ಮಂಗಳವಾರ, ಏಪ್ರಿಲ್ 29, 2025
HomehoroscopeHoroscope ; ದಿನಭವಿಷ್ಯ- ಈ ರಾಶಿಯವರಿಗೆ ನಂಬಿಕೆ ದ್ರೋಹ ಸಾಧ್ಯತೆ

Horoscope ; ದಿನಭವಿಷ್ಯ- ಈ ರಾಶಿಯವರಿಗೆ ನಂಬಿಕೆ ದ್ರೋಹ ಸಾಧ್ಯತೆ

- Advertisement -

ಮೇಷರಾಶಿ
ಹೊಸ ಸ್ನೇಹಿತರ ಭೇಟಿ, ಅನಾರೋಗ್ಯ, ಕುಟುಂಬ ಕಲಹ, ವಿದ್ಯಾರ್ಥಿಗಳಿಗೆ ಅನುಕೂಲ, ದೂರ ಪ್ರಯಾಣದಿಂದ ಕಾರ್ಯಾನುಕೂಲ, ಉದ್ಯೋಗ ಸ್ಥಾನ ಬದಲಾವಣೆ, ಅಕಾಲ ಭೋಜನ.

ವೃಷಭರಾಶಿ
ವ್ಯವಹಾರದಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಶತ್ರುಬಾಧ, ಪರರಿಗೆ ವಂಚನೆ, ಆರ್ಥಿಕವಾಗಿ ಅಭಿವೃದ್ದಿ, ಇಲ್ಲ ಸಲ್ಲದ ಆರೋಪ ಕೇಳುವಿರಿ, ಸಹೋದ್ಯೋಗಿಗಳ ಸಹಕಾರ.

ಮಿಥುನರಾಶಿ
ಇಷ್ಟಾರ್ಥ ಕಾರ್ಯಸಿದ್ದಿ, ಹಿರಿಯ ಮಾರ್ಗದರ್ಶನ ಅಗತ್ಯ, ಆಭರಣ ಖರೀದಿಯಿಂದ ಸಂತಸ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮಿತ್ರರ ಭೇಟಿಯಿಂದ ನೆಮ್ಮದಿ, ತಾಯಿಯಿಂದ ಸಂತಸ.

ಕರ್ಕಾಟಕರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ದುಡುಕಿನ ನಿರ್ಧಾರ, ಸಾರ್ವಜನಿಕವಾಗಿ ಮನ್ನಣೆ, ನೌಕರಿಯಲ್ಲಿ ಕಿರಿಕಿರಿ, ಆರ್ಥಿಕವಾಗಿ ನೆಮ್ಮದಿಯಿದ್ದರೂ ಖರ್ಚು ಅಧಿಕವಾಗಲಿದೆ, ದುರಾಲೋಚನೆಯಿಂದ ಕಾರ್ಯಹಾನಿ.

ಸಿಂಹರಾಶಿ
ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಅಧಿಕ ಲಾಭ, ದಾಂಪತ್ಯದಲ್ಲಿ ವಿರಸ, ನಿರೀಕ್ಷಿತ ಸ್ಥಾನ ಗೌರವ ಲಭ್ಯ, ಬಂಧು ಮಿತ್ರರ ಜೊತೆಗೆ ತಾಳ್ಮೆಯಿಂದ ವ್ಯವಹರಿಸಿ, ಸಾರ್ಜನಿಕವಾಗಿ ಮನ್ನಣೆ, ಅತಿಯಾದ ಕೋಪ.

ಕನ್ಯಾರಾಶಿ
ಪುಣ್ಯಕ್ಷೇತ್ರಗಳ ಭೇಟಿಯಿಂದ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಮಕ್ಕಳ ವಿಚಾರದಲ್ಲಿ ನೆಮ್ಮದಿ, ಬಾಕಿ ವಸೂಲಿಯಿಂದ ಸಂತಸ, ದುಷ್ಟರಿಂದ ತೊಂದರೆ, ಜವಾಬ್ದಾರಿ ಹೆಚ್ಚಲಿದೆ, ಸಹೋದ್ಯೋಗಿಗಳ ಸಹಕಾರ.

ತುಲಾರಾಶಿ
ಶತ್ರುಭಯ, ಕಾರ್ಯಗಳಲ್ಲಿ ಅಪಜಯ, ಸಾಲ ಮಾಡುವ ಪರಿಸ್ಥಿತಿ ಎದುರಾಗಲಿದೆ, ಕೈ ಹಾಕಿದ ಕೆಲಸಗಳಲ್ಲಿ ವಿಘ್ನ, ಜವಾಬ್ದಾರಿಯಿಂದ ಕಾರ್ಯವೈಖರಿ, ಹೊಂದಾಣಿಕೆಯಿಂದ ಅಧಿಕ ಲಾಭ ದೊರೆಯಲಿದೆ.

ವೃಶ್ಚಿಕರಾಶಿ
ಅಧಿಕ ತಿರುಗಾಟದಿಂದ ದೇಹಾಯಾಸ, ಧನಾರ್ಜನೆಗೆ ಕೊರತೆಯಿರದು, ಅನಾವಶ್ಯಕ ಚರ್ಚೆಗೆ ಆಸ್ಪದ ಕೊಡಬೇಡಿ, ಪುಣ್ಯಕ್ಷೇತ್ರಗಳ ದರ್ಶನ, ಶತ್ರುಗಳಿಂದ ತೊಂದರೆ, ಮಾತಿನ ಮೇಲೆ ಹಿಡಿತ ಇರಲಿ.

ಧನಸುರಾಶಿ
ಸಾಮಾಜಿಕವಾಗಿ ಗೌರವ, ಗುರು ಹಿರಿಯರ ಸಹಕಾರ, ಕೌಟುಂಬಿಕವಾಗಿ ನೆಮ್ಮದಿ, ವ್ಯಾಪಾರದಲ್ಲಿ ಅಧಿಕ ಲಾಭ, ರಾಜಕಾರಣಿಗಳಿಗೆ ಅನುಕೂ, ಮಕ್ಕಳಿಂದ ನೆಮ್ಮದಿ, ಹಿರಿಯ ಆರೋಗ್ಯದ ಕಡೆ ಗಮನ ಹರಿಸಿ.

ಮಕರರಾಶಿ
ಸ್ಥಳ ಬದಲಾವಣೆ, ದಂಪತಿಗಳಲ್ಲಿ ಅನ್ಯೋನ್ಯತೆ, ಉದ್ಯೋಗದಲ್ಲಿ ಪ್ರಗತಿ, ದೂರದ ಊರುಗಳಿಂದ ಶುಭವಾರ್ತೆ ಕೇಳುವಿರಿ, ಶತ್ರುಗಳಿಂದ ತೊಂದರೆ, ಕೃಷಿಕರಿಗೆ ಅನುಕೂಲ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ.

ಕುಂಭರಾಶಿ
ನಂಬಿದ ಜನರಿಂದಲೇ ಮೋಸ ಹೋಗುವ ಸಾಧ್ಯತೆ, ವ್ಯವಹಾರದಲ್ಲಿ ಕಠಿಣ ಪರಿಶ್ರಮದಿಂದ ಯಶಸ್ಸು ದೊರೆಯಲಿದೆ, ಅಕಾಲ ಭೋಜನ, ಇತರರಿಗೆ ವೈಮನಸ್ಸು ಮೂಡಲಿದೆ, ಸಹೋದ್ಯೋಗಿಗಳಿಂದ ಅಧಿಕ ಲಾಭ.

ಮೀನರಾಶಿ
ಆಸ್ತಿ ಖರೀದಿ ಯೋಗ, ಆರೋಗ್ಯದಲ್ಲಿ ಅಭಿವೃದ್ದಿ, ಬಾಕಿ ವಸೂಲಿಯಿಂದ ನೆಮ್ಮದಿ, ಅಧಿಕಾರಿಗಳಿಂದ ಸಹಕಾರ, ಸ್ನೇಹಿತರಿಂದ ಕಿರಿಕಿರಿ, ಮನೆಯಲ್ಲಿ ಕಿರಿಕಿರಿ, ಸಾಮಾಜಿಕವಾಗಿ ಇಲ್ಲ ಸಲ್ಲದ ಆರೋಪ.

ಇದನ್ನೂ ಓದಿ : ನದಿಯಲ್ಲಿ ನೆಲೆಯೂರಿದ ದುರ್ಗಾಪರಮೇಶ್ವರಿ : ಆದಿ ಕಟೀಲು ದೇವಸ್ಥಾನದ ನಿಮಗೆ ಗೊತ್ತಾ …!

ಇದನ್ನೂ ಓದಿ : Health Tips : ನೀವೂ ದೇಹದ ಅತ್ಯಂತ ಮುಖ್ಯ ಭಾಗವನ್ನೇ ತೊಳೆಯುತ್ತಿಲ್ಲ !

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular