ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ -28-02-2020

ನಿತ್ಯಭವಿಷ್ಯ -28-02-2020

- Advertisement -

ಮೇಷರಾಶಿ
ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ಮಿತ್ರರೊಂದಿಗೆ ಅನಗತ್ಯ ತಿರುಗಾಟ, ಭವಿಷ್ಯದ ಬಗ್ಗೆ ಸಮಾಲೋಚನೆ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ, ಮಾನಸಿಕವಾಗಿ ನೆಮ್ಮದಿಗೆ ಭಂಗ, ಕೋರ್ಟ್ ಕೇಸ್ ಗಳಿಂದ ಸಮಸ್ಯೆ.

ವೃಷಭರಾಶಿ
ಉದಾಸೀನದಿಂದ ಅವಕಾಶ ಕಳೆದುಕೊಳ್ಳುವ ಸಾಧ್ಯತೆ. ಸ್ಥಿರಾಸ್ಥಿ ವಿವಾದ, ದಾಂಪತ್ಯ ಕಲಹ, ಚಿಂತೆ, ವೃತ್ತಿರಂಗದಲ್ಲಿ ಸ್ತ್ರೀ ಮೂಲಕ ಅಪವಾದ ಭೀತಿ. ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ. ಆರ್ಥಿಕ ಸಮಸ್ಯೆ. ಉದ್ಯೋಗ ವ್ಯಾಪಾರದಲ್ಲಿ ನಿರಾಸಕ್ತಿ.

ಮಿಥುನರಾಶಿ
ಆರೋಗ್ಯದ ಸಮಸ್ಯೆ, ಅಹಂಕಾರದಿಂದ ಅವಕಾಶ ಕೈತಪ್ಪುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ. ಪರ್ವದ ಪಾಪಾಪ್ರಜ್ಞೆ ನಿಮ್ಮನ್ನು ಕಾಡಲಿದೆ. ವ್ಯವಹಾರ ಮಾಡುವಾಗ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ.

ಕರ್ಕಾಟಕರಾಶಿ
ಸ್ನೇಹಿತರೊಂದಿಗೆ ನಿಷ್ಠುರ, ಸರಕಾರಿ ಕೆಲಸ ಕಾರ್ಯಗಳಲ್ಲಿ ಅಡೆತಡೆ, ದಾಂಪತ್ಯ ಸಮಸ್ಯೆ, ಆಕಸ್ಮಿಕ ಅವಘಡ, ಉದ್ಯೋಗ ವ್ಯವಹಾರದಲ್ಲಿ ಅಡೆತಡೆ, ನಿರುತ್ಸಾಹದಿಂದ ಉದ್ಯೋಗಿಗಳಿಗೆ ನಿರಾಸೆ. ಮಕ್ಕಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ.

ಸಿಂಹ ರಾಶಿ
ಹೊಸ ಉದ್ಯೋಗಾವಕಾಶಗಳಿಂದ ಸಂತಸ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ, ಅನಾರೋಗ್ಯ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ,

ಕನ್ಯಾರಾಶಿ
ಸಾಮಾಜಿಕ ಕಾರ್ಯಗಳಲ್ಲಿ ಎಚ್ಚರಿಕೆ ಅಗತ್ಯ, ಆಭರಣ, ವಸ್ತ್ರ ಖರೀದಿಯ ಯೋಗ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಅನಾವಶ್ಯಕ ಉದ್ವೇಗ, ಕೋಪ ತಾಪಕ್ಕೆ ಬಲಿಯಾಗುವಿರಿ. ಪರಿಸ್ಥಿತಿಯನ್ನು ಜಾಣ್ಮೆಯಿಂದ ಬಗೆಹರಿಸಿ, ಶತ್ರುನಾಶ, ಆಕಸ್ಮಿಕ ಅವಘಡ. ತಾಳ್ಮೆಯಿಂದ ಕಾರ್ಯಸಾಧನೆ.

ತುಲಾರಾಶಿ
ಶತ್ರುಗಳಿಂದ ಅವಮಾನ. ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಅವಿವಾಹಿತರಿಗೆ ಕಂಕಣ ಬಲ, ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚ. ದೈಹಿಕ ತಪಾಸಣೆಯ ಅಗತ್ಯ ಮಾಡಿಸಿಕೊಳ್ಳಿ. ವೈರಾಗ್ಯದಿಂದ ಹೊರ ಬರಲು ಪ್ರಯತ್ನಿಸಿ.

ವೃಚ್ಚಿಕರಾಶಿ
ಕೆಲಸಗಳು ಕೈಗೂಡಿ ಮನಸಿಗೆ ಸಂತಸ, ವಿವಾಹಿತರು ಮೋಸ ಹೋಗುವ ಸಾಧ್ಯತೆ. ತಲೆ ನೋವು, ಆಲಸ್ಯದಿಂದ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ, ಸಾಲ ಬಾಧೆ, ಭವಿಷ್ಯದ ಬಗ್ಗೆ ಆತಂಕ. ಚಿಕ್ಕ ಸಮಸ್ಯೆಗೆ ದೊಡ್ಡದಾಗುವ ಸಾಧ್ಯತೆಯಿದೆ.

ಧನುರಾಶಿ
ವೃತ್ತಿರಂಗದಲ್ಲಿ ಮುನ್ನಡೆ, ನೆರೆಹೊರೆಯವರಿಂದ ಕಿರಿಕಿರಿ, ಶತ್ರು ಕಾಟ, ಸ್ಥಳ ಬದಲಾವಣೆ. ಅವಿವಾಹಿತರಿಗೆ ವಿವಾಹ ಭಾಗ್ಯ, ವಿವಾಹಿತರಿಗೆ ಸಂತಾನ ಭಾಗ್ಯ, ಹಣ ವ್ಯಯ, ಧಾರ್ಮಿಕ ಕ್ಷೇತ್ರಗಳ ಭೇಟಿ, ಸ್ವಯಂ ಕೃತ ಅಪರಾಧದಿಂದ ಸಮಸ್ಯೆ, ಮಕ್ಕಳಿಂದ ತೊಂದರೆ,

ಮಕರರಾಶಿ
ವ್ಯಾಪಾರಿಗಳಿಗೆ ಉದ್ಯಮಿಗಳಿಗೆ ಶುಭದಿನ, ಉದ್ಯೋಗ ಭಾಗ್ಯ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸಾಲ ನೀಡಿದ್ರೆ ನಷ್ಟವಾಗೋ ಸಾಧ್ಯತೆ. ಮನೆಯಲ್ಲಿ ಅಹಿತಕರ ವಾತಾವರಣ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ವಾಹನ ಖರೀದಿ ಚಿಂತೆ.

ಕುಂಭರಾಶಿ
ಅನಿರೀಕ್ಷಿತ ದೂರ ಸಂಚಾರದಿಂದ ಕಾರ್ಯಸಿದ್ದಿ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವ್ಯಾಪಾರ, ವ್ಯವಹಾರದಲ್ಲಿ ಹೊಸ ಹೂಡಿಕೆಗೆ ಅನುಕೂಲ, ಇತರರೊಂದಿಗೆ ಜಗಳವಾಗದಂತೆ ಎಚ್ಚರಿಕೆ ವಹಿಸಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳ ಕಾಟ,

ಮೀನರಾಶಿ
ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ ಅಗತ್ಯ, ಸ್ತ್ರೀಯರಿಗೆ ಸ್ತ್ರೀ ಮೂಲಕವೇ ಅಪವಾದ, ಸೂಕ್ತ ಸಲಹೆಗಳು ನಿಮಗೆ ಉಪಯುಕ್ತ. ಉತ್ತಮ ಶ್ರಮದಿಂದ ಉತ್ತಮ ಫಲ, ಶತ್ರುಗಳ ಕಾಟ, ಸಾಲಬಾಧೆಯಿಂದ ನಿದ್ರಾಭಂಗ, ಅನಗತ್ಯ ತೀರ್ಮಾನದಿಂದ ಸಂಕಷ್ಟ, ಆಕಸ್ಮಿಕ ಧನಲಾಭದಿಂದ ಸಂತಸ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular