ಮಂಗಳವಾರ, ಏಪ್ರಿಲ್ 29, 2025
HomehoroscopeHoroscope Today : ಹೇಗಿದೆ ಇಂದಿನ ಜಾತಕಫಲ, ಯಾವ ರಾಶಿಗೆ ಲಾಭ

Horoscope Today : ಹೇಗಿದೆ ಇಂದಿನ ಜಾತಕಫಲ, ಯಾವ ರಾಶಿಗೆ ಲಾಭ

- Advertisement -

ಮೇಷರಾಶಿ
ಪಾಲುದಾರಿಕೆ ವ್ಯವಹಾರದಿಂದ ಲಾಭ, ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ, ವ್ಯವಹಾರಿಕವಾಗಿ ಅಭಿವೃದ್ದಿ, ತಾಯಿಂದ ಲಾಭ, ಮಿತ್ರರಿಂದ ಮೋಸ, ಪ್ರಯಾಣದಲ್ಲಿ ವಸ್ತು ಕಳೆದುಕೊಳ್ಳುವಿರಿ, ದುಶ್ಚಟಗಳು, ಆಪನಿಂದನೆ, ತಂದೆಯೊಡನೆ ಕಲಹ

ವೃಷಭರಾಶಿ
ಹೊಸ ಸ್ನೇಹಿತರ ಭೇಟಿ, ಕೃಷಿಕರಿಗೆ ಹೆಚ್ಚಿನ ಲಾಭ, ದೂರ ಪ್ರಯಾಣದಲ್ಲಿ ಅಡೆತಡೆ, ಉದ್ಯೋಗ ಬದಲಾವಣೆ, ಆಕಸ್ಮಿಕ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾನಸಿಕ ವೇದನೆ, ಸ್ಥಿರಾಸ್ತಿ ವಿಷಯಗಳಿಂದ ಸಮಸ್ಯೆ, ವಾಹನಗಳಿಂದ ಪೆಟ್ಟು

ಮಿಥುನರಾಶಿ
ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ, ಸಂಚಾರದಿಂದ ಲಾಭ, ಸಿಟ್ಟು, ಕೋಪ ಕಡಿಮೆ ಮಾಡಿಕೊಂಡ್ರೆ ಅನುಕೂಲ, ಗೃಹದಲ್ಲಿ ಧಾರ್ಮಿಕ ಕಾರ್ಯ, ಅಧಿಕ ಧನ ನಷ್ಟ, ಕುಟುಂಬಸ್ಥರಿಂದ ನಿಂದನೆ, ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ಧಿ, ಪಿತ್ರಾರ್ಜಿತ ಆಸ್ತಿಯ ಗೊಂದಲ

ಕರ್ಕಾಟಕಕರಾಶಿ
ಆರೋಗ್ಯದ ಕಡೆಗೆ ಗಮನ ಹರಿಸಿ, ವ್ಯವಹಾರದಲ್ಲಿ ಸಾಮರಸ್ಯಕ್ಕೆ ಮಹತ್ವ ಕೊಡಿ, ಹಣಕಾಸಿನ ವಿಚಾರದಲ್ಲಿ ಸಮಾಧಾನದಿಂದ ವ್ಯವಹರಿಸಿ, ಆರ್ಥಿಕ ಸಂಕಷ್ಟ, ಬಂಧು ಬಾಂಧವ ರಿಂದ ಸಮಸ್ಯೆ, ಅನಾರೋಗ್ಯ ಸಮಸ್ಯೆ, ದುಃಸ್ವಪ್ನಗಳು ಕಾಡುವುದು

ಸಿಂಹರಾಶಿ
ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ, ದೈಹಿಕ ಒತ್ತಡ, ಕಾರ್ಯಕ್ಷೇತ್ರದಲ್ಲಿ ಅನುಕೂಲ, ನಿರೀಕ್ಷಿತ ಧನಾಗಮನ, ಸಂಗಾತಿ ನಡವಳಿಕೆಯಿಂದ ಬೇಸರ, ನಿದ್ರಾಭಂಗ, ಬೇಡದ ಕೆಲಸ ಗಳಲ್ಲಿ ತೊಡಗುವಿರಿ, ಮಕ್ಕಳ ಭವಿಷ್ಯದ ಚಿಂತೆ, ಬಾಲಗ್ರಹ ದೋಷ

ಕನ್ಯಾರಾಶಿ
ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ, ಸರಕಾರಿ ಉದ್ಯೋಗಿಗಳಿಗೆ ಅನುಕೂಲ, ಕೋಪದಿಂದ ಕಾರ್ಯಹಾನಿ, ಆತುರದ ನಿರ್ಧಾರದಿಂದ ನಷ್ಟ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ಕಾರ್ಮಿಕರ ಸಮಸ್ಯೆ ಎದುರಿಸುವಿರಿ, ಉದ್ಯೋಗ ಲಾಭ, ಅವಕಾಶ ಕಳೆದುಕೊಳ್ಳುವಿರಿ

ತುಲಾರಾಶಿ
ಹೊಸ ಸ್ನೇಹಿತರ ಭೇಟಿ, ಆರೋಗ್ಯ ವೃದ್ದಿ, ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ, ಆಧಾತ್ಯದ ಕಡೆಗೆ ಒಲವು, ಉದ್ಯೋಗನಿಮಿತ್ತ ಪ್ರಯಾಣ, ಮಕ್ಕಳಿಗಾಗಿ ಅಧಿಕ ಖರ್ಚು, ಅಧಿಕ ನಷ್ಟ, ಸಂತಾನ ದೋಷಗಳು, ಭಾವನಾತ್ಮಕ ಚಿಂತೆಗಳು

ವೃಶ್ಚಿಕರಾಶಿ
ಅನಿರೀಕ್ಷಿತ ಹಣ ಸಂಪಾದನೆ, ಉದ್ಯೋಗಸ್ಥರಿಗೆ ಅನುಕೂಲ, ಮಾನಸಿಕವಾಗಿ ನಿರಾಸಕ್ತಿ, ಒಂಟಿತನದ ಆಲೋಚನೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಿಷಯಗಳಲ್ಲಿ ಗೊಂದಲ, ದ್ವಿಚಕ್ರ ವಾಹನಗಳಿಂದ ತೊಂದರೆ, ಮಿತ್ರರಿಂದ ಧನಾಗಮನ

ಧನಸುರಾಶಿ
ಅಕಾಲ ಭೋಜನ, ದೂರ ಪ್ರಯಾಣ, ಹಳೆಯ ಸ್ನೇಹಿತರ ಭೇಟಿ, ಹೊಸ ಹೂಡಿಕೆಯಿಂದ ನಷ್ಟ, ಆಕಸ್ಮಿಕ ಘಟನೆಗಳಿಂದ ಹಿನ್ನಡೆ, ಬಂಧು-ಬಾಂಧವರು ದೂರ, ಉದ್ಯೋಗದಲ್ಲಿ ನಿರಾಸಕ್ತಿ, ದೇವತಾ ಕಾರ್ಯಗಳಲ್ಲಿ ಲೋಪಗಳು, ಭವಿಷ್ಯದ ಬಗ್ಗೆ ನಿರಾಸಕ್ತಿ

ಇದನ್ನೂ ಓದಿ : ಕೂದಲ ಸೌಂದರ್ಯಕ್ಕೆ ಬೃಂಗರಾಜ

ಮಕರರಾಶಿ
ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ದೂರ ಪ್ರಯಾಣದಿಂದ ಅನುಕೂಲ, ವಿದ್ಯಾರ್ಥಿಗಳಿಗೆ ಹೆಚ್ಚು ಪರಿಶ್ರಮ ಅಗತ್ಯ, ಪಾಲುದಾರಿಕೆಯಲ್ಲಿ ನಷ್ಟ, ಅನಗತ್ಯ ಮಾತಿನಿಂದ ಸಮಸ್ಯೆ, ಸಂಗಾತಿ ಆರೋಗ್ಯದಲ್ಲಿ ಏರುಪೇರು, ನಿದ್ರಾಭಂಗ, ಮಾನಸಿಕ ಕಿರಿಕಿರಿ

ಕುಂಭರಾಶಿ
ದಾಂಪತ್ಯದಲ್ಲಿ ಸಾಮರಸ್ಯ ಅಗತ್ಯ, ಘರ್ಷಣೆಯಿಂದ ಕಾರ್ಯ ಹಾನಿ, ಆದಾಯವಿದ್ದರೂ ಖರ್ಚು ಅಧಿಕವಾಗಲಿದೆ, ಹೊಸ ಗೆಳೆಯರ ಭೇಟಿಯಿಂದ ಸಂತಸ, ಹವಾಮಾನ ವ್ಯತ್ಯಯ ದಿಂದ ಅನಾರೋಗ್ಯ, ಮಕ್ಕಳಿಂದ ಲಾಭ, ಕ್ರಿಮಿಕೀಟಗಳ ಭಯ ಸಾಲ ಬೇಡುವ ಸನ್ನಿವೇಶ

ಮೀನರಾಶಿ
ದಾಂಪತ್ಯದಲ್ಲಿ ತೃಪ್ತಿ, ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ, ನಿರಂತರ ಧನಾರ್ಜನೆ, ಸಂತಾನ ದೋಷ, ಮಕ್ಕಳ ಬೇಜವಾಬ್ದಾರಿತನಗಳಿಂದ ಚಿಂತೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಅಪವಾದಗಳಿಂದ ಉದ್ಯೋಗದಲ್ಲಿ ಸಮಸ್ಯೆ, ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular