ಮಂಗಳವಾರ, ಏಪ್ರಿಲ್ 29, 2025
HomehoroscopeToday Horoscope : ಮಿಥುನರಾಶಿಯವರು ಕಾರ್ಯಕ್ಷೇತ್ರದಲ್ಲಿ ಸಂಶಯ ಪಡಬೇಡಿ

Today Horoscope : ಮಿಥುನರಾಶಿಯವರು ಕಾರ್ಯಕ್ಷೇತ್ರದಲ್ಲಿ ಸಂಶಯ ಪಡಬೇಡಿ

- Advertisement -

ಮೇಷರಾಶಿ
ಉದ್ಯೋಗದಲ್ಲಿ ಅಧಿಕ ಶ್ರಮ ಅಗತ್ಯ, ಆರ್ಥಿಕವಾಗಿ ಅನುಕೂಲಕರ, ಗೃಹೋಪಕರಣ ಖರೀದಿ, ಅನಿರೀಕ್ಷಿತ ಶುಭವಾರ್ತೆ, ಮೂಗಿನ ಮೇಲೆ ಕೋಪ, ಚೋರಭಯ, ಕುತಂತ್ರದಿಂದ ಹಣ ಸಂಪಾದನೆ, ವಾಹನ ಸಂಚಾರದಲ್ಲಿ ಎಚ್ಚರ.

ವೃಷಭರಾಶಿ
ಹಣಕಾಸಿನ ವಿಚಾರದಲ್ಲಿ ಚೇತರಿಕೆ, ಪಾಲುದಾರಿಕೆ ವ್ಯವಹಾರ ಮಾಡುವವರಿಗೆ ಲಾಭ, ದೂರದ ಊರಿಗೆ ಪ್ರಯಾಣ, ಮೇಲಾಧಿಕಾರಿಗಳ ಸಹಕಾರ, ನೆಮ್ಮದಿ ಇರುವುದಿಲ್ಲ, ವೈದ್ಯರಿಗೆ ವಿಶೇಷ ಲಾಭ, ಉತ್ತಮ ಫಲ, ದಿನಾಂತ್ಯಕ್ಕೆ ಶುಭವಾರ್ತೆ.

ಮಿಥುನರಾಶಿ
ಸಾಂಸಾರಿಕವಾಗಿ ನೆಮ್ಮದಿ, ಆರೋಗ್ಯದ ಕಡೆಗೆ ಗಮನ ಹರಿಸಿ, ಕಾರ್ಯಕ್ಷೇತ್ರದಲ್ಲಿ ಸಂಶಯ ಪಡಬೇಡಿ, ಪ್ರಯಾಣದಿಂದ ಲಾಭ, ಪರರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಸಹಾಯ, ಸಾಲಭಾದೆ, ವ್ಯಾಸಂಗದಲ್ಲಿ ಹಿನ್ನಡೆ.

ಕರ್ಕಾಟಕರಾಶಿ
ಸಾಮಾಜಿಕವಾಗಿ ಗೌರವ, ಮಾತಿನ ಮೇಲೆ ಹಿಡಿತ ಇರಲಿ, ಆರೋಗ್ಯದ ಬಗ್ಗೆ ಎಚ್ಚರಿಕೆ, ವೈಯುಕ್ತಿಕ ಕೆಲಸದಲ್ಲಿ ನಿಗಾವಹಿಸಿ, ವಿದೇಶ ಪ್ರಯಾಣ, ವಿವಾಹ ಯೋಗ, ಮನೆಯಲ್ಲಿ ಸಂತಸದ ವಾತಾವರಣ.

ಸಿಂಹರಾಶಿ
ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಧನಾರ್ಜನೆಗೆ ಅನುಕೂಲ, ದೈಹಿಕ, ಮಾನಸಿಕ ಒತ್ತಡ, ಸಹೋದರ, ಕಾರ್ಮಿಕರ ಸಹಕಾರ, ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ಋಣ ವಿಮೋಚನೆ, ಅಕಾಲ ಭೋಜನ.

ಕನ್ಯಾರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ಅಧಿಕ ಲಾಭ, ಉತ್ತಮ ಧನಾರ್ಜನೆ ಇದ್ದರೂ ಖರ್ಚಿನ ಮೇಲೆ ಹಿಡಿತ ಇರಲಿ, ವಿದ್ಯಾರ್ಥಿಗಳಿಗೆ ಶುಭಫಲ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮನಃಶಾಂತಿ, ಸುಖ ಭೋಜನ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

ತುಲಾರಾಶಿ
ರಾಜಕಾರಣಿಗಳಿಗೆ ಅನುಕೂಲ, ಅನಿರೀಕ್ಷಿತ ಧನನಷ್ಟ, ಅವಿವಾಹಿತರಿಗೆ ಸೂಕ್ತ ಸಂಬಂಧ ಕೂಡಿಬರಲಿದೆ, ಹೊಸ ಹೂಡಿಕೆಗೆ ಅವಕಾಶ, ಸಕಾಲದಲ್ಲಿ ಹಣ ಬರುವುದು, ದ್ರವ್ಯಲಾಭ, ಸ್ತ್ರೀ ಲಾಭ, ವ್ಯಾಪಾರದಲ್ಲಿ ಉತ್ತಮ ವಹಿವಾಟು.

ವೃಶ್ಚಿಕರಾಶಿ
ಕೃಷಿ, ಹೈನುಗಾರಿಕೆಯಿಂದ ಅಧಿಕ ಲಾಭ, ಮೇಲಾಧಿಕಾರಿಗಳಿಂದ ಪ್ರಶಂಸೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಸಾಂಸಾರಿಕವಾಗಿ ನೆಮ್ಮದಿ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ತೀರ್ಥಯಾತ್ರಾ ದರ್ಶನ, ಚೋರಭಯ.

ಧನಸ್ಸುರಾಶಿ
ಕಚೇರಿಯಲ್ಲಿ ಸಂಯಮದಿಂದ ಇರಿ, ಸ್ವಂತ ಪ್ರಯತ್ನದಿಂದ ಗೆಲುವು, ಆರೋಗ್ಯದ ಬಗ್ಗೆ ಗಮನ ಹರಿಸಿ, ಪಾಲುದಾರಿಕೆ ವ್ಯವಹಾರದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ

ಮಕರರಾಶಿ
ಆರೋಗ್ಯದಲ್ಲಿ ಅಭಿವೃದ್ದಿ, ಧನಾರ್ಜನೆಯ ಜೊತೆಗೆ ಅಧಿಕ ಖರ್ಚು, ಉದ್ಯೋಗದಲ್ಲಿ ಹೊಸ ಜವಾಬ್ದಾರಿ, ಮಾತಿನ ಮೇಲೆ ಹಿಡಿತವಿರಲಿ, ಉದ್ಯೋಗದಲ್ಲಿ ಕಿರಿ-ಕಿರಿ, ಚಂಚಲ ಮನಸ್ಸು, ಹಿತ ಶತ್ರು ಭಾದೆ, ಸ್ತ್ರೀಯರು ತಾಳ್ಮೆಯಿಂದ ಇರಿ.

ಕುಂಭರಾಶಿ
ಪ್ರಯಾಣದಿಂದ ಲಾಭ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಹಿರಿಯರ ಸಲಹೆ ಆಲಿಸಿ, ಅಲ್ಪ ಆದಾಯ, ಅಧಿಕ ಖರ್ಚು, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮನಃಶಾಂತಿ, ಷೇರು ವ್ಯವಹಾರಗಳಲ್ಲಿ ಲಾಭ, ತಳುಕಿನ ಮಾತಿಗೆ ಮರುಳಾಗದಿರಿ.

ಮೀನರಾಶಿ
ಸಕಾಲದಲ್ಲಿ ಹಣ ಕೈ ಸೇರುವುದರಿಲ್ಲ, ಹಳೆಯ ಬಾಕಿ ವಿಳಂಭ, ಅಧಿಕ ಶ್ರಮ ಲಾಭವನ್ನು ತಂದುಕೊಡಲಿದೆ, ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ, ಬಹು ಸೌಖ್ಯ, ಮಾನಸಿಕ ಒತ್ತಡ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಆಪ್ತ ಸ್ನೇಹಿತರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular