯಿಂದ ಲಾಭ.

ಕನ್ಯಾರಾಶಿ
ಅಲ್ಪಾವಧಿ ಹೂಡಿಕೆಯಿಂದ ಲಾಭ, ಆರೋಗ್ಯದ ಬಗ್ಗೆ ಜಾಗೃತೆವಹಿಸಿ, ಮಾತಿನಿಂದ ಲಾಭವನ್ನು ಪಡೆಯಲಿದೆ, ಕುಟುಂಬದಲ್ಲಿನ ವಾದ ವಿವಾದ ಬಗೆ ಹರಿಯಲಿದೆ, ‌ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಬಹು ನಿರೀಕ್ಷಿತ ಆಸೆಗಳು ಈಡೇರಲಿದೆ.

ತುಲಾರಾಶಿ
ಆತ್ಮವಿಶ್ವಾಸ ವೃದ್ದಿಸಲಿದೆ, ಆರ್ಥಿಕವಾಗಿ ಅಭಿವೃದ್ದಿ, ನಾನಾ ಅವಕಾಶ ಗಳು ಲಭ್ಯ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಅವಿವಾಹಿತರಿಗೆ ವಿವಾಹ ಭಾಗ್ಯ, ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ, ಹೊಸ ಹೂಡಿಕೆ ಸದ್ಯಕ್ಕೆ‌‌ ಬೇಡ.

ವೃಶ್ಚಿಕರಾಶಿ
ಕೃಷಿಕರಿಗೆ ಅಧಿಕ ಲಾಭ, ದೂರದ ಬಂಧುಗಳಿಂದ ಶುಭ ಸುದ್ದಿ ಮನಸಿಗೆ ಖುಷಿಯನ್ನು ನೀಡಲಿದೆ, ಜೀವನದ ಬಗೆಗಿನ ಆತಂಕ ದೂರವಾಗಲಿದೆ, ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗಲಿದೆ, ಸಂಗಾತಿ ನಿಮಗೆ ಸಹಕಾರವನ್ನು ಮಾಡಲಿದ್ದಾರೆ.

ಧನಸುರಾಶಿ
ಕಠಿಣ ಮಾತುಗಳು ಪರಿಸ್ಥಿತಿಯನ್ನು ಕೆಡಿಸಲಿದೆ, ಪ್ರೀತಿ ಪಾತ್ರರಿಂದ ಒತ್ತಡ ಹೆಚ್ಚಾಗಲಿದೆ, ಹೊಸ ಯೋಜನೆಗಳು ನಿಮಗೆ ಉತ್ತಮ ಫಲ ಕೊಡಲಿದೆ, ಮೇಲಾಧಿಕಾರಿಗಳ ವರ್ತನೆ ಬೇಸರವನ್ನು ತರಲಿದೆ, ಮಾನಸಿಕ ಕಿರಿಕಿರಿ, ಸಾಮಾಜಿಕವಾಗಿ ಜನಬೆಂಬಲ ದೊರೆಯಲಿದೆ.

ಮಕರರಾಶಿ
ಮಕ್ಕಳ ವಿಚಾರದಲ್ಲಿ ಶುಭ ಸುದ್ದಿಯೊಂದನ್ನು ಕೇಳುವಿರಿ, ತಾಳ್ಮೆ ಯಿಂದ ಉತ್ತಮ ಫಲಗಳನ್ನು ಪಡೆಯುವಿರಿ, ಹಳೆಯ ಹೂಡಿಕೆಗಳು ನಿಮಗೆ ಲಾಭವನ್ನು ತಂದುಕೊಡಲಿದೆ, ಸಣ್ಣಪುಟ್ಟ ಅಡಚಣೆ ಮನಸಿಗೆ ಬೇಸರವನ್ನು ತರಿಸಲಿದೆ, ಎಚ್ಚರಿಕೆ ವಹಿಸಿ.

ಕುಂಭರಾಶಿ
ವೃತ್ತಿರಂಗದಲ್ಲಿ ಯಶಸ್ಸು ದೊರೆಯಲಿದೆ, ಹೊಸ ವ್ಯವಹಾರದಿಂದ ಲಾಭ,  ಸಾಂಸಾರಿಕ ಜೀವನ ನೆಮ್ಮದಿಯಿಂದ ಕೂಡಿರಲಿದೆ, ಬೆನ್ನು ನೋವು ಕಾಣಿಸಿಕೊಳ್ಳುವ ಸಾಧ್ಯತೆ, ಹಿರಿಯರ ಸಲಹೆಯನ್ನು ಪಾಲಿಸಿದ್ರೆ ಅಧಿಕ ಲಾಭ, ಸಹೋದ್ಯೋಗಿಗಳ ಸಹಕಾರ.

ಮೀನರಾಶಿ
ಉನ್ನತ ಅಧಿಕಾರಿಗಳ ಭೇಟಿಯಿಂದ ಅಧಿಕ ಲಾಭ, ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿ, ಮಕ್ಕಳಿಂದ ಸಂತಸ, ಕಾರ್ಯ ಕ್ಷೇತ್ರ ದಲ್ಲಿ ಒತ್ತಡ, ತಾಯಿಯ ಆರೋಗ್ಯದ ಬಗ್ಗೆ ಜಾಗೃತೆ ವಹಿಸಿರಿ,  ಸ್ನೇಹಿತರ ಸಹಕಾರ ದೊರೆಯಲಿದೆ. ವ್ಯವಹಾರ ದಲ್ಲಿ ಹೊಸ ಯೋಜನೆ ಕೈಹಿಡಿಯಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular