ಸೋಮವಾರ, ಜೂನ್ 16, 2025
Homehoroscopeನಿತ್ಯಭವಿಷ್ಯ : 20-03-2020

ನಿತ್ಯಭವಿಷ್ಯ : 20-03-2020

- Advertisement -

ಮೇಷರಾಶಿ
ಪ್ರತಿಷ್ಠಿತರ ಸಹಕಾರದಿಂದ ಕಾರ್ಯಸಾಧನೆಯಾಗಲಿದೆ. ಉದ್ಯೋಗಿಗಳಿಗೆ ಉದ್ಯಮದಲ್ಲಿ ಅವಕಾಶಗಳು ದೊರಕಲಿದೆ. ಸಹೋದರನಿಂದ ನಷ್ಟ, ಮಿತ್ರರಿಂದ ಆಕಸ್ಮಿಕ ತೊಂದರೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅಭಿವೃದ್ಧಿಯು ಗೋಚರಕ್ಕೆ ಬಂದೀತು. ಕಿರು ಸಂಚಾರದಿಂದ.ಮನಸ್ಸಿಗೆ ಬೇಸರ, ಸ್ಥಿರಾಸ್ತಿ-ವಾಹನ ಪ್ರಾಪ್ತಿ,

ವೃಷಭರಾಶಿ
ಉದ್ಯೋಗಸ್ಥರಿಗೆ ಅನುಕೂಲ, ದೂರ ಸಂಚಾರದಲ್ಲಿ ಕಾರ್ಯಸಿದ್ಧಿಯಾಗಲಿದೆ. ಜಾಗ್ರತೆ ಮಾಡಿರಿ. ಸಾಂಸಾರಿಕವಾಗಿ ತುಸು ಸಮಾಧಾನದ ವಾತಾವರಣವಿರುತ್ತದೆ. ಆರ್ಥಿಕವಾಗಿ ನಾನಾರೀತಿಯಲ್ಲಿ ಧನಾಗಮನವಿರುತ್ತದೆ. ವೈಯಕ್ತಿಕ ಆರೋಗ್ಯದಲ್ಲಿ ಸುಧಾರಣೆ ಇದೆ. ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಗಂಟಲು ಕಿರಿಕಿರಿ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

ಮಿಥುನರಾಶಿ
ದೈವಾನುಗ್ರಹವಿದ್ದು ಮುನ್ನಡೆಗೆ ಸಾಧಕ ವಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆ ಕಂಡುಬರಲಿದೆ. ಆಕಸ್ಮಿಕ ಧನ ಯೋಗ, ಕೋರ್ಟ್ ಕೇಸ್‍ಗಳಲ್ಲಿ ಜಯ, ವಾಗ್ವಾದಗಳಲ್ಲಿ ಯಶಸ್ಸು, ತಂದೆಯಿಂದ ಅನಗತ್ಯ ಬೈಗುಳ ಕೇಳುವಿರಿ.ಆರ್ಥಿಕವಾಗಿ ಪಾಲುದಾರರ ಕಿರಿಕಿರಿ ಕಂಡು ಬರುತ್ತದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಲ್ಲಿ ಬಲವಾದ ಹಿಡಿತವಿರಲಿ.

ಕಟಕರಾಶಿ
ಕುಟುಂಬದ ಸದಸ್ಯರಲ್ಲಿ ಆಗಾಗ ಅನಾರೋಗ್ಯ ಕಾಡಬಹುದು. ದಾಂಪತ್ಯದಲ್ಲಿ ತಪ್ಪಿನಿಂದ ಸಮಸ್ಯೆ ಇದೆ. ಶುಭ ಕಾರ್ಯಗಳಿಗೆ ಮನಸ್ಸು, ದೂರದಬಂಧುಗಳಿಂದ ಶುಭ ವಾರ್ತೆಯನ್ನು ಕೇಳಲಿದ್ದೀರಿ. ಆರ್ಥಿಕವಾಗಿ ಲಾಟರಿ ಇತರ ಕೆಟ್ಟ ಚಟಗಳಿಂದ ದೂರವಿರಿ. ಕೆಲಸ ಕಾರ್ಯಗಳಿಗೆ ಸುಸಮಯ, ಸ್ನೇಹಿತರಿಂದ ಅಗೌರವ, ಸಂಗಾತಿಯಿಂದ ಅವಮಾನ, ದುಶ್ಚಟಗಳಿಗೆ ಮನಸ್ಸು,

ಸಿಂಹರಾಶಿ
ಸೇವಕರಿಂದ ತೊಂದರೆ, ದೈವಾನುಗ್ರಹ ಉತ್ತಮವಿದ್ದು ಕಾರ್ಯ ಭಾಗಗಳು ಚುರುಕಾಗಿ ನಡೆಯಲಿವೆ. ವಿಪರೀತ ಖರ್ಚು, ಮಾನಸಿಕ ಕಿರಿಕಿರಿ, ಕಾರ್ಯಗಳಲ್ಲಿ ಅಡೆತಡೆ, ದೀರ್ಘಕಾಲ ಮಲಗುವ ಯೋಚನೆ. ಸಾಲಗಾರರು ಋಣಮುಕ್ತರಾದಾರು. ಯೋಗ್ಯ ವಯಸ್ಕರ ಕಂಕಣಬಲದ ಕನಸು ನನಸಾಗಲಿದೆ. ವಿದ್ಯಾರ್ಥಿಗಳ ಅಭ್ಯಾಸ ಸಂತೃಪ್ತಿ ತಂದೀತು. ಕಾರ್ಮಿಕರಿಂದ ನಷ್ಟ, ಋಣ ರೋಗ ಬಾಧೆ,

ಕನ್ಯಾರಾಶಿ
ಹೆ
ಣ್ಣು ಮಕ್ಕಳಿಂದ ಅನುಕೂಲ, ಸ್ನೇಹಿತರಿಂದ ಲಾಭ, ಗೃಹ-ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆಗೆ ಅಡೆತಡೆ, ದಾಯಾದಿಗಳ ಕಲಹ, ನೆರೆಹೊರೆಯವರಿಂದ ಕಿರಿಕಿರಿ, ಗೌರವಕ್ಕೆ ಧಕ್ಕೆ ಸಾಧ್ಯತೆ. ಸಂಚಾರದಲ್ಲಿ ಕಾರ್ಯಸಿದ್ಧಿ ಇದ್ದರೂ ಸಮಾಧಾನ ಸಿಗಲಾರದು. ಶ್ರೀ ದೇವತಾದರ್ಶನ ಭಾಗ್ಯದಿಂದ ಸಮಾಧಾನ ಸಿಗಲಿದೆ. ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ಸಮಸ್ಯೆಗಳು ಕಂಡು ಬಂದಾವು ಆರೋಗ್ಯದಲ್ಲಿ ಜಾಗ್ರತೆ.

ತುಲಾರಾಶಿ
ಸ್ವಯಂ ವ್ಯಾಪಾರ, ವ್ಯವಹಾರಗಳು ತೂಗುಯ್ನಾಲೆಯಲ್ಲಿ ಇರುತ್ತದೆ. ಶೀತಬಾಧೆ, ಕಫ‌ ಭಾದೆಯಿಂದ ಅನಾರೋಗ್ಯದ ಅನುಭವವಾದೀತು. ದಾಯಾದಿಗಳ ಆಗಮನವು ಕಿರಿಕಿರಿ ಎನಿಸಲಿದೆ. ದಿನಾಂತ್ಯ ಶುಭವಿದೆ.ಉದ್ಯೋಗ ಪ್ರಾಪ್ತಿ, ಅನಗತ್ಯ ಮಾತುಗಳು, ಆತ್ಮ ಗೌರವಕ್ಕೆ ಚ್ಯುತಿ, ತಾಯಿ ಕಡೆಯಿಂದ ಅನುಕೂಲ.

ವೃಶ್ಚಿಕರಾಶಿ
ವೈವಾಹಿಕ ಚಿಂತನೆಗಳು ಬಲಗೊಂಡು ಕಂಕಣಬಲವನ್ನು ತಂದುಕೊಡಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭದಾಯಕ ಆದಾಯ ಮುಂದಿನ ವಿಸ್ತರಣೆಗೆ ಅನುಕೂಲವಾಗಲಿದೆ. ಸಾಂಸಾರಿಕವಾಗಿ ನೆಮ್ಮದಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ಉಸಿರಾಟದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಹಣಕಾಸು ಪ್ರಾಪ್ತಿ,

ಧನಸ್ಸುರಾಶಿ
ಆಕಸ್ಮಿಕ ಧನಾಗಮನ, ಹಿತ ಶತ್ರುಗಳ ಕಾಟ, ಸಾಂಸಾರಿಕವಾಗಿ ಉಲ್ಲಾಸಕರ ವಾತಾವರಣ ಅನುಭವಿಸುವಂತಾದೀತು. ಹಣಕಾಸಿನ ವಿಚಾರದಲ್ಲಿ ಮುಖ್ಯವಾಗಿ ಖರ್ಚುವೆಚ್ಚಗಳ ಬಗ್ಗೆ ಯೋಚಿಸುವಂತಾದೀತು. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವಿದ್ದರೂ ನಷ್ಟವಿರದು. ಗುಪ್ತ ವಿಚಾರಗಳಲ್ಲಿ ತೊಂದರೆ, ಗೌರವಕ್ಕೆ ಧಕ್ಕೆ, ಆಕಸ್ಮಿಕ ಅಪಘಾತ, ಕುಟುಂಬದಲ್ಲಿ ಸಂಕಷ್ಟ.

ಮಕರರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮನೆಗೆ ಬಂಧುಗಳು ಆಗಮನ, ವಿದ್ಯಾರ್ಥಿಗಳಿಗೆ ತಮ್ಮ ಪರಿಶ್ರಮದ ಬೆಲೆ ತಿಳಿಯಲಿದೆ. ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸುವುದು ಹಾಗೂ ಕೊಟ್ಟು ಕೊಳ್ಳುವಿಕೆಯಲ್ಲಿ ಗಮನವಿರಲಿ. ಕೋರ್ಟು ಕಚೇರಿಯ ಕಾರ್ಯಗಳು ಮುನ್ನಡೆಯನ್ನು ತರಲಿದೆ. ಸ್ವಯಂಕೃತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಆತ್ಮೀಯರನ್ನು ದೂರ ಮಾಡುವ ಆಲೋಚನೆ, ಅದೃಷ್ಟವನ್ನು ದೂರ ಮಾಡುವಿರಿ.

ಕುಂಭರಾಶಿ
ಮಾನಸಿಕ ಉದ್ವೇಗ ಕಡಿಮೆಯಾಗಲು ಪ್ರಾರ್ಥಿಸಿರಿ. ಸಾಮಾಜಿಕವಾಗಿ ನಿಮ್ಮ ಕ್ರಿಯಾಶೀಲತೆ ಪ್ರಕಟವಾಗಲಿದೆ. ಅನಿರೀಕ್ಷಿತವಾಗಿ ವೃತ್ತಿರಂಗದಲ್ಲಿ ಮುಂಭಡ್ತಿ ದೊರಕಲಿದೆ. ಸಾಂಸಾರಿಕವಾಗಿ ನೆಮ್ಮದಿ ಇರುತ್ತದೆ.ಗರ್ಭದೋಷ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ, ಮಕ್ಕಳಿಂದ ಸ್ಥಿರಾಸ್ತಿ ನಷ್ಟ.

ಮೀನರಾಶಿ
ಮಿತ್ರರಿಂದ ಉಲ್ಲಾಸ ಮನೋರಂಜನೆ, ಅನಗತ್ಯ ಋಣಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಕೊರೆಯಲಿದೆ. ಸದ್ಯದ ಸ್ಥಿತಿಯಲ್ಲಿ ಇದ್ದುದನ್ನು ಇದ್ದ ಹಾಗೇ ಮುನ್ನಡೆಸಿರಿ. ವೈಯಕ್ತಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ. ಸಂಚಾರದಲ್ಲಿ ಜಾಗ್ರತೆ ಇರಲಿ. ಗೌರವ ಸನ್ಮಾನ ಪ್ರಾಪ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಶುಭ, ಪ್ರಯಾಣದಿಂದ ತೊಂದರೆ, ವಾಹನ ಖರೀದಿಗೆ ಚಿಂತನೆ, ತಂದೆಯಿಂದ ನಷ್ಟ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular